ದ್ವಿತೀಯಾಧ್ಯಾಯಕೆ, ೧೨೧ ರಾನುಷ್ಠಾನದಲ್ಲಿ ಸಂದೇಹವು ಸ್ವಲ್ಪವೂ ಉಂಟಾಗತಕ್ಕದ್ದವು, ಕೃಷಿ ಮೊದಲಾದ ಕಾವ್ಯಗಳು ಉಪಕ್ರಮಿಸಲ್ಪಟ್ಟರೂ ಮಳೆ ದಲಾದವುಗಳಿಲ್ಲದೇ ಹೋಗುವವಹರಲ್ಲ ಅದಕ್ಕ ಫಲ ನಿವೃತ್ತಿಯಂ ಟಾಗುವುದಿಲ್ಲವೆಂಬುವುದು ಯುಕ್ತವಾಗಿಯೇ ಇರುವುದು, ಒಂದು ವ್ಯಾಧಿಗೆ ಚಿಕಿತ್ಸೆಯಂ ಮಾಡುವುದರಲ್ಲಿ ವ್ಯಾಧಿಯ. ಅಭಿನ ದನಾಗಿ ಚಿಕಿತ್ಸೆಯು ವಿಫಲವಾಗುವುದಂ ಕೂಡ ಲೋಕರಲ್ಲಿ ಕಂಡಿರುವವು. ಈ ದೃಷ್ಟಾಂತದಿಂದ ಈ ಪ್ರಕೃತವಾದ ಕೆರಾ ನುಷ್ಠಾನವು ವಿಫಲವಾಗುವುದೆಂದು ಹೇಳಲಿಕ್ಕಾಗುವುದಿಲ್ಲವು. ಈ ಕರವನ್ನಾಚರಿಸಿದರೇ ಇಂತಹ ಫಲವು ತಪ್ಪದ ಸಿದ್ಧಿಯಾಗು ವುವೆಂದು ಕಾಸ್ತ್ರಗಳಲ್ಲಿ ನಿಶ್ಚಯಿಸಲ್ಪಟ್ಟಿರುವುದರಿಂದ ಕರಾಚರಣೆ ಲಿಂದ ಆಯಾ ಫಲವು ತಪ್ಪದೆ ಸಿಕ್ಕಿಸಲು ಸಂದೇಹವಿಲ್ಲವು. ವು ತ್ತು ಈ ಕಗ್ಗಗಳನ್ನ ಆರಿಸಲು ಉಪಕ್ರಮಿಸಿ 'ವ್ಯಾದಿಗಳಿಂದ ಪೂರವಾಗದಿದ್ದರೂ ಈ ಕರ ವೂ ವಿಫಲನಾಗಲಾರದು. LC ನ ರ್ವಪಾಪ ಪ್ರಸಕೂಪಿಧ್ಯಾಯ ೩ ಮಿಷವಚ್ಚತಂ | ಭೂಯಸ್ತ ಪನ್ನೀ ಭರತದ ಸಾವನಪಾವನಃ,ಸಮಸ್ತ ಕಾಪದಿಂದ ಕೂ ಡಿದವನಾಗಿದ್ಧರೂ ನಿಮಪಮಾತ್ರವಾದರೂ ಕ್ರೀಮನ್ನಾರಾಯಣ ಧಾನ ತತ್ಪರನಾದರೆ ಅಂತವನು ಪಖ್ಯೆ ಪಾವನರನ್ನು ಕೂಡ ಸವಿ ತ್ರರನ್ನಾಗಿ ಮಾಡಿಸುವಂತಹ ತಪಸ್ವಿ ಯಾಗುವುನು ) ಎಂಬುವ ಸ್ಮ ತಿ ಪ್ರರ್ಮಾಣದಿಂರ ಪರಮೇಶರಾಣರೂಪನೂಗಿ ಮಾಡಲ್ಪ ಡುವ ಕರ್ವುದ ಸ್ವಲ್ಪವಾದರೂ ಆಚರಿಸಲ್ಪಟ್ಟರೇ ಅದು ಮಹ ತಾದ ಸಂಸಾರಭಯದಿಂದ ಅವನಂಸಂರಕ್ಷಿಸುವುದು. ( ಫಲಾಪೇಕ್ಷಯಿಂದ ಮಾಡಲ್ಪಟ್ಟ ಕ ರ ವು C ಸೇಪ್ರಣ್ ಮಲೋಕವಿಶಂತಿ ) ಎಂಬ ಕೃತಿಪ್ರಮಾಣದಿಂದ ಕಯಿತ್ತು ವಾದಫಲಾನುಭವವಂ ಮಾಡಿದಮೇಲೆ ಪನಕ ಸಂಸಾರಕ್ಕೆ ಕಾರ ರೂಪನಾಗುವ ಜನ್ಮ ಪರಂಪರಾದಿಗಳ ಕೊಡುವುದೆಂದು ಹೇಳ ಲ್ಪಟ್ಟಿರುವುದರಿಂದ ಅದು ನಿಷ್ಕಾಮಕ ಕ್ಕೆ ಯಾವ ವಿಧದಲ್ಲಿಯ ಸಮವಾಗಲಾರದೆಂದಸಾಯವು ) IvoH (ರಾ.ಭಾ) ಮುಂದೆ ವಿವರಿಸಿಹೇಳುವ ಬುದ್ಧಿಯಿಂದ ಕೂಡಿದ ಕರಯೋ