ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೩ - ವಿದ್ಯಾ

|| ಶ. ಷ.||

ನೋಡಿ ಸಂಜ್ಞೆಯನು |
ಮಾಗಿ ಯಭಯವನು |
ನೀಡಿ ಮಾತನಾಡಿದರಿಂತು ||
ಬೇಡ್ಕ ಹೆದರಿಕೆ |
ಯಾಡೆಲ್ಲವ ಕೃಪೆ |
ಮಾಡುವಳ್ಳಿ ಭುವನೇಶ್ವರಿಯು

ನೆರೆಯುತ್ತರದೊಳ್ |
ಜರಗಿದದ್ಭುತವ |
ತೊರೆಯಲು ನಾಲಿಗಳೊಂದಿಹುದು |
ಗುರುವೆ ನಮ್ಮ ದೇ |
ವರ ಮೂರ್ತಿಗಳು |
ಭರದಿ ಭಂಗಗೊಳಿಸಿದರೊಡೆದು ಸಿರಿಯಂ ಸುಲಿದರು |
ಶೆರೆಯ ಹಿಡಿದು ನಾ |
ಗರಿಕರ ಕುಲವಂ ಕೆಡಿಸಿದರು

ಹಿಂದುತದಲ್ಲಿ: (ಗಜನಿ ಮಡೆಮಡ Nawn )