ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತ್ವವನ್ನು ಕಾದು ಕೊಳ್ಳದಿದ್ದರೆ ಆ ತರ ನನ್ನು ಸರಿಸಿದ್ದಲ್ಲವೂ ಗ ಳಿಯಗ೦ಟೀ ಸು.” ಎ೦ದು ಮು೦ತಾಗಿ ಉಪದೇಶಿಸಿ, ವೇದಾಂತ ಗಂಟುಗಳನ್ನು ಕಳೆದಿವಸ ಕಟ್ಟಿಟ್ಟ, ಹಂತಿಗೆ ಬ೦ ದಿ., ನಿರ್ವೀಯ್ರ ರಾದ ಜನರಿಗೆ ಸ್ವರ: ಹೈ ತತ್ವಗಳನ್ನು ಉಸಸಿ ೭ಸಿ -ರುಪುಗೊಳಿಸಿ ದರು. ಅನ ತಕ್ಕ ಶ್ರೀವಿದ್ಯಾರಣ್ಯರು ತಮಗೆ ಭುವನೇಶ್ವರಿಯು ಕೋಟ ವರಪ್ರಸಾದದಿ:ಬ ಚಿನ್ನ ದ ಎಳಿಗಸಿ ದೇಶವನ್ನು ಐಶ್ವರ್ಯವಂತ ವಾಗಿ ಮಾಡಿದರು, ಹಾಗು ಮ೦ದ ಚಿಕ್ಕ ಪುಟ್ಟ ರಾಜರಲ್ಲಿ ಒಕ್ಕ ಟ್ಟನ್ನು ಹುಟ್ಟಿಸಿ ಮುಸಲ್ಮಾನರನ್ನು ಓಡಿಸಿ ವಿಜಯನಗರ ರಾಜ್ಯ ಸ್ಥಾ ಪನೆಯನ್ನು ಮಾಡಿದರು ಮತ್ತು ಶೃಂಗೇರಿಗೆ ಓಡಿ ಬಂದು ತಮಗೆ ಶರಣಾಗತನಾದ ಹರಿಹರನಿಗೆ ಪಟ್ಟಕ್ಕೆ ಕುಳ್ಳಿರಿಸಿದರು ಹೀಗ ರಾಜ್ಯ ಸ್ಥಾಪನೆಯನ್ನು ಮಾಡಿ ಆಮೇಲಿ ಪುನಃ ತಾವು ಮ್ಮ ವೇದಾಂತದಲ್ಲಿ ಮಗ್ನರಾದರು, ಇವೆಲ್ಲ ಸಂಗತಿಗಳು ಈ ಚಿಕ್ಕ ಕೀರ್ತನದಲ್ಲಿ ಬಲು ಸುಲಸವಾಗಿ ವರ್ಣಿತವಾಗಿವೆ. ಈ tತಿಯಾಗಿ, ಭರತಭೂಮಿಯ ಉತ್ಕಟವಾದ ಅಭಿಮಾನದೊ೦ ದಿಗೆ ಕರ್ನಾಟಕದ ಯೋಗ್ಯ ಅಭಿಮಾನವನ್ನು ತಾಳುವದಕ್ಕೆ ಉಪ ದೇತಿಸುವ ಈ ಸುರಸವಾದ ಚರಿತ್ರವನ್ನು ಓದಿಯೂ ಕೇಳಿಯ ಕನ್ನಡಿಗರು ಸಂತೋಷಪಟ್ಟು ಕರ್ನಾಟಕವನ್ನು ಉದ್ಧರಿಸಬೇಕು ನಮ್ಮ ಶಾರ್ಥ ಸಿ. ಧಾರವಾಡ ) ವಂಕಟೇಶ ಭೀಮರಾವ ಆಲೂರ '.ಅಧ್ಯಕ್ಷ 3ಾ ೩೧ynne | ಕರ್ನಾಟಕ ಇತಿಹಾಸ ಮಂಡಲ, ಧಾರವಾಡ.