ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧.] ವಿಷ್ಣು ಪುರಾಣ. •wwwrwwwvvwwm wwwx ಯವು ಕರ್ತಾ ಸಜಗತೋ೭ # ಜಗಚ್ಛಸಃ ||೧lt| - ಇತಿ ಸರ್ವಸ್ಪರಾಣಾನಾಮಾದಿಭೂತೇ, ಬ್ರಹ್ಮಾಣ್ಣಾಯ್ಸ್, ಮಹಾಪುರಾಣೇ, ಉದ್ಧತಾಯಾಂ, ಪಾರಾಶರಸಂಹಿತಾಯಾಂ, ಶ್ರೀ ವಿಷ್ಣು ಪುರಾಣೇ, ಪ್ರಥಮಾಂಶೇ, ಪ್ರಥಮೋಧ್ಯಾಯಃ ನೆಲೆಗೊಂಡಿರುವುದು, ಆತನಿಂದಲೇ ಕಾಪಾಡಲ್ಪಡುವುದು, ಆತನಲ್ಲಿಯೇ ಸೇರಿಹೋಗುವುದು, ಸೃಷ್ಟಿ, ಸ್ಥಿತಿ, ಲಯಗಳೆಂಬ, ಮರುವಿಧಗ ೪ಾದ ಕಾರ್ಯಗಳಿಗೂ ಆತನೇ ಉಪಾದಾನ, ನಿಮಿತ್ತ ಕಾರಣಗಳನಿಸಿ, ತಾನೇ ಆಶ್ರಯವೂ, ಆಗಿರುವನು, ಆಕಾಶವೆಂಬುದು ಒಂದಾಗಿದ್ದರೂ, ಉಪಾಧಿ ಭೇದದಿಂದ, ಘಟಾಕಾಶ, ಮರಾಕಾಶಗಳೆಂಬದಾಗಿ ಹಲವು ಬಗೆಯಿಂದ ತೋರಿ, ಉಪಾಧಿನಾಶವಾದ ಮೇಲೆ, ಮಹಾಕಾಶವಾಗಿ ಮಾತ್ರವೇ ಕಾಣುವಂತೆ, ಈ ಪ್ರಪಂಚವೂ, ಆ ಪರಮಾತ್ಮನಿಂದಲೇ ಹಟ್ಟ, ಆತನಿಂದಲೇ ಕಾಪಾಡಲ್ಪಟ್ಟು, ಆತನಿಗಿಂತಲೂ ಬೇರೆ ಯಲ್ಲ ದಿದ್ದರೂ, ಬೇರೆಯಂತೆ ಕಾಣಿಸಿಕೊಳ್ಳುವುದೇ ಹೊರತು, ಯೋಚಿಸಿದ ಲ್ಲಿ ಯಾವ ವಿಧವಾದ ಭೇದವೂ ಕಾಣಲಾರದು, ಸರ್ವವ್ಯಾಪಕನೆನಿಸುವ ಆ ಪರಮಾತ್ಮನೇ, ಈ ಜಗತ್ತಿನ ರೂಪದಿಂದ ಕಾಣುವನು, ಎಂಬದಾ ಗಿ, ಪರಾಶರನು ಮೈತ್ರೇಯನಿಗೆ ಹೇಳುತ್ತಿದ್ದನೆಂಬಲ್ಲಿಗೆ, ಆದಿಪುರಾಣವೆ ನಿಸಿದ, ಬ್ರಹಾಂಡ ಮಹಾಪುರಾಣದಿಂದ ಸಂಗೃಹೀತವಾದ, ಪಾರಾಶರ ಸಂಹಿತ ಎಂಬ ವಿಷ್ಣು ಪುರಾಣದಲ್ಲಿ, ಪ್ರಥಮಂಶದೊ೪, ಒಂದನೆಯ ಅಧ್ಯಾಯಂ ಮುಗಿದುದು. ಪ್ರಧಮಾಲ್ಟಾಯಂ ಸಮಾಪ್ತಂ. ಸ್ಯಾಂಪ್ರಜಾಯಿಯೇ, ಇತ್ಯಾದಿ ಶ್ರುತಿಗಳು, ಪರಮಾತ್ಮನ ಚಿಚ್ಛಕ್ತಿಯಿಂದಲೇ ಇದ್ರಪಂಚವು ಉದಯಿಸಿತು, ಎಂಬ ವಿಷಯದಲ್ಲಿ ಪ್ರಮಾಣಗಳಾಗಿರುವುವು.