ಪುಟ:ಶ್ರೀ ಮದಾನಂದ ರಾಮಾಯಣ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಣ್ಯಕಾಂಡ, ಸಮೂಡಿದರು. ಬಳಿಕ ಪತಿಯು (ಕವಚಂದ್ರ, ನಾನು ಭಿಕ್ಷೆ ಬೇಡಲು ಬೀದಿ ಹಲ್ಲಿ ಕೆಂಚರಾಡುತ್ತಿದ್ದರು, ಆಗ ಈ ಶಸವು ನನ್ನನ್ನು ಮುತ್ತ ಜೋಳಿಗೆ ಅಲ್ಲಿದ್ದ ಅನ್ನವನ್ನು ಉಪಯೋಗಕ್ಕೆ ಬರದಂತೆ ಮಾಡಿತ್ತು. ಆದ್ದರಿಂದ ನನಗೆ ಬಳ ಕೂಪಬಂದು ಕಲ್ಲುಗಳಿಂದ ಈವವನ್ನು ತಡವನು. ಅಗ ನನಗೆ ಶುಣಾಗುವಷ್ಟು ಸಂಕಟವಾಗುತ್ತಿತ್ತು.' ಎಂದನು, ಯತಿಯ ಈ ಮಾತುಗಳನ್ನು ಕೇಳಿ ಶ್ರೀಮನು “ಹೇ ಯತಿಶ್ರೇಷ್ಟನೆ, ಇದು ತಿಳುವಳಿಕೆ ಇಲ್ಲದ ಪಶುಪ್ಪಳಿಲ್ಲವೆ? ಇದಕ್ಕೆ ಯುವವಿಧವಾದ ಒಳ್ಳೆ ವಿಆರಶಕ್ತಿಯ ಇಲ್ಲದ್ದರಿಂದ ಅಂಥ ಕೆಲಸ ನೋಡಿರಬಹುದು, ವಿವೇಕಿ ಚಂದನಿಸಿದ ನೀನು ಅಂ$ ನೀಚ ಕೃತ್ಯವನ್ನು ಪೂವಯಾದ್ದರಿಂದ ಅವರ ಧನ ನಿನ್ನ ಪದರಿಗೆ ಬೀಳುವದು. ನನ್ನ ರಾಜ್ಯದಲ್ಲಿ ಯಾರಿಂದಲೂ ಯಾರಿಗೂ ದುಃಖsಂಗಬರದು. ಈ ವಿಷಯ ನಿನಗೆ ತಿಳಿಯದೇ ಹಗೆ ಇರಲಿ, ಎಕ್ಕೆ ನವೇ, ಈರನಿಗೆ ನಾನು ಯಾವ ಶಿಕ್ಷಮೊಡಲಿ? ಹೇಳು ನೀನು ಹೇಳದೆ ಶಿಕ್ಷೆಯನ್ನು ವಿಧಿಸುವೆನು” ಎಂದು ಮೂತನಾದಸು, ಶ್ರೀರಾಮನ ಈ ವಚನ ಗಳನ್ನು ಕೇಳಿ ನವ ನುಡenಸೇ, ಈ ಯತಿಗೆ ಶಿವಲಯದ ಯಜಮ ನಿಕೆಯನ್ನು ಕೊಟ್ಟು ಬಿಡು” ಎಂದು ಹೇಳಿತ್ತು. ಶ್ರೀರಾಮನು ಪರಮ ಹರ್ಷ ದಿಂದ ಆ ಸನ್ಯಾಸಿಯನ್ನು ಶಿವಾಲಯದ ವಿಚಾರಕನನ್ನಾಗಿ ನಿಯಮಿಸಿ ಲಕ್ಷಣದಿ ಗಳೊಡನೆ ಸಭಾಮಂದಿರವನ್ನು ಪ್ರವೇಶಿಸಿದನು, ಆ ಸಭೆಯ ಜನರು ಇದು ಚಂದ್ರ, ಇದೇನು ವಿಚಿತ್ರವಾದ ಉಸನ? ಇಂಥಾ ಶಿಕ್ಷೆಯನ್ನು ಇದುವರೆಗೂ ಎಲ್ಲ ಯಾರೂ ಕೊಟ್ಟಿದ್ದನ್ನು ನಾವು ಕೇಳಿರಲಿಲ್ಲ. ಆ ಯಯು ಶಿವಲಯದ ಅಧಿಕಾರವು ಸಿಕ್ಕಿತಂದು ಮತ್ತಷ್ಟು ಸಂತೋಷಗೊಂಡಿರುವನು” ಎಂದರು. ಆಗ ಶ್ರೀಮನು “ಎಲೈ ಸಭಾಸದರೆ, ಆ ಯತಿಯು ಅವಿವೇಕಿ ಯುದ್ದರಿಂದ ಈ ಶಿಕ್ಷೆಯನ್ನು ಸಂತೋಷದಿಂದ ಸ್ವೀಕರಿಸಿರುವನು, ಈ ಶಿಕ್ಷೆಯಿಂದ ಏನಾಗುವದು, ಎಂಬ ವಿಷಯವನ್ನು ನೀವು ಆಖ್ಯಾನವನ್ನು ವಿಚಾರಿಸಿರಿ, ಸ್ಪಷ್ಟವಾಗುವದು ಎಂದು ಹೇಳಿದನು. ಬಳಿಕ ಅವರೆಲ್ಲರ ಆ ನಾಯಿಯ ಬಳಿಗೆ ಬಂದು ಆ ಶಿಕ್ಷೆಯ ಫಲವು ಯು ವದುಎಂದು ಪ್ರಶ್ನೆಗೂಡಿದರು. ಆಗ ನವ “ಎಲೈ ಹನಗಳೇ, ಯರು ಕೃಷಿಯಿಂದ ಬಂದ ಧಾನ್ಯವನ್ನು ಮಾರುವರೋ, ದುಷ್ಟರಿಗೆ ಸನ್ಮಾನ ಮಾಡು ಈ ಶಿಬಲ, ಹುತ ಇದು, ದನ, ಉಪವನ ಇವುಗ ಯು