ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- -.. ಶ್ರೀರಾಮದಾಸಸ್ವಾಮಿಗಳ ಚರಿತ್ರ. -- -- -- --- -- - ತಿಯನ್ನು ಜಯ ರಾಮಸ್ವಾಮಿಗಳ ಬಾಯಿಂದ ಬೀಳಿಕೊ೦ಡು ಖಾನನನ್ನು ಕುರಿ ತು--'s ನ ನಿನಗೆ ರಾಮನನ್ನು ತೋರಿಸುತ್ತೇನೆ, ನೀನು ನಿನ್ನ ಸಂಗಡ ಬರೆ ಯೋ?” ಎಂದು ಕೇಳಿದರು, 'ಆದ, ಖಾನನು ಎದೆಗೆ ಕೈ ಹಃ ಕೊಂಡು ಓ ಹೋ, ನಾನು ನಿಮ್ಮ ಸಂಗಡ ಬೇಕಾದಲ್ಲಿ ಒಗುತ್ತೇನೆ ನಡಿಯಿರಿ' ಎಂದು ಅ7 ರಸಂ ಗಡ ಹೊಗಟನು, ಸವ ರ್ಧು :Jಾನನ ಜಯ ರಾಮಸ್ವಾಮಿಗಳನೂ ಆವರ ಶಿಷ್ಯರನ್ನೂ ತಮ್ಮ ಗೂಡ ಕಗದೆ ೧೦ಡು ಕಿಣ್ಣಿಯು ಜತೆಲ್ಲಿ ಅಡ್ಡಾಡಿ ಅಲ್ಲಿಯ ಒಂದು ಹುಡೆಯ ಒ*ು:ನ ಕಗ ಹೂಗಿ ಅದರ ಸಣ್ಣ ಬಿಂಡಿಯೊಳಗಿಂದ ಕಿಲೆ ಯ ಕೆ ಳಗೆ ಹೋಗಿ ನಿಂತರು. ನಂತರ ಆ ಜಯರಾಮು ಸಾಮಿಗಳಿಗೆ ತಮ್ಮ ಬಳಿಗೆ ಕರೆಯಲಾಗಿ ಅವರೂ ಆ ಹುಳ - ಬಿ ಡಿಗೊ ಳಗಿಂದ ಪಾರಾಗಿ ಕಿಲ್ಲೆಯ ಕೆ ಆಗೆ ನಿತನು ಆ ಬಳಿಕ ಸಮರ್ಥ ಗು ಭಾವನಿ?” “ನೀನೂ ಈ ಮಾರ್ಗದಿಂದ ನಮ್ಮ ಕೂಡಬಾ” ಎಂದು ಕರೆದು ಆr 7ಾನನು ಅಲ್ಲಿಂದ ಹೋಗುವ ಬಗೆ ಹ್ಯಾಗೆ? ಆವ ನು ಸಮರ್ಥರ ಮತ್ತು ಬಲರಾಮಸ್ವಾಮಿಗಳ ಈ ಅದ್ಭುತ ಶಕ್ತಿಯನ್ನು ಕಂಡ ಬೆರಗಾಗಿ ತೋಬ! ತೋಬಾ! ಯಾ ಅಲ್ಲಾ ! ಹಿಂದೂಕೆ ಫಕೀರ ಏತೋ ಬಡೆ ಆವಲಿಯಾ ಹೈ ! " ಎಂದು ನುಡಿದು ಓಡುತ್ತಾ ಓಡುತ್ತಾ ಎರಡನೇ ದಾರಿಯಿಂದ ಕಿ ಲೈಯ ಕೆಳಗೆ ಹೋಗಿ ಅವರಿಬ್ಬರ ಪಾದಗಳಿಗೆ ಅಭಿನಮಿಸಿ, ತನ್ನ ಅಪರಾಧವನ್ನು ಕ್ಷಮಿಸಬೇಕೆಂದು ಬೇಡಿಕೊಂಡನು, ತರುವಾಯ ಖಾವನು ತನ್ನ ಮೇಲೆ ಕೃಪೆಯ ನ್ನು ಮಾಡಬೇಕೆಂದು ಸಮರ್ಥರ ಪದವನ್ನು ಗಟ್ಟಿಯಾಗಿ ಹಿಡಿದದ್ದರಿಂದ ಸಮು ರ್ಥರು ತಮ್ಮ ವರದಹಸ್ಯವನ್ನು ಅವನ ಮಸ್ತಕದ ಮೇಲೆ ಇರಿಸಿ 'ರಾಮರಾಮ +r ಅನ್ನುತ್ತಿರ ಬೇಕೆಂದು ಉಪದೇಶ ಮಾಡಿದರು. ದಿಲೇಲಖಾನನ ಭಕ್ತಿಯು ಸಮರ್ಥ ರ ಪಾದದ ಮೇಲೆ ಅತ್ಯ ೧-ವಾಗಿ ಕತಿತು. ಆದ್ದರಿಂದ ಅವನು ಸಮುರ್ದರಿಗೆ ನೀವು ನಿರಂತರವಾಗಿ ನನ್ನ ಊರಲ್ಲಿಯೇ ನಿವಾಸಿಸಬೇಕೆಂದು ಪ್ರಾರ್ಥನೆಯನ್ನು ಮಾಡಿದನು ಆಗ ಸಮುರ್ಧರು ಅವನ ಕಡೆಯಿಂದ ಸ್ವಲ್ಪ ಭೂಮಿಯನ್ನು ತೆಗೆದುಕೊಂಡು ಅದರ ಮೇಲೆ ಒಂದು ಮರವನ್ನು ಕಳಿಸಿ ಅಲ್ಲಿ ವೇಣೂಬಾಯಿಯನ್ನು ಇಟ್ಟು ನೀನು ವೇ ಜೂಬಾಯಿಯ ಆಜ್ಞೆಯ ಪ್ರಕಾರ ನಡೆದುಕೊಂಡರೆ ನನ್ನ ಅಜ್ಞೆಯ ಪ್ರಕಾರ ನಡೆ' ದಂತಾಗುವದ, ” ಎಂತ ದಿಲೇತಾನನಿಗೆ ಸಮಾಧಾನ ಪಡಿಸಿ ಚ ಫಳಕ್ಕೆ ಹೊರ ಟು ಹೋದರು, ಸಮರ್ಥರು ಡಾ ಫಳ- ತಗ ನ ದಾರಿಯಲ್ಲಿ ಕೆಲವು ದಿವಸ ಬ್ರಹ್ಮ ನಾಳಿಯಲ್ಲಿ ಮತ್ತು ಕೆಲವು ದಿವಸ ವಡಗಾಂವದಲ್ಲಿ ಜಯರಾಮಸ್ವಾಮಿ ಸಹಿ ತವಾಗಿದ್ದು ಮುಂದೆ ಚಾಫಳಕ್ಕೆ ಹೋಗಿ ತಲ್ಪಿದರು, ಸಾರಂಗಪುರದ “ಇ೦ದೂ ರದ ಮಠದೊಳಗಿನ ಉದ್ದವಗೋಸಾವಿರ ಎರಡು ವರ್ಷಗಳಿಂದ ತನಗೆ ಸಮ. ರ್ಥರ ದರ್ಶನವಾಗಿಲ್ಲೆಂದು ಚಡಪಡಿಸ ಹತ್ತಿ ತನ್ನ ಶಿಷ್ಯನೊಡನೆ ಸಮರ್ಥರಿಗೆ