ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅpಹು ೧೯] ವಿಶan mmmmmmm ಸರ್ವ ಏವ ಮಹಾ ಭಾಗ ! ಮಹತ್ವ ಪ್ರತಿಸದ್ದವುಃ | ತಥಾsವಿ ಪುಂಸಾಂ ಭಾಗ್ಯಾನಿ ನೋದ್ಭವಾಃ ಭೂತಿ ಹೇತವಃ || ಜಹಾನಾಮವಿವೇಕಾವು ಮಕೂoಾಣ ಮಪಿ ಪ್ರಭೋ || ರಾಹ್ನ ಮತ್ತು ಧನ ಅವುಗಳಿಗೆ ತಕ್ಕ ಪ್ರಯತ್ನ ಮಾಡಿದರ ಬಂದುವೇಳ ಕೈಗೂಡಿದರೂ ಕೈಗೂಡಬಹುದು, ಆದರೆ ಅದು ನಿರಾಯಾಸವಾಗಿ ದೊರೆಯತಕ್ಕುದಲ್ಲ, ಅವುಗಳನ್ನು ಪಡೆಯಬೇಕಾದರೆ ಎಷ್ಟೋ ಕ ಮು ದಳಬೇಕಾಗಿರುವುದು, ಬುದ್ದಿ ಕಾರವೂ ಕೂಡ ವಿಕೀಪವಾಗಿರುವು ದು, ಸಾವು, ದಾನಮೊದಲಾದ' ಉಪಾಯಗಳನ್ನು ಸಮಯವರಿತು ರಹಸ್ಯವಾಗಿ ಪ್ರಯೋಗಿಸಬೇಕು, ಕೆಲವುವೇಳ ಮಿತ್ರರೇಳತ್ತುಗಳಾಗು ವರು ಇಷ್ಟು ಶ್ರಮಪಟ್ಟು ಪ್ರಯತ್ನಿಸಿದರೂ ನಿಶ್ಚಯವಾಗಿ ಕೈಗೂರು ವುದೆಂದು ಹೇಳಲಸಾಧ್ಯವಾಗಿರುವುದು ಆದಕಾರಣಇಂತಹಮಸದ್ಧ ವನಿಸಿದ ನಕ್ಷರಫಲವನ್ನು ಹೊಂದಿ ತಾನೇ ಸುಖವೇನು? ಇದೇಪ್ರಯತ್ನ ವನ್ನೇ ಆತ್ಮ ವಿಚಾರದಲ್ಲಿ ಮಾಡಿದರೆ ಫಲವು ದೊರೆಯುವುದರಲ್ಲಿ ಸಂದೇಹ ವೇಇಲ್ಲ. ಫಲವೂಕಡ ಶಾಶ್ವತವಾದುದು 18 | ಬಹರೈಶರ ಸಂಪನ್ನನೆನಿಸಿದ ಓತಂದೆಯೇ; ಲೋಕದಲ್ಲಿ ಪ್ರತಿಯೊಬ್ಬ ಮನುಷ್ಯನೂ ದೊಡ್ಡ ಪದವಿಯನ್ನು ಹೊಂದಿ, ರಾಜ್, ಧನ, ಕನಕಾದಿಗಳನ್ನು ಸಂಶ ದಿಸಿ ತಾನೂ ಸುಖಪಡಬೇಕಂತಲೇ ವಿಶೇಷವಾಗಿ ಪ್ರಯತ್ನಿಸುವನು ದೊ ಆ ಪದವಿಯಂದರೆಯರಿಗತಾನೇಬೇಕಾಗಿಲ್ಲ?ಇಂತುಎಲ್ಲರೂ ತಮ್ಮ ತಮ್ಮ ಕಕ್ಕಿಗನುಸಾರವಾಗಿ ಪ್ರಯತ್ನ ಮಾಡುತ್ತಿದ್ದರೂ, ಪ್ರಯತ್ನ ಮಾಡಿದ ವರೆಲ್ಲರA ಐಶ್ರರವನ್ನು ಹೊಂದುವರೆಂಬ ನಿಯಮವಿಲ್ಲ, ಅವರವರ ಪೂರಾರ್ಜಿತಗ್ಗಣಗಳು ಅವರವರ ಪುಣ್ಯಾನುಸಾರ ಅವರಿಗೆ ಫಲವ ನ್ನು ಒದಗಿಸುವುವಲ್ಲದೆ ಕೇವಲ ಪ್ರಯತ್ನಗಳಿಂದೇನುಫಲ ಪ್ರಯತ್ನ ಮಾಡಿದಮಾತ್ರಕ್ಕೆ ಫಲವು ಎಲ್ಲಿಂದ ಸಿದ್ದಿ ಸುವುದುದು ? ಭೂಮಿಯಲ್ಲಿ ನಟ್ಟ ಬೀಜಗಳಲ್ಲವೂ ಮೊಳ 5ು, ಚಿಗುರಿ,ಫಲಗಳನ್ನು ಕೊಡುವುದೆಲ್ಲಿಯ ದರೂ ಉಂಟೆ ? ೧೪೪೧ ಎಲೈ ರಾಜನೆ, ಲೋಕದಲ್ಲಿ ಪ್ರಯತ್ನದಿಂದ ಈ ಮನುಷ್ಯನು ಅಕ್ಷರವನ್ನು ಹೊಂದುತ್ತಾನೆಂತಲೂ ಹೇಳಲಾಗದು. ಪ್ರಯತ್ನವಿಲ್ಲದೆಯೇ ಅನೇಕರು ರಾಜ್ಯಾದಿಗಳನ್ನನುಭವಿಸುವರು