ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳಿ ವಿದ್ಯಾನಂದ [ಅಂಕೆ ೧ »wwwvvvvvvvvvy MM • ತವಾಜ್ಞಯಾ 1 ಸಮಾಹಿತ ಮನಾ ಭೂತ್ಯಾ ಯತ್ನ ಚೇತಸ್ಥ ವಸ್ಥಿ ತಂ ||೨೪|| ಅನಾದಿ ಮಧ್ಯಾಂತ ಮಜ ಮವೃ ದ್ಧಿ ಕ್ಷಯ ಮಟ್ಟುತಂ ಪಣತೊ ಸ್ಮಂತ ಸಂತಾನಂ ಸರ್ವಕಾರಣ ಕಾ ರಣಂ || ೧೫ " ಶ್ರೀ ಸರಾಶರಃ ಏತನ್ನಿಶನ್ನ ದೈ ತೇಂದ್ರಕ ಪಸಂರಕ ಲೋಚನಃ | ವಿಲೋ ಕೇ ತದ್ದು ರು, ಚಿಹ (ುರಿತಾ ನನ್ನ ಮನಸ್ಸಿನಲ್ಲಿರುವುದನ್ನು ನಾನು ಸಾರಭೂತವೆಂದರಿತು ಹೇಳಿ ಡಗುವೆನು, ಆದನ್ನು ನೀನು ಏಕಾಗ) ಚಿತ್ತನೆನಿಸಿ (ಬೇರೊಂದು ಕಡೆ ಗಮನವಿಡದೆ) ಕೇಳು | ೧೪ || (ಓ ತಂದೆಯೇ) ದೇಶಕಾಲಾದಿ ಪ ರಿಚ್ಛೇದ ಶೂನ್ಯನೂ (ದೇಶ, ಕಾಲ, ಮೊದಲಾದ ಪರಿಮಾಣಶೂನೂ) ಜನ್ಮರಹಿತನೂ, ಹೆಚ್ಚು ವಿಕ, ತಗ್ಗು ವಿಕಗಳೆಂಬ ವೃದ್ಧಿ ಕ್ಷಯವಿಮುಕ್ತ ನೂ, ಬ್ರಹ್ಮನೇ ಮೊದಲಾದ ಕಾರಣಭೂತರೆನಿಸಿದವರಿಗೆಲ್ಲಾ ಮೂಲ ಈರಣನೆನಿಸಿರುವ ಕಾರಣ `ಶರಹಿತನೂ, ಈ ಪ್ರಪಂಚಗಳ ಸೃ ಮತ್ತು ಲಯಗಳಿಗೆ ಮುಖ್ಯ ಕಾರಣವೆನಿಸಿದ ಪರಮಾತ್ಮನನ್ನು ನಾನು ಆನುದಿನವೂ ನಮಿಸುವೆ . (ನಿಖಿಲಪ್ರಪಂಚಗಳಿಗೂ ಸೃಷ್ಟಿ ಮತ್ತು ಲಯಕಾರ್ಯಗಳನ್ನುಂಟುಮಾಡುವಂತಹ ಒಬ್ಬ ಪರಮಾತ್ಮನಿರುವನು. ಆತನ ಆಂತಗಳನ್ನು ಇದೂವರೆಗೂ ಯಾರೂ ಕಂಡು ಕೇಳಿ ತಿಳಿದಿರು ವರೇ ಇಲ್ಲ. ವೃದ್ಧಿ ಕ್ಷಯಗಳಿಗೆ ಆತನು ಒಳಪಟ್ಟವನಲ್ಲ. ನಾಶರಹಿತ ನಾದವನು, ಚರಾಚರರೂಪವಾದ ಈ ಸೃಷ್ಟಿಗೆ ಕಾರಣಭೂತರೆನಿಸಿ ದ ಚತುರ್ಮುಖ, ದಕ್ಷ ಮೊದಲಾದವರಿಗೆಲ್ಲಾ ಆತನೇ ಮುಖ್ಯ ಕಾರಣವೆ ನಿಸಿರುವನು. ಇಂತಹ ಪರಮಾತ್ಮನನ್ನು ಅನುದಿನವೂ ಶ್ರವಣ, ಮನ ನ, ಧ್ಯಾನಗಳಿಂದ ಸೇವಿಸಿ, ಆತನ ಅನುಗ ಹವಂ ಪಡೆದು ನಾವೆಲ್ಲರೂ ಮುಕ್ತರಾಗಬೇಕು, ಇದೇ ಮುಖ್ಯಸಾರಭೂತವಾದುದು, ಇದ ಕ್ಕಿಂತಲೂ ಬೇರೆ ಸಾರಭೂತವಾದುದೇನಿರುವುದು ? ಆದುದರಿಂದ ನಾವೆ ಲ್ಲರೂ ಆತನಿಗೆ ಆನಂತಾನಂತ ವಂದನೆಗಳಂ ಸಮರ್ಪಿಸಬೇಕಲ್ಲವೆ ? ಎಂಬದಾಗಿ ಪ )ಾದನು ತಂದೆಗೆ ಹೇಳಿದನೆಂದು ಭಾವವು) || ೧೫ | ಪರಾಶರನು ಹೇಳುತ್ತಾನೆ:-ಇಂತು ಮಗನಾದ ಸಹ್ಯಾದನು ಹೇಳಿದ ಮಾತು ಕೇಳಿ, ದೈತ್ಯೇಶ್ವರನೆನಿಸಿದ ಹಿರಣ್ಯಕಶಿಪುವು ತನ್ನ ಕ