ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೦) ಎಷ್ಟು ಪರಿಣ. ಪ್ರೋತಿ ಗೋ ದಾನ ಧಲಂ ನರಃ Nuvಗಿ ಪ್ರಹ್ಲಾದಂ ಸಳ ಆಪತ್ಸು ಯಥಾರಹಿತವಾ ಹರಿಃ | ತಥಾ ರಕ್ಷತಿ ರಕ್ತಸ್ಸ ಕ್ರು ಕೋತಿ ಚರಿತಂ ಸದಾ ರ್ಗಗಿ ಇತಿ ಶ್ರೀ ವಿಷ್ಣು ಪುರಾನೇ ಪಢನಾಂಕೇ ವಿಂಶೋಧ್ಯಾಯಃ, ಕೇಳುವವರನ ಕೂಡ ಎಲ್ಲ ಆಪತ್ತುಗಳಿಂದಲೂ ನಿರ್ಭಯವಾಗಿ ಕಾಪಾಡುವನು. ೧೩೯ಗಿ ಎಂಬದಾಗಿ ಪರಾಕರನು ಮತೀಯನಿಗೆ ಹೇಳುತ್ತಿದ್ದನೆಂಬಲ್ಲಿಗೆ ಶ್ರೀವಿಷ್ಯಪುರಾಣದ ಒಂದನೆಯ ಅಂಕದೊಳ್ ಇಪ್ಪತ್ತನೆಯ ಅಧ್ಯಾಯ ಮುಗಿದುದು, ವಿಂಕಾಧ್ಯಾಯಂ ಸಮಾಪ್ತಂ. -MAM