ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾಯ ೬ ] ವಿಷ್ಣು ಪ್ರಾಣ, ರ್F ವ ಜಾಯತೇ | ರಸೋಲ್ಲಾ ಸುದಯಕ್ಕಾನಾ * ಸ್ಪಿದ್ದ ಯೋ 5 ಪೈಭವಂತಿಯಾಃ | ೧e | ತಾಸು ಕ್ಷೀಣಾಸ ಶೇ ಪಾಸು ವರ್ದಮಾನೇ ಚ ಪಾತಕೇ | ದ್ವಂದ್ವಾಭಿಭವ ದುಃ ಖಾರಾಸ ಭವಂತಿ ತತಃ ಪ್ರಜಾಃ || ೧೬ | ತತ್ರದುರ್ಗಾ ಮಾತ್ಮನು ಪ್ರಜೆಗಳಲ್ಲಿ ಅಧಗ್ನ ಬೀಜವನ್ನು ನೆಡ ಾಗಿ, ಅವರಿಗೆ ಜನ್ಮ ಮೊ ದಲ್ಗೊಂಡು ಸಹಜಗಳಾಗಿದ್ದ ಊಹ, ಶಬ್ದ, ಮೊದಲಾದ ಎಂಟು ಸಿದ್ದಿ ಗಳೂ, ಶೀತೋ, ಸ೩ದುಃಖ, ಜರಾಮರಣ, ಕತ್ರಿನಾಗೆ ಮೊದಲ ದ ದ್ವಂದ ದುಃಖಗಳನ್ನು ಜಯಿಸುವಿಕೆಯಿಂದ.೦ಟಾಗುವ ಮತ್ತು ಕೃತಯು ಗದಲ್ಲಿ ಮಾತ್ರ ಸಿಗ್ಗಿ ಸವ 'ಮಿಥುನೋತ್ಪತಿ' ಎಂಸಿದ್ದಿಯ, ಇತರ ಯುಗಗಳಲ್ಲಿಯೂ ಸಿದ್ಧಿ ಸಹುದಾದ, ಇತರ ಏಳು ವಿಧ ಸದ್ದಿಗಳೂ ಕೂಡ ಫಲಿಸದೆ ಹೋದವು, ಅಂದರೆ ಮನಸ್ಸಿನಲ್ಲಿ ರಾಗದ್ವೇಷಾದಿಗಳು? ಟಾದುದರಿಂದ ಕಾಗ್ನಸಿದ್ದಿಯಾಗುವವರೆಗೂ ನಿಶ್ಚಿಂತನಾಗಿ ಏಕಾಗ್ರಚಿತ್ರ ತೆಯಿಂದ ಕಾರವನ್ನು ಸಾಧಿಸುವ ಸಾಮರ್ಥ್ಯವು ಅವರಿಗೆತಪ್ಪಿ ಹೋಯಿರಿ ತು ಎಂಬದಾಗಿ ಭಾವವು ||•& ಇಂತು ಸಹಜವಾದ ಸಿಗ್ಗಿ ಯು ತಬ್ಧ ಹೋಗುತ್ತಿರಲು ಸಾಸವು ಅಭಿವೃದ್ಧವಾಗಿ ಪ್ರಜೆಗಳೆಲ್ಲರೂ 'ಪಾಪಾಚರಿ ಣಾಸಕ್ತರಾಗಿ ಶೀತೋಷ್ಟ ಸುಖಮಃಖ ಮೊದಲಾದ ದುಃಖಗಳಿ೦ದ ವೀ ಡಿತರಾದರು ||೨೭! ಬಳಿಕ ಎಲ್ಲರೂ ಪರಸ್ಪರ ದ್ವೇಷಾ ಸೂಯಾದಿಗಳಿ೦ (೧) ಮಿಥುನೋತ್ಪತ್ತಿ ಸಿದ್ಧಿ, (೨) ರಸೋಲ್ಲಾಸ ಸಿದ್ಧಿ, (೩) ಸಕೃದ್ದ ೩ ಮಯಿ ಸಿದ್ಧಿ, () ಗೃಹವೃಕ್ಷಾತ್ಮಿಕ ಸಿದ್ಧಿ (೫) ಸಂಕಲ್ಪ ಸಿದ್ಧಿ, (2) ಕಲ್ಪವೃ (ಾತ್ಮ ಕಸಿದ್ಧಿ, (೭) ಪ್ರಕಾರ ವೃದ್ಧಿ (*) ಆಕೃಪಚೈಸಿದ್ಧಿ ಗಳೆಂಬದಾಗಿ ಸಿದ್ದಿ ಯು ಎಂಟುವಿಧವಾಗಿರುವುದು ಅದೆಂತೆಂದರೆ (೧) ಬೊಗಸಾಧನವಾದ ವ್ಯಕ್ತಿಯಿಲ್ಲದೆಯೇ ವಿಷಯಾನಂದಾನು ಭವವು (೨) ಯೋಗಾಭ್ಯಾಸ ಬಲದಿಂದ ತನ್ನ ತಲೆಯಮೇಲೆ ಚಂದ್ರನು ಅಮೃತವ ನ್ನು ಸವಿಸಿದಂತೆ ಆನಂದವಾಗುವಿಕೆ (೩) ಬಂದಾವರ್ತಿ ಮಳೆ ಬಿದ್ದಲ್ಲಿ ಪುನಃ ಮಳೆಯಿಲ್ಲದೆಯೇ ಸಸ್ಯಗಳು ಸಮ್ಮ ದ್ವಿಯಾಗಿ ಬೆಳೆಯುವಿಕೆ, (೪) ತನಗೆ ಬೇಕಾದ ಕಡೆ ತನ್ನ ಮನಸ್ಸಿಗೆ ಇನ್ಮವಿದ್ದಂತೆ ಮನೆ, ತೋಟ ಮೊದಲಾದವುಗಳನ್ನು ನಿರ್ಮಾಣಮಾಡಿಕೊಳ್ಳುವಿಕೆ,