ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1) ತಿರುಗಾರಂತೆ ಉತ್ಸಾಹ ತಾಳಿ ಕೀರ್ತನ ಮಾಡುವದನ್ನು ನೋಡಿ, ಈ ವೃದ್ದ ಒಗ ವೃದ್ದರನ್ನೂ ಕೂಡ ತರುಣರ:ತ ಕುಣಿದಾಡಿಸುವ ಶಕ್ತಿ ಇರುತ ದೆಂದು ಯಾರು ಉವಾರ ತೆಗೆಯಲಿಕ್ಕಿಲ್ಲ? ಕರ್ನಾಟಕ ಸ್ಟರಲ್ಲಿ ಇತಿಹಾಸಾಭಿಮಾನವು ಬೆಳೆಯಲಿಕ್ಕೆ ಇಲ್ಲ ಕೀರ್ತನಗಳು ಅವಶ್ಯವಾ?ು ಬೇಕಾಗಿವ, ರುಕ್ಷವಾದ ಇತಿಹಾಸ ವಿಷ ಯುವನ್ನು ಕಾವ್ಯಮಯವಾದ ಪುರಾಣ ಕೀರ್ತನಗಳಲ್ಲಿಯೂ ನಾಟಕ ಗಳಲ್ಲಿಯೂ ರೂಪಾಂತರಿಸುವದರಿಂದ, ಸಾಮಾನ್ಯ ಜನರಿಗೂ ಕೂಡ ಘ್ನವಿ ಜರ ಗತವೈಭವದ ಸ್ಮರಣೆ ಖ೦, ಮುಂದಿನ ವೈಭವವನ್ನು! ಪಡೆಯುವದಕ್ಕೆ ಅವರ ಮೈ ಮುಟ್ಟಿ ಬರುವದೆಂಬದಕ್ಕೆ ಏನೂ ಸಂದೇ *ವಿಲ್ಲ. ಕರ್ನಾಟಕದೊಳಗಿನ ಆಧುನಿಕ ಕವಿಗಳೂ ನಾಟಕಕತ ರೂ + ರ್$ ನಕಾರರೂ ಇತ್ತಕಡೆಗೆ ತಮ್ಮ ಮನಸ್ಸನ್ನು ಒಲಿಸಿ, ಶಾಂತಕವಿ 71, ಮೇಲು ಪಂಕ್ತಿಯನ್ನು ನೀಡಿ ಇತಿಹಾಸಪುವಾದ ಪುಸ್ತಕಗಳನ್ನು ಬಗೆದು ಕನ್ನಡ ವಾಯವನ ಇತಿಹಾಸಮಯವಾಗಿ ಮಾಡಿದರೆ ಈು ಕರ್ನಟಕಇತಿಹಾಸವು೦ಡಲದ ಕಾರ್ಯಕ್ಕೆ ಬಲುಮಟ್ಟಿಗೆ ಪಿರವಾದ: ತಾಗುತ್ತದೆ ಆದುದರಿಂದ, ಕರ್ನಾಟಕದ ಅಭಿಮಾನ ವನ್ನು ತಾಳುವವರೆಲ್ಲರೂ ಕೈಲಾದಮಟ್ಟಿಗೆ ಈ ರೀತಿಯಿಂದ ನಮಗೆ ಸಹಾಯಮಾಡಬೇಕೆಂದು ನಾವು ಅವರಿಗೆ ಕೈಜೋಡಿಸಿ ಬೇಡಿಕೊಳ್ಳು ತೇವೆ. ೬೦ದುಸ್ತಾನವನ್ನು ಭಾಷಾತತ್ವದ ಮೇಲೆ ವಿಭಾಗಿಸಿಯೇ ಪ್ರತಿ 5 - ೧.೨ ಪ್ರಕಾರದ ಚಳವಳಿಯನ್ನು ನಡೆಸುವದು ಅವಶ್ಯವಾಗಿರುತ್ತ -ಏ ತತ್ವವು ಈಗೀಗ ಸರ್ವರಿಗೂ ಮಾನ್ಯವಾಗಹದ, ಇಷ್ಟೇ ಅಲ್ಲ, Kಾರು ಇಚ್ಛಿಸಲಿ, ಇಟ್ಟಿಸದಿರಲಿ, ಇಂದಿಲ್ಲ ನಾಳ ಆಪ್ರಕಾರದ ವಿಭಾ ಗಗಳ ಉ೦ಟಾಗುವದು ಅವಶ್ಯವೇ ಆಗಿರುತ್ತದೆ. ಆದುದರಿಂದ, ಭಾವೈಭವದಲ್ಲಿ ಕರ್ನಾಟಕವ ಯೋಗ್ಯವಾಗಿ ತನ್ನ ಭಾರವನ್ನು ಮೊರುವದಕ್ಕೆ ಅರ್ಹವಾಗಬೇಕಾಖೆ ಕರ್ನಾಟಕಕ್ಷರು ತಮ್ಮ ಕೃತ್ವದ