ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• * ~ ಉರುಟು ಬಟ್ಟೆಯನ್ನು ಡಿಸಿದೆನು| ಪಿಂದೊಡಲೊಳು ಚಡಪಡಿಸಿದೆನು ||೬ | ಹೀಗೆ ಏಕೆ ಅದುದೆಂದರೆ. ಕರಗುವಳೆನ್ನಂ ದೂಡಿದಳು | ಕೆರದವಳು ಕಾಪಾಡಿದಳು || ೭ | ಆದದ್ದರಿಂದ, |! 7ಾತ !! ಕರಗುನವಳನರಸಿ ಕರೆದುಕೊಂಡು ಬರುವೆನು | ಸುರಿಸಿ ಸುಖದ ಮಳೆಯ ಬಳಿಕ ಸ್ವಸ್ಥಮಿರುವಿಸು II || ದ್ವಿಸದೆ ! ತಣಿಯು ತಿರುಗಿಹುರಿ ಕಾಣಲಿಲ್ಲವಳು | ತಲೆಯ ತಿರುಹಿದರೆ ತಾನೆ: ಕಾಣಿಸುವಳು | ೧ ಭಾ, ಸ. ಎಂದು ಪವಾಕ್ಷೆತ್ರಕಾಗಳ | ಬಂದು ಭುವನೆಶ್ವರಿಯ ಮೆಕ್ಸಿಸ | ಲಿಂದು ಮಾಧವನುಗ್ರತಪವನ್ನು ಸರಿಸುತಿರ್ದo | ಒಂದು ಪಟ್ಟಂ ಬೆಳೆಯ ದೇವಿಯು | ಬಂದಳು 'ವರಂಬೂಹಿ' ಯೆಂದಳು | ವಂದಿಸಿದನಾನುಪುಲಕಿತನಾಗಿ ಮಾಧವನು ||೧|| ೧ ಲಕ್ಷ್ಮಿ, ೨ ಸಜ್ಜೆ ೬, ಇಸಗಲ , ಒರುವವರಿಂದ.