ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಥು or] ಬಿಚ್ಚುವುದಾಗಿ ೪ot (Ma+ Marwwwmwwwswwwmm4 ತಕರ್ತ ಈತ ! ಶೋಭನೆ | ೩೯ | ವಿದ್ಯಾಬುದ್ದಿ ತರಿ ಧ್ಯಾಥಾ ತುಜೇನಾಾತ! ಜಾಯತೇ | ಬಾಲೋಂ ಕಿ ನ - ಖವನ್ನುಂಡುಮಾಡುವುದೆ: ಅವುಗಳಿಗೆಲ್ಲಾ ಮುಖ್ಯಭಲವಲ್ಲದೆ ಬೇರಣೆ ೪, ಆದುದರಿಂದ ಅದು ಅತಿ ತುಚ್ಚವಾದುದು, ಇದನ್ನು ದೂರಮ8 ನಿನ್ನನ್ನು ನೀನು ಕಚಹಾಯಿಸಿಕೊಳ್ಳಲು ತಕ್ಕುದಾದ ಪರಮನಂಗಳ ಕೂಮಾದ ವೇದಾಂತ ಶಾಸ್ತ್ರದಲ್ಲಿ ನಿನ್ನ ಬುದ್ದಿ ಯನ್ನಿರಿಸಿ, ಅದರಿಂದ ಮುಳ್ಳನಾಗುವ ಉಪಾಯವಂ ಕಂಡುಹಿಡಿದು ಸುಖಿಸು, ಎಂಬದಾಗಿ ಈಚೆಗೆ ವಿವೇಕವನ್ನು ಹಳಿದನಂದು ಭಾವವು) ಗೆ ೯ ಗೆ ವಿದೇಯ $ ಆತ್ಮವಿದ್ಯಾ, ಅನಾತ್ಮ ವಿದ್ಯಾ, ಎಂಬದಾಗಿ ಎರಡು ವಿಧವು, ಶಿಕ್ಷಣ ವ್ಯಾಕರಣ, ಛಂದಸ್ಸು ನಿರುಕ್ಕ, ಜ್ಯೋತಿಷ, ಕಲ್ಪಗಳಂಬ ಆರು ವೇ ದಾಂಗಗಳು, ಯಗೇವ, ಯಜ್ರ್ವದ, ಸಾಮವೇದ, ಅಥರ್ವಣ ವೇದ ಗಳಂಬದಾಗಿ ನಾಲ್ಕು ವೇದಗಳು, ಕರ್ಮಕಾಂಡಗಳೆನಿಸಿದ ಪೂರ್ವ ವಿವಾಂಸ, ನಯಶಾಸ್ತ್ರ, ಪುರಾಣಗಳು, ಧರ್ಮಶಾಸ್ತ್ರಗಳೆಂಬ ಈ ಹದಿನಾಲ್ಕೂ ಅನಾತ್ಮ ವಿದ್ಯೆಗಳನಿಸುವುವು, ಅನಾತ್ಮ ವಿದ್ಯೆಗಳು ಹದಿನಂ ಜಂಬದಾಗಿ ಮತ್ತೂಂದು ಪಕ್ಷವಿರುವುದು, ಈ ಪಕ್ಷದಲ್ಲಿ, ಋಗದ ಮೊದಲಾಗಿ ನಾಲ್ಕು ವೇದಗಳಿಗೆ ನಾಲ್ಕು ಉಪವೇದಗಳುಂಟು, ಅವು ಗಳನ್ನೂ ಸೇರಿಸಿ ಹದಿನೆಂಟುಗುವುವು, ಆಯುರ್ವೇದ, ಧನುರ್ವದ, ಗಂಧರ್ವವೇದ, ಅರ್ಥಶಾಸ್ತ್ರಗಳಂಬ ಈ ನಾಲ್ಕು ಕ್ರಮವಾಗಿ ಯಕ್, ಯಸ್ಸು, ಸಮು, ಅಥರ್ವಣವೇದಗಳಿಗೆ ಉಪವೇದಗಳನಿಸುವುವು. ಅರ್ಥಕಾಗ್ರವು, ಆನುದಿನವು ರಾಜನು ತನ್ನ ಆಡಳಿತವನ್ನು ನಿರಾತಂಕ ಧಾಗಿ ನಡೆಯಿಸಬೇಕಾದುದಕ್ಕ ಅತೃವಕ್ಷಕವಾದ ಉಪಾಯಗಳನ್ನು ಸುತ್ತದೆ, ಕುಕ್‌)ನೀತಿ ಮೊದಲಾದುವುಗಳೂ ಕೂಡ, ಈ ಅರ್ಥಶಾ ಶಕ್ಕೆ ಸೇರಿದುವೇ ಆಗಿರುವುವು, ಅವುಗಳಿಗೆಲ್ಲ ವಿದ್ಯೆ' ಎಂಬದಾಗಿ ಯೋಳವ್ಯವಹಾರವಿರುವುದು, ಇಂತಿದ್ದರೂ ಅವುಗಳಿಂದುಂಟಾಗುವ ಪ್ರಯೋಜನವು ಮಾತ್ರ ತುಚ್ಛವು', ಅಲ್ಪ ಕಾಲದಲ್ಲಿಯೇ ನಾಯವನ್ನತ ಕುವುದೂ, ಎನಿಸಿರುವ ಕಾರಣ, ಅವುಗಳನ್ನೆಲ್ಲಾ ಒಟ್ಟಾಗಿ ಅವಿದ್ಯೆ' ಆ ಥವಾ ಅನಾತ್ಮ ವಿದ್ಯ' ಎಂದು ಹೇಳುವರು, ಈ ವಿಷಯನೇ ಮುಂಡೆ