ಅನಂತ್ ೨೦:೧೮, ೯ ಫೆಬ್ರುವರಿ ೨೦೧೮ (UTC) ~~ • .
-- -
ಶ್ರೀ ರಾಮದಾಸ ಸ್ವಾಮಿಗಳ ಚರಿತ್ರ. មក ಕ್ಕಾಗಿ ತಮ್ಮ ಹತ್ತಿರ ಬಂದು ಕೂಡ್ರಲಿಕ್ಕೆ ವೇಣಬಾಯಿಯನ್ನು ಕರೆದರು, ಆಗ ವೇಣೂಬಾಯಿಯ ಅಡಿಗೇ ಮನೆಯಲ್ಲಿ ಅಡಿಗೆ ಮಾಡುತ್ತ ಕುಳಿತಿದ್ದಳು, ಅದನ್ನು ಸಮರ್ಥ ರು ನೋಡಿ ವೇಣೂಬಾಯಿಗೆ- ವೇಣ! ಈ ಹೊತ್ತು ಸಹ ನೀನು ಅಡಿಗೆ ಮಾಡುವದು ತಪ್ಪಿಲ್ಲವಲ್ಲ! ಅಲ್ಲಿಂದ ಎದ್ದು ಬಂದು ನನ್ನ ಜೊತಗೆ ಭೋಜನಕ್ಕೆ ಕೂಡು” ಎಂದು ಅಪ್ಪ ಮಾಡಿದರು ಅದಕ್ಕೆ ಅವಳು “ಕ್ಷಮಿ! ಈ ಹೋ ಇು ಕಡೆಯ ಉಚ್ಚಿಷ್ಟ ಪ್ರಸಾದವನ್ನು ಸ್ವೀಕರಿಸಬೇಕೆಂಬ ಅಪೇಕ್ಷೆಯುಂಟು? ಎಂದು ಹೇಳಿದರು, ಅದನ್ನು ಕೇಳಿ ಸವರ್ಧರು 'ವೇಣ೧! ನಿನಗೆ ಪ್ರಸಾದಕ್ಕೆ ಏನು ಕೊರತೆಯುಂಟ.? ನೀನು ನನ್ನ ಹರವೇ ಬಂದು ಭೋಜನಕ್ಕೆ ಕೂಡಲೇ ಕು” ಎಂದು ತಿರುಗಿ ಆಸ್ಪತಿ ಮಾಡಿದರು ಅದರಂತೆ ಅವಳು ಸಮರ್ಥರ ಹ ತರವೇ ಸವಧ ರಸoಗೀಗ ಭೋಜನಕ್ಕೆ ಕುಳಿತು ಎದ್ದ ತರುವಾಯ ಅವಳು ತಾಂಬೂಲವನ್ನು ಬಿದ ಇು, ಆಮೇಲೆ ಸಮರ್ಥಕು ಅವಳಿಗೆ ಹರಿಕೀರ್ತನವನ್ನು ಮಾಡಲಿಕ್ಕೆ ಹೇಳಿದರು. ಅವಳು ಸಾಯುotಾಲದಳ ೪ ಘ೦ಟೆಯ ತನಕ ಅಪ್ರತಿ ಮವಾಗಿ ಆದೈತಪ್ರತಿಪಾದನವನ್ನು ಮಾಡಿ ಪ್ರೋತೃಜನರನ್ನು ತಲ್ಲಣ ಗೊಳಿಸಿ ದಳು, ಆಮೇಲೆ ವೇಣೂಬಾಯಿಯು ಭಕ್ತಿರಸದಿಂದ ಪರಿಪೂರ್ಣಳಾಗಿ ಕಣ್ಣಲ್ಲಿ ನೀರನ್ನು ಸುರಿಸುತ್ತ ಸಮರ್ಥರ ಪಾದದ ಮೇಲೆ ಮಸ್ತಕವನ್ನಿಟ್ಟು ( ಇನ್ನು ನನಗೆ ಅಪ್ಪಣತೆಯನ್ನು ಕೊಡಬೇಕು” ಎಂದು ಬೇಡಿಕೊಂಡಳು, ಆಗ ಸಮರ್ಥರು ಆ ವಗೆ [೨ನ್ನು ಮೇಲೆ ನೀನು ತವರಮನೆಗೆ ಹೋಗು' ಎಂದು ಅಪ್ಪಣತೆಯ ವ್ಯ ಮಾಡಿ .ಗ, ತರುವಾಯ ವೇಣೂಬಾಯಿಯು (ಜಯಜಯ ರಘುವೀರ ಸವಧೆ” ಕಗ್ಗ ರು ಮಹಾರಾಜಕಿಜಯ ಎನ್ನುತ್ತ ದೇಹವನ್ನು ಬಿಟ್ಟಳು. ಆ ಎr “ವೈರ್ಧರು ತಮ್ಮ ಶಿಷ್ಯರಿಗೆ ವೇಣೂಬಾಯಿಯ ದೇಹಸಾಧಕನನ್ನು 'ಾ 4 ಜಿ” ಎಂದು ಹೇಳಿದರು ಅದರಂತೆ ಅವರು ವೇಣೂಬಾಯಿ ದೇಹನತ್ರ ರ್ಧ • ಗಸ, ಯಥಾವಿಧಿಪೂರ್ವಕವಾಗಿ ಮಾಡಿದರು, ಈ ಸಂಗತಿಯು ಶಕ *Y 60ಸೀ ಚೈತ್ರವದ್ಯ ಚತುರ್ದಶಿಯ ದಿವಸ ವರ್ತಿಸಿ ವೇಣAಬಾಯಿಯ ದೇಹಸಿಧ: ಕವಾದ ಸ್ಥಳದಲ್ಲಿ ಒಂದು ಸಂಪಕವೃದು ಹುತ್ತು, ಅಗಿಡ ಹವಗಳೇ ಸಮುರ್ಧರ ಪೂಜೆಗೆ ಬಹು ದಿವಸ ಅರ್ಪಿಸಲ್ಪ ಟ್ಟವು, ಮುಂದೆ ಆಗಿಡವು ಹೋದನಂತರ ಅಲ್ಲಿ ಒಂದು ವೃಂದಾವನವನ್ನು ಮಾಡಿಸಿದರು, ಅದು ಇನ್ನೂ ಇರುತ್ತದೆ. ಶ್ರೀರಘುಪತಿಯ ದೇವಾಲಯದ ಅಗ್ನಿದಿಕ್ಕಿಗೆ ಈಗಲೂ ಕಾಣ' ಸುವ ವೃಂದಾವನವ ಅದೇ. - ಶ್ರೇಷ್ಠರಚಿರಂಜೀವರು:-ಶ್ರೇಷ್ಠರ ಚಿರ೦ಜೀವರಾದ ರಾಮಚಂಗ್ರಬುವಾ ಮತ್ತು ಶಾಮಜೇಬನಾ ಇವರಿಬ್ಬರೂ ಒಂದು ಸಂವತ್ಸರದವರೆಗೆ ಸಮರ್ಥ ರ ಬಳಿ