ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೦] ವಿಷ್ಣು ಪುರಾಣ ೧೯೯೧ ದಂತ ಸರದಾ ಉತ್ತಮವಾದ ಸಂತತಿಯನ್ನು ಪಡೆದು ಪುತ್ರ ಸೌತಾದಿ ಗಳೊಡನೆ ಸುಖಿಸುವರು, ಪುತ್ರ ಸಂತಾನ ವಿಲ್ಲದವರೂ ಕೂಡ ಮಕ್ಕ ಳಂ ಪಡೆಯುವರಲ್ಲದೆ ಅವರ ವಂಶವು ಆ ಚಂದಾ ರ್ಕ ಸ್ಥಾಯಿಯಾ ಗಿರುವುದು 4 ೨೦ | ಎಂಬದಾಗಿ ಪರಾಶರನು ಮೈತ್ರೇಯನಿಗೆ ಹೇಳುತಿದ್ದ ನೆಂಬಲ್ಲಿಗೆ ವಿಷ್ಣು ಪುರಾಣದಪ್ರಥಮಾಂಶದೊ೪. ಸತ್ತನೆಯ ಅಧ್ಯಾಯಂಮುಗಿದುದು, ದಶಮಧ್ಯಾಯಂಸನಾಸ್ತಂ.