ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ಶ್ರೀಗೀತಾರ್ಥ ಸಾರ. (3ಾ- ಭಾ) ನೆಪವಾತದಿಂದ ಬಂಧಗಳಿನಿಸಿನ ಕತ ಗಳನ್ನ ಹರಿಸಲಿಲ್ಲದಿರುವದರಿಂದ ಈ ಕತು ನಿಜದಿಂ ತ್ರಿಲೋಕಾಧಿ ಪತ್ಯವುಂಟಾಗುವುದಾದರೂ ಅದನ್ನೂ ಅಪಾಯವಾಗಿ ಎಣಿಸಿರು ವ ನಾರರರಿಂದ ಉರಾರವಾದ ಮನಸ್ಸುಳ್ಳವನಾಗಿ, ಕತ ಗಳಿಗೆ ಬ೦ ದುಃಖವನ ಸಹಿಸದಿರುವಕಾರಣ ಸರವು ಕರಗಿ: ಕಾಲಿಯಾ ಗಿ, ಪಿತೃ ಪಿತಾಮಹ ಆ3ಾರವಾತ ೨ ಮತದ ಅನೇಕಬಲ ಧುಯಕ್ಷನಾಗಿ, ಆತ ತಾಯಿಯಾದ ದdಧನನ ಪಕಳಶ ಲುಕಿರುವರಾದರೂ ಆ ದಾದಿಗಳನ್ನು ಹಿಂಸಿಸಕೂಡದಂತಲೂ Wುಲನಾಶದಿಂದುಂಟಾಗುವ ಅಧರ್ಮ ತರಲಾರೆಯನ್ನೂ ಊಹಿಸಿ ಯುದ್ಧಕ್ಕೆ ಸಮ್ಮತಿಸದಿರುವ 5ಾದದರಿಂದಲೂ, ಪರಮಧಾರಿ ಕನಾಗಿ, ಒಡಹುಟ್ಟಿದವರಿಂದ ಮತ್ತಲ್ಪನನಾಗಿರುವ ಅರೆನಾದರೆ ಎದೃತರಾತ್ಮನೆ ನಿಂದ ಮಹಾಭಯಂಕರಗಳಾದ ನರಳಿ ವನೆ ೦ಟುಮಾಡುವ ಪ್ರಯತ್ನಗಳಿಂದಲೂ, ಲಿಹಾಗೃಹ ವಾಹಾದಿ ಗಳಿ೦ರಲೂ ಬಾರಿಬಾರಿಗಣ ವಂಚಿಸಲ್ಪಟ್ಟವನಾದರ, ಪರಮ ಪುರುಷನಾದ ಭಗವಂತನನ್ನು ಸಹಾಯವಾಗಿ ಪಡೆದಿರುವ ತನ್ನಿ೦ ರ ಸಂಹರಿಡುವ ನಿನ್ನ ಸುತಾರಿಗಳನ್ನು ನೋಡಿ ಬಂಧಪ್ರೀತಿಯಿಂ ದಲೂ, ಅತ್ಯಂತವಾಗ ಕೃಪ ಯಿಂದಲ, ಅಧರ್ಮಭೀತಿಯಿಂದ ಲೋ, ಬಹಳವಾಗಿ ಕುಗ್ಗಿ ಕುನ ಸಾಂಗಳುಳ್ಳವನಾಗಿ ಸೇಪ್ರಕಾ ರಗಳಿಂದಲೂ, ನಾನ) ಯದ್ದೆ ಮಾಡುವಲ್ಲವೆಂಗಸ೪ ಬಂಧ ವಿಯೋಗ ನುಂಭಾಗ ನವಂಬ ಯೋಚನೆಯಿಂದ ಪ್ರಟ್ಟಿದ ದುಃಖ ದಿಂದ ಭಗ್ನ ವಾದ ಮನಸ್ಸುಳ್ಳವನಾಗಿ, ಯುದ್ಧ ಎಂಬ ಯಜ್ಞದೂಳು ಮೃತ್ಯುವಬ ಹವ್ಯವಾಹನನನ ತೃಪ್ತಿ ಪಡಿಸಲು ಸಕಸನ ದಂತ ಸಾಧಕವಾಗಿದ್ದ ಬಾಣಯಕ್ಷನಾಗ ಬಿಲ್ಲನ್ನು ಬಿಸಾಟ, ರಥದೊಳು ರಭ ಕನಕ 63, ಯುದ್ದ ಮಾಡುವ ಸ್ಥಾನಗಂಬಿಟ್ಟು ಮತ್ತೂಂದು ಪ್ರದೇಶ ಮೂಳು ಕೂತಿದ್ದನೆಂದು ಸಂಜಿಯನು ಧೃತಿ ರಾತ್ಮನಿಗೆ ಹೇಳಿದನ;. (೨೬-೫೭) ಕಿನತೆ ರಾಮಾನುಜಾಯನನು. - - - - - - - - - - -