ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvvvvvvvvvvvvvvvv mmmmmmmmm ಸ್ಕಂಧ) ಶ್ರೀ ಭಾಗವತ ಮಹಾಪುರಾಣ, Sof ಮೃಗಾಃ ಕೃತಿ ಸ್ಪರ್ವಭೂತಾನಿ ಸಮಾಜಹು ರುಪಾಯನllo೨ll ಸೋಶಭಿಸಿ ಮಹಾರಾಜ ಸ್ಟುವಾಸಾ ಸ್ಪಧಲಂಕೃತಃ | ಪತ್ನಾ ರ್ಚಿ ಪಾಲಂಕೃತಯಾ ವಿರೇರ್ಜೇಗ್ನಿರಿರ್ವಾಪರಃ ||೧೩|| ತಸ್ಕೃ ತೆ ಜಹಾರ ಧನದೋ ಹೈವಂ ವೀರವರಾಸನಂ ವರುಣ ಸ್ಪಲಿಲpಾವ ಮಾತಪತುಂ ಶಶಿ ಪ್ರಭಂ !lo೪!! ವಾಯುಶ್ಚ ವಾಲವೃಜನೇ ಧರ್ಮ: ಕೀರ್ತಿಯೂಾಂ ಪ್ರಜಂ | ಇಂದ್ರ' ಕಿರೀಟ ಮುತ್ನಂ ದಂಡಂ ಸಂಯಮನಂ ಯಮಃ ||೧೫{!! ಜ್ಞಾ ಬ್ರಹ್ಮಮಯಂ ವರ್ಮ ಭಾರತೀ ಹಾರ ಮುತ್ತಮಂ | ಹರಿ ಸುದರ್ಶ ಮೃಗಗಳ ,, -ಅಂತರಿಕ್ಷವು, ಕ್ಷಿತಿಃ- ಭೂಮಿಯು, ಸರ್ವಭೂತಾನಿ- ಎಲ್ಲಾ ಭೂತಗಳು, ಉಪಾಯನಂಕಾಣಿಕೆಯನ್ನು, ಸಮಜಹುಳಿ- ತಂದುವು ||೧೦|| ಸುವಾಸಾ-ಉತ್ತಮವಸ್ತ್ರಗಳುಳ್ಳವನಾಗಿ, ಸಾಧು-ಚೆನ್ನಾಗಿ, ಅಲಂಕೃತಃ - ಅಲಂಕಾರ ಮಾಡಿಕೊಂ ಡು, ಅಲಂಕೃತಯು-ಅಲಂಕಾರವನ್ನು ಪಡೆದ, ಅರ್ಚಿಪ್- ಹೆಂಡತಿಯೊಡನೆ, ಅಭಿಪಿಕ್ಕ-ಪಟ್ಟಾಭಿಪಿ ಕನಾದ ಸಮಹರಾಜಃ - ಆ ದೃಥು ರಾಜನು, * ಪರಂಗಿರಿವ - ಬೇರೆ ಅಗ್ನಿಯೋಪಾದಿಯಲ್ಲಿ ವಿರೇಜ್ - ಪ೪ ಶಿಸಿದನು || ೧೩ || ಹೇಮೀರ - ಎಲೈ ಶೂರನಾದ ವಿದುರನ | ತಸ್ಕೃ 3 - ಆ ಪೃಥುವಿಗೆ, ಧನದಃ - ಕು ಬೇರನು, ಹೃಮಂ-ಚಿನ್ನ ದ, ವರಸನು , ಸಿಂಹಾಸನವನ್ನು ಜಾರ-ಒಪ್ಪಿಸಿದನು, ವರುಣಃ-ವರುಣನು ಸಲಿಂಸುವಂ - ಜಲವನ್ನು ಸುರಿಯಿಸುವ, ಕಶಿಪಂ - ಚಂದ್ರನಂತೆ ಬಿಳಿದಾದ, ಆತಪತ) - ಬೆನ್ನು ಗೊರೆಯನ್ನೂ, ವಾಯುಃ - ವಾಯುವು, ವಾಂವಜನೇ - ಎರಡು ಚಾಮರಗಳನ್ನೂ, ಧರ್ಮ ಧರ್ಮಪುರುಷನು, ಕೀರ್ತಿ ಮdಾಂ - ಕೀರ್ತಿರೂಪವಾದ, ಸಜಂ - ಮಾಲಿಕೆದುನ, ಇಂದು-ಇಂದ) ನು, ಉತ್ನ ಪ್ರ೦ - ಉತ್ತಮವಾದ, ಕಿಂಟಂ - ಕಿರೀಟವನ್ನೂ, ಯಮಃ - ಯಮನು, ಸಂಯಮನಂದುರರನ್ನು ರಂಡಿಸುವ, ದಂಡಂ - ದಂಡವನ್ನೂ, ಬ್ರಹ್ಮ - ಬ್ರಹ್ಮನು, ಬ್ರಹ್ಮ ವಯಂ - ವೇದವ ಯವಾದ ವರ್ಮ-ಕವಚವನ್ನೂ, ಭಾರತೀ - ಸರಸ್ವತಿಯು, ಉತ್ತಮ – ಉತ್ತಮವಾದ, ಹಾರಂಹಾರವನ್ನೂ, ಹರಿಃ - ವಿಷ್ಣುವು, ಸುದರ್ಶನಂ ಚರ್ಕ - ಸುದಶ ನವೆಂಖ ಚಕ್ರವನ್ನೂ , ತತ್ರಆತನ ಪತ್ನಿಯಾದ ಲಕ್ಷ್ಮಿಯು, ಆವಾಹತಾಂ-ಸ್ಥಿರವಾದ, ಶಿಯಂ-ಸಂಪತ್ತನ್ನೂ, ರುದ್ರಃ - ರುದನ್ನು, ದಶಚಂದ್ರ - ಹತ್ತು ಚಂದ್ರಾಕಾರ ಒಂಖಗಳುಳ್ಳ, ಅಸಂ - ಕತ್ತಿಯನ್ನೂ, ತಥಾ-ಹಾಗೆಯೋ, ಅಂಜಿಕೆ - ಭೂತಗಳು ,ಕಿರೀಟೋತ್ಸವದಲ್ಲಿ ಆ ರಾಜನಿಗೆ ಕಾಣಿಕೆಗಳನ್ನು ಸಮರ್ಪಿಸಿದರು ೧೨|| ವಸ್ತುಭರಣಗಳಿಂದ ಅಲಂಕೃತನಾದ ಆ ಮಹಾರಾಜನು, ಅಲಂಕೃತಳಾದ ಅರ್ಚಿಯೆಂಬ ಪತ್ನಿಯೊಡನೆ ಪಟ್ಟಾಭಿಷಿಕ್ತನಾಗಿ, ಎರಡನೆಯ ಅಗ್ನಿಯಂತೆ ದಿವೃತೇಜಸ್ಸಿನಿಂದ ಮರ ದನು!!೧! ಅಯ್ಯಾ ವೀನಾದ ವಿದುರನೆ ! ಆಗ ಕುಬೇರನು ಆರಾಜನಿಗೆ ಸುವರ್ಣಮಯ ವಾದ ಸಿಂಹಾಸನವನ್ನು ಕಾಣಿಕಗೊಟ್ಟನು. ವರುಣನು ಚಂದುಮಂಡಲದಂತೆ ಪಾಂಡು ರವಾಗಿ ನೀರುಹನಿಗಳನ್ನು ಸುರಿಯಿಸುವ ಬೆಳುಗೊಡೆಯನ್ನಿತ್ತನು. ||೧೪|| ವಾಯುದೇವ ನು ಎರಡು ದಿವ್ಯಚಾಮರಗಳನ್ನೊಪ್ಪಿಸಿದನು. ಧರ್ಮಪುರುಷನು ಕೀರ್ತಿರೂಪವಾದ ಒಂ ದುಹೂಮಾಲೆಯನ್ನು ಸಮರ್ಪಿಸಿದನು. ಇಂದ್ರನು ಉತ್ತಮೋತ್ತಮವಾದ ಕಿರೀಟವನ್ನು ಉಶಯನಮಾಡಿದನು ಮನು ದುಷ್ಯರನ್ನು ನಿಗ್ರಹಿಸುವ ದಂಡವನ್ನು ಸಮಾ ನಿಮಾ ಬದನು |೧೫|| ಬುಹ್ಮ ದೇವನು ವೇದಶಾಸ್ತ್ರಗಳನ್ನು ಪ್ರಚುರಗೊಳಿಸುವ ಸಾಮರ್ಥ್ಯವುಳ್ಳ ಕವಚವನ್ನು ಬಹುಮಾನವಿತ್ತನು. ಆತನ ಪತ್ನಿಯಾದ ಭಾರತೀ ದೇವಿಯು ಉತ್ತಮವಾ ದ ರತೃ ಹಾರವನ್ನಿತ್ತಳು. ಹರಿಯು ಸುದರ್ಶನವೆಂಬ ಚಕ್ರವನ್ನು ಬಹುಮತಿಯಿತ್ತನು.