ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀತಾರ್ಥ ಸಾರಃ A. ೨ನೇ ಶ್ಲೋಕದಿಂದ ೧೯ನೇ ಹೈಕದವರಿಗು ತಾತ್ರವು, (C-ಭಾ) ಎಲೆ ಧೃತರಾಷ್ಟ್ರ ಮಹಾರಾಜನ ನಿನ್ನ ಪ್ರತನಾದೆ ಧನನು, ತಾನೇ, ಭೀಮಸೇನನ ಬಾಹುಬಲದಿಂದ ಏರಿದ 'ಲಿತಮಪ್ಪ ಪಾಂಡವರ ಸೈನ್ಯವನ್ನೂ , ಉಭಯ ಕೆಲ ಪಿತಾಮಹನರಿ ಗಿ, ಜಗದೇಕ ಶರನಾಗಿಯೂ ಇರುವ ಭೀಏಾ ಚಾರೈರ ಭು ಜವೀರಗಾರ ತನ್ನ ಸೈನ್ಯವನ್ನೂ , ವೀgo ಗೈರು ತನ್ನ ನ್ನು ಜಖಿಸಿದ ವಿಷಯದೊಳು ಸಾಲ ಡವರ ಸೈನ್ಯವು ಸಾಕನಿಗಿರುವ ದೆಂತಲೂ, ಸಾಂಡವರನ್ನು ಜಯಿಸುವ ಸಂದರ್ಭದೊಳು ತನಿಗೆ ನೀವು ಸಾಲದಂತೆ, ಧನುರ್ವಿದ್ಯೆಯೇಳು ದಕ್ಷರಾದ ದಿಣೆ ಖಾರರಿಗೆ ವಿಜ್ಞಸಿಸಿ ಅಂತರಂಗದೊಳು ವ್ಯಸನನಂ ತಡೆರ್ಗನು. ದ ಧನನ ಚಿತ್ರವೆಂಬ ಗಹನದೂಳ, ಪ್ರಜ್ವಲಿಸುವ ನೈಸ ನವೆಂಬ ಬೇಗನ ಜಯಸೂಚನೆಯೆಂಬ ಅವತರಸದಿಂದೆ ಕಾಲತಿಗೊಳಸಿ ಬರಧನನಿಗೆ ಸಂತೋಷವನ್ನು ೦ಟವಾಡದೇ ಕೆಂಗು ಬಯಸಿ, ಸೇನಾಧಿಪತ್ಯದೊಳು ಬೆಪ್ಪಾಪಿಕರಾದ ಭೀ ಏ ೨ಾರರು ಸಿಂಹ ನಾದನಗೈದ ಕುಖವನ್ನೂ ರಿ, ಮತ್ತು ಆ ನೇಕಗಳಾe oಖಭೇರೀಶಬ್ದಗಳಿಂದ ಜಯಸೂಚಕವಾದ ಘ ವವಂ ಮಾಡಿದರು, ಬಳಿಕ ಇಷ್ಟಾ 23ಾ (ರಿಂದ ಕೃತವಾದ ಜಯ ಕಬ್ಬನೆ ಕೇಳಿ ಸರಕಾಲಕರಾದ ಬ್ರಹ್ಮಂದಾದಿಗಳಿಗೂ ನಿಯಾವುಕನಾಗಿರುವ, ಪಾರ್ಥಸಾರಥಿಯಾದ ದೇವಕೀ ವತ್ರನೂ ವಿಹಾರಧಿಕಾಗ್ರಣಿಯರಾದ ಅರ್ಜನನೂ, ನಿಮಿಷಮಾತ್ರದೊಳು ತ್ರಿಲೋಕ ವಿಜಯಂಗೈಯಲು ಸಕ್ಷನಸ್ಸ ಸಾಮಗ್ರಿಯಿಂದೋಡ ಗೂಡಿದ ಮಹಾರಥೆದೆಳು ಕೂತವನಾಗಿ, ಮೂರು ಲೋಕಗಳ ನ್ನು ಗಡಗಡನೆ ನಡಗಿಸುವ ಕಾ೦ತಿ೦ಗೆ ದೇದೀಪ್ಯಮಾನವಾದ ಪಾಂಚಜನ್ಯ ದೇವದತ್ತೆಗಳೆಂಬ ದಿವ್ಯ ಶಂಖಗಳನ್ನು ವೊದಿದರು. ಬ ೪ಕ ಯುಧಿಷ್ಠಿರ, ಭೀಮಸೇನ, ನಕುಲ, ಸಹದೇವ, ಪ್ರತಿವಿಂ “ಮುಂತಾದವರೆಲ್ಲರೂ ತಮ್ಮ ತಮ್ಮ ಶಿcಖಗಳನ್ನು ಎಂದಿದರು. ಆ ಕಬ್ಬವು ದರೊಧನನೇ ಮುಂತಾದ ನಿನ್ನ ಮಕ್ಕಳ ಎದೆಗಳನ್ನು ಭೇದಿಸಿತು. ಆಗಲೆ ಕೌರವರ ಸೈನ್ಯವು ನಾಕವನ್ನೋದಿತಂದು ಧ್ಯ