ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ಕಿಂಧಾಕಾಂಡಃ ಮಾಮೇವ ಪರಮಾತ್ಮಾನಂ ಅಚರಾತ್ ಪ್ರತಿಪದ್ಯಸೇ ||೯|| ರಾಘವೇವಮುಕ್ಕಾ ಸಾ ಪ್ರಯ ಬದರೀವನಮ್ ||೩೦|| ತಾ ರಘೋತ್ತಮವಚೋ೬ಮೃತಸರಕಲ್ಪಂ ಗತ್ಸಾ ತಥೈವ ಬದರೀತರುಪಣ್ಣ ಜುಷ್ಟ | ಕ್ಷೇತ್ರ ಸದಾ ರಘುಪತಿಂ ಮನಸಾ ಸ್ಮರ ತಕ್ಯಾ ಕಳೇಬರಮವಾದ ಪರಂ ಪದಂ ಸಾ|೩೧| ಇತಿ ಶ್ರೀಮನ್ನಾ ಕಾಣ್ಣ ಸ್ವಯಂಪ್ರಭಾಖ್ಯಾನಕಥನಂ ನಾನು ಪೋಡಶಃ ಸರ್ಗಃ

  1. ು .

ಹೇಳಿದನು ಹೀಗೆ ಶ್ರೀರಾಮನಿಂದ ಆಚ್ಛಾದಿತ, ಾದ ಆ ಸ್ವಯಂಪ್ರಭೆಯು, ಒದರಿಕಾಶ್ರಮವನ್ನು ಕುರಿತು ಹೊರಟಳು ||೨೯-೩೦il ಒಳಿಕ, ಆ ಶಬರಿಯು, ಅಮೃತಸಾರಸದೃಶವಾದ ಶ್ರೀರಾಮನ ಮಾತನ್ನು ಸ್ಮರಿಸಿಕೊಂಡು, ಅವನ ಅಪ್ಪಣೆಯಂತೆಯೇ ಬದರೀವೃಕ್ಷಶೋಭುತವಾದ ಬದರಿಕಾಶ್ರಮಕ್ಕೆ ಹೋಗಿ, ಅಲ್ಲಿ ಸದಾ ಶ್ರೀರಾಮನನ್ನು ಧ್ಯಾನಿಸುತ್ತಿದ್ದು, ಕೊನೆಯಲ್ಲಿ ಈ ಪಾಂಚಭೌತಿಕ ದೇಹವನ್ನು ತ್ಯಜಿಸಿ ಪರಮ ಪದವನ್ನು ಹೊಂದಿದಳು { A೯ || ಇದು ಕಿಂಧಾಕಾಂಡದಲ್ಲಿ ಸ್ವಯಂಪ್ರಭಾಖ್ಯಾನ ಕಧನವೆಂಬ ಹದಿನಾರನೆಯ ಸರ್ಗವ GK Yಣ'