ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - ಪೂರ್ವಜರುಚ್ಚಜ್ಯೋತಿ | ಭಾವೀ ನೀತಿ | ಜನ್ಮ ವಿಭೂತಿ 11 ಗೆಳೆಯಾ 1೨ # ಆತ್ಮ ಸ್ಫೂರ್ತಿಯ ತೇಜ | ಜ್ಞಾನದ ಬೀಜ | ಜೀವದ ರಾಜ 1 ಗೆಳೆಯಾ 14 ಮೃತ ಸಂಜೀವನ ನಾರ | ಧೃತ್ ಕಾಸಾರ | ಸ್ವಂತವಿಹಾರ 1 ಗೆಳೆಯಾ ॥೪॥ ಆದನ್ನು ನೀನು ನೋಡಿದಿಯೆಂದರೆಬರುವದು ಕಳೆ ಮೊಗದಲ್ಲಿ ! ಗೃತಿ ಮನದಲ್ಲಿ | ಬಲ ಮೈಯಲ್ಲಿ 11 ಗೆಳೆಯಾ | ೫ 0 ಪುರುಷಾರ್ಥಂಗಳು ನಾಲ್ಕು | ದೊರೆವವ ನಾಕು | ಹೆಚ್ಚೆ೦ ಬೇಕು 11 ಗೆಳೆಯಾ ||೬ # ಅದು ಕಣ್ಣಿಗೆ ಬಲು ಚಂದ ! ಹಿತವದರಿಂದ | ನಂಬುಗೆಯಿಂದ 11 ಗೆಳೆಯಾ H ೬೫ ೧ ತುಂಬಿದ ಸtsqsರ,