ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಇಪ್ಪತ್ತನೆಯ ಅಧ್ಯಾಯ [ನಾಲ್ಕನೆಯ Wwwww we www . ಸ್ತನ್ ವ್ಯಂಜತ ಕೈತೋರಣ ಸಮುದ್ಧಣ್ಣ ನಿರಂತರ? | ವಸಾ೦ತೇನ ನಿಗೂ ಹಂತೀಂ ಕ್ರಿಡಾ ಗಜಗಾಮಿನೀಂ ೨೪ ತಾಮಹ ಲಲಿತಂ ವೀರಃ ಸವೋಡ ಸ್ಮಿತ ಶೋಭನಾಂ 1 ಸಿಗ್ಗೆನಾ , ಪಾಂಗ ಪುಂಖೇನ ಸ್ಪಷ್ಕೃತ ಪೋಮೋ ಮ ದೈು Jವಾ !!! ಕಾತ್ಪ ಕಂಜ ಪಲಾಶಾಹಿ ? ಕ # 5 ಸೀಹ ಕುತ ಶೃತಿ ! | ಇಮಾ ಮುಸ ಪ್ರರೀಂ ಭೀರು ! ಕಿಂಚಿಕೀ ರ್ಪತಿ ? ಕಂ ಸಮೇ ||೨೬|| ಕವಿತೆ ರ್ನುಥಾ ಏತೇ ಏಕಾದಶ ಮಹಾ ದಕ್ಷಣದಲಿ - ಕಲ್ಲಾ ಯಮಾನಗಳಾದ, ಸದ್ಯ ೦ - ನಾದಗಳಿ೦ದ, ದೇವತಾ ವಿವ- ದೇವತವಂತ' ಚಲತೀಂ - ಸಂಚರಿಸುವ |||| ವ್ಯಂಜಿತಕೈ ಕೊ - ಬಾಲ್ಯವನ್ನು ಸೂಚಿಸುವ, ಸಮವೃತ್ - ಸ ನವಾಗಿ ದುಂಡಾಗಿರುವ, ನಿರಂತರ - ಸ೦ದಿಲ್ಲದಿರುವ, ಸನ - ಸ್ವವಗಳನ್ನು, ಕ್ರೀಡಯಾ- ಬೆಡಗಿನಿಂದ ವಸಂತನ - ಸರಗಿನಿಂದ, ನಿಗೂಹಂತಿ - ಮುಚು ತಿರುವ, ಗಜಗಾಮಿನೀಂ - ಆನೆಯಂತ ಮಂದಗ ಮನವುಳ ||os1|| ಸವಿ....ನಾ೦-ನಾಚಿಕೆಯಿಂದ ಕೂಡಿದ ಮುಗುಳ್ಳಗೆಯಿಂದ ಅಂದಗಾತಿಯಾದ, ತಾಂ-ಆಕೆಯನ್ನು ಕುರಿತು, ವೀರಃ-ಪುರಂಜನನು, ಪ್ರೇಮೋ...ವ - ಸ್ನೇಹದಿಂದ ಸಾರುತ್ತಿರುವ ಹುಬ್ಬಳ, ಸಿದ್ದೇನ. ಅನುರಗಪೂರಿತವಾದ, ಅಪನಿಂಗಪುಂಖೇನ - ಕಡೆಗಣ್ಣೆಂಬ ಬಾಣದಿಂದ, ಓ ಪ್ರತಿ • ಸೋಕಲ್ಪಟ್ಟವ ನಾಗಿ, ಆಹ-ಹೇಳುತ್ತಾನೆ !!o೫|| ಪದ್ಮ ... - ತಾವರೆಯಸಳಿನಂತ ಕಣ್ಣುಳ, ಸತಿ - ಸಾಧಿಯ - ಈ-ನೀನು, ಕ-ಯಾರು ? ಕಸ . ಯಾರವಗಳು ? ಕುತಃ- ಎಲ್ಲಿಂದ ಬಂದೆ, ಭೀರು-ಎಲೈ ಭಯ ಶಾಲಿನಿಯ ! ಇಮಾಂಪುರೀuಉಪ - ಈಪಟ್ಟಣದ ಇಳಿಯಲ್ಲಿ ಕಿಂಚಿಕೀರ್ಷ-ಏನುಮಾಡಬೇಕೆಂದಿರುವೆ ? ಮೇ-ನನಗೆ ಕಂಸ-ಹೇಳು, ||೬|| ಸುಳ್ಳು - ಎಲೆ ಒಳ್ಳೆಯಹುಬ್ಬಳವಳಿ, ತೇ-ನಿನಗೆ, ಯೇ-ಯಾರು, ಗಿಳತಂದ ದೇವತೆಯಂತೆ ಕ ಗೊಳಿಸುತ್ತಿದ್ದಳು ||೨|| ತಾರುಣ್ಯವನ್ನು ತೋರುತ್ತಾ, ಒಂ ದಕ್ಕೊಂದು ಸಮನೆನಿಸಿ ದುಂಡಾಗಿ ಸಂದಿಲ್ಲದಿರುವ ಸ್ವನಕಾಶಗಳನ್ನು ಸರಗಿನಿಂದ ಮುಚ್ಚು ತಾ,ಆ ಸುಂದರಿಯು ಮೆಲ್ಲಡಿಯಿಟ್ಟು ಬರುವುದನ್ನು ಕಂಡರೆ ಯಾವಪರುಷನುತಾನೇ ಮೇ ಹಗೊಳ್ಳಲಾರನು? |೨೪|| ಅಂತು ಅನುರಾಗವನ್ನು ಸೂಚಿಸುವ ಹಣ್ಣುಗಳನ್ನು ಹಾರಿಸ ತಾ, ಮದನಕಾಯಕಗಳಂತ ನೇಹನೋಟಗಳನ್ನು ಬೀರುತ್ತಾ, ನಾಚಿಕೆಯಿಂದಕೂಡಿದ ಮುಗುಳ್ಳಗೆಯನ್ನು ಸೂಸುತ್ತಾ, ಬೆಡಗಿನಿಂದ ನಡೆತರುತ್ತಿರುವ ಮಡದಿಯನ್ನು ಕಂ ಡು, ಪುರಂಜನರಾಜನು ವೀರನಾದರೂ ಧೈರ್ಯಗುಂದಿ ಆಗಿಂತಂದನು ||೨೫|| ಎಲ? ಆವುಲಾkಯ ! ನೀನಾರ.? ಯಾರನುಗಳು? ಎಲ್ಲಿಂದ ಬಂದೆ? ಎಲ ಭೀರುವೆ? ಈಪುರ ದಬಳಿಯಲ್ಲಿ ಏತಕ್ಕಾಗಿ ಸುಳಿದಾಡುತ್ತಿರುವೆ? ನನಗಿದನ್ನು ತಿಳುಹು|೨೬ll ಎಲ್‌ ಸುಂದರಿಯೆ! || ಗಂಧ, ರನದಿಗಳ ಭಾನಭೇದದಿಂದ ೩ದಿ ಪ್ರತಿ ಗಳು ಹಲವು ಬಗೆಗಳಾಗಿವುವು, ದಂತ, ಕಪೋಲ, ಮುಖ, ಶೋಣಿ, ಪದ, ಸ್ವನ ಮೊದಲಾದವುಗಳ ವ್ಯಾಪಾರದಿಂದುಂಟಾಗುವ ಸಂತೋಷ ಮೊದಲಾದುವೂ ಖುದ್ದಿ ವೃತ್ತಿಗಳೇ ಆದುದರಿಂದ ಆ ಖುದ್ದಿ ವೃತ್ತಿಗಳೇ ದಂತಾದಿ ರೂಪದಿಂದ ವರ್ಣಿಸಲ್ಪ ಟಿರುವವಂದರಿಯಬೇಕು ಎx ಇಂತಿರುವ ಬುದ್ದಿ ಯನ್ನು ಕಂಡನು. ಇಲ್ಲಿ ಬುದ್ದಿ ಜೀವರ ಸಂಬಂಧವ ನ್ನು ಬಲಪಡಿಸುವುದಕ್ಕಾಗಿ ವಾಗ್ವಾದವು ವರ್ಣಿಸಟ್ಟರುವುದೆಂದರಿಯಬೇಕು.