ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ವಾದ್ರೂಷಣ, - ---- .. - .... - - - - - - ಮಾಡಿದರು, ಇನ್ನು ಮುಂದೆಯಾದರೂ ಅವರು ಮಾಡುವರು, ಆದ್ದರಿಂದ ಯಾವಾ ಗಲು ಅವರ ಕಲ್ಯಾಣವನ್ನು ಮಾಡು, ನನ್ನ ಸಾ೦ಪ್ರದಾಯದ ಅಭಿಮಾನವು ನಿನಗೆ ಆಂಟೀ ಉಂಟು. ಆದ್ದರಿಂದ ನಿನಗೆ ನಾನು ಈ ಬಗ್ಗೆ ಪ್ರಾರ್ಥನೆಯನ್ನು ಮಾಡುವ ಕಾರಣವಿದ್ದಿಲ್ಲ, ಆದರೆ ನನ್ನ ವಿನಂತಿಯನ್ನು ನಿನಗೆ ಶೃತಪಡಿಸಿರುತ್ತೇನೆ” ಎಂದು ಪಾರ್ತನೆಯನ್ನು ಮಾಡಿದರು, ಈ 09ರ್ಧನೆಯನ್ನು ಮಾಡುವಾಗ ಸಮರ್ಥರು ಒಳಗೆ ಒಬ್ಬರೇ ಕೂತಿದ್ದರು, ಒಳಗೆ ಯಾರೂ ಇದ್ದಿಲ್ಲ, ಹೀಗಿದ ಯಾವತ್ತ ದೇವಾಲಯದಲ್ಲಿ ಕಾರ್ತಿಕ ಹಚ್ಚಿದಂತೆ ಆಗಿ ದಿವ್ಯ ಪ್ರಕಾಶವು ಬಿತ್ತು, ಈ ದಿವ್ಯ ಪ್ರಕಾಶವು ನಾ೪ ಕಡೆಗೆ ಪಸರಿಸಿತು. ಇಂಥ ಸ್ಥಿತಿಯಲ್ಲಿ ಸಮರ್ಥರು ನಾಳು ಘ೦ಟೆ ಕಾಲಪರಿಯಂತರ ಒಳಗೆ ಕುಳಿತು ನಂತರ ಆನಂದಮುದ್ದೆಯಿಂದ ಸಭಾ ಮಂಪಟಕ್ಕೆ ಹೋಗಿ ಶ್ರೀರಘುಪತಿಗೆ ಸಾಷ್ಟಾಂಗ ನಮಸ್ಕಾರಮರಿ ಶ್ರೀಮಾರುತಿ ಯ ಅಪ್ಪಣತೆಯನ್ನು ಪಡೆದುಕೊಂಡು ವಿಮಾನದಲ್ಲಿ ಆರೂಢರಾಗಿ ಚೈತ ವದ್ಯ ತ್ರಯೋದಶಿಯ ದಿವಸ ಸಜ್ಜನಗಡಕ್ಕೆ ಹೊರಟುಹೋದರು. ಆ ಕಡೆಯ ವೃತ್ತಾಂತವ್ರ:-ಶಕೆ ೧೬೩ನೇ ಮಾರ್ಗಶಿರ ಮಾಸದಲ್ಲಿ ಕಲ್ಯಾ ಣಸ್ವಾಮಿಯು ಡೊಂಬಗಾ೦ವಿಯಿಂದ ಸಮುರ್ಧರ ದರ್ಶನಕ್ಕೆ ಬಂದನು, ಅದೇ ಸ ಮಯಕ್ಕೆ ದಾಸಬೋಧ ಗ್ರಂಧದ ೨೦ನೇದಶಕವು ಮುಗಿಯಿತು, ಸಮರ್ಧರು ಕಲ್ಯಾ ಣನ ಕಡೆಯಿಂದ ದಾಸಬೋಧದ ಮೂಲಪ್ರತಿಯನ್ನು ಒರೆಯಿಸಿ ತಾವೇ ತಮ್ಮ ಅಕ್ಷರದಿಂದ ತಿದ್ದಿದರು, ಕೆಲವು ದಿವಸದ ತರುವಾಯ ಕಲ್ಯಾಣಸ್ವಾಮಿಯು ಡೊಂಬ Toವಕ್ಕೆ ಹೊರಟು ಹೋದನು, ಆಗಿನಿಂದ ಸಮರ್ಧರು ಅನ್ನವನ್ನೇ ವರ್ಜ ಮಾಡಿ ದರು, ಬರೇ ಹಾಲು ಕುಡಿದು ಉದ್ಭವ ಗೋಸಾವಿಯು ಅಥವಾ ಅಕ್ಕಾ ಈಳಯು ತಂದು ಕೊಟ್ಟ೦ಧ ತಾಂಬೂಲ ಪಟ್ಟಿಯನ್ನು ತಿಂದು ಸುಮ್ಮನೇ ಕೂಡುತಿದ್ದರು, ಒಮ್ಮೊಮ್ಮೆ ತಾವೇ ತಮ್ಮ ಕೈಯಿಂದ ತುಂಬಲದ ಪಟ್ಟಿಯನ್ನು ಮಾಡಿಕೊಳ್ಳು ತಿದ್ದರು, ತಾವು ಕುಳಿತಿದ್ದ ಕೊಣಲೆಯಲ್ಲಿ ಉದ್ಭವ ಗೋಸಾವಿ ಅಧವಾ ಅಕಾ ಇವರಿಬ್ಬರ ಹೊರತು ಯಾಕೆ ಬರಬಾರದೆಂದು *ಆಪ್ಪಣಿಯನ್ನು ಮಾಡಿದ್ದರು. ದಿನ ದಿನಕ್ಕೆ ಅವರ ಪ್ರಕೃತಿಯು ಬಹಳ ಅಶಕ್ತವಾಗ ಹತ್ತಿತು, ಇದನ್ನು ಉಲ್ಸ್‌ನ ನೂ ಅಕ್ಕಾ ಈಕೆಯ ನೋಡಿ “ಸ್ವಾಮಿ ತಮ್ಮ ಬೇನೆಯು ಗುಣವಾಗುವದಕ್ಕಾ ಗಿ ಬ್ರಾಹ್ಮಣರನ್ನು ಅನುಷ್ಠಾನಕ್ಕೆ ಹೆಚ್ಚುತ್ತೇವೆ, ಹರಿಗೂ ಹೆಸರಾದ ವೈದ್ಯರನ್ನು ಕರೆಯಿಸಿ ತಮಗೆ ಔಷಧ ಕೊಡಿಸುತ್ತೇವೆ, ಈ ಬಗ್ಗೆ ತಾವು ನಮಗೆ ಅಪ್ಪಣತೆಯ ನ್ನು ಕೊಡಬೇಕು' ಎಂದು ಬೇಡಿಕೊಂಡರು, ಆಗ ಸವರ್ಧರು ನಗುತ್ತ--ಇ ಷ್ಟು ದಿವಸ ಜನರಿಗೆ ಜ್ಞಾನೋಪದೇಶವನ್ನು ಮಾಡಿ ನಾವೇ ನನ್ನ ದೇಹದ ಮೇಲೆ ಮಮತೆಯನ್ನು ಮಾಡತಕ್ಕದ್ದೇನು? ದೇಹಕ್ಕೆ ಏನಾಗತಕ್ಕದ ಆಗೇ ಆಗುವ