೭ ಶ್ರೀ ರಾಮದಾಸಸ್ವಾಮಿಗಳ ಚರಿತ್ರ. ಯಲ್ಲಿ ಪ್ರಬಲವಾಗಿದ್ದರೂ ಸಾಧುತ್ಸದ ಲವಲೇಶವಾದರೂ ಅವನಿಗೆ ಇದ್ದಿಲ್ಲ, ಸಾಧುತ್ವದ ಮುಂದೆ ವಿದ್ಯತ್ರಿಕೆಯ ಆಟವೇನು ನಡಿಯುವದು! ವಿದ್ವಾಂಸರಿಗೆ ಬ ಈ ಗ್ರಂಥಗಳ ಹುಚ್ಚು ಇರುವದು, ಆದರೆ ಸಾಧುಗಳು ದೇಶಕಾಲ ವರ್ತಮಾನಗಳಿ ಗನುಸರಿಸಿ ಆಚಾರ ವಿಚಾರಗಳನ್ನು ಬದಲಿಸುವರು, ಸಾಧುಗಳಿಗೆ ಗ್ರಂಥಗಳ ಮು ಹತ್ವವೇನೂ ಇರುವದಿಲ್ಲ, ಸಮಾಜಕ್ಕೆ ಉಪಯುಕ್ತವಾದದೊಂದು ಸಾಧುಗಳಿಗೆ ಕo ಡುಬಂದದ್ದೇ ಶಾಸ್ತ್ರವಚನವು! ಅವರ ನಡೆಯ ವೇದಾಧಾರವ! ಹೀಗಿದ್ದು ವಾ ಸುದೇವ ಗೂಸವಿಯು ಒಂದುಸುರೆ ತನ್ನ ಶಾಸ್ತ್ರಾಧ್ಯಯನದ ಹೆಮ್ಮೆಯಿಂದ Gltಾಮಾರ್ಚ ನ ಚಂದ್ರಿಕೆ' ಎಂಬ ಗ್ರಂಥದ ಆಧಾರದಿಂದ (ಜಪತರಾದಿ ಅನುಷ್ಠಾನ ಗಳನ್ನ ವಿಧಿಪೂರ್ವಕವಾಗಿ ಹ್ಯಾಗೆ ಆಚರಿಸತಕ್ಕದ್ದು ಮತ್ತು ಈ ಕಾಲದಲ್ಲಿ ದೊ ಡ್ಡ ದೊಡ್ಡ ಬ್ರಾಹ್ಮಣರು ಮತ್ತು ಸಾಧುಗಳೆಂಬವರು ಸಹ ಆಚರಿಸುವ ಜಪತಪಾದಿ ಅನುಷ್ಠಾನಗಳಲ್ಲಿ ಯಾವ ಯಾವ ದೋಷಗಳಿರುತ್ತವೆ” ಎಂಬ ವಿಷಯವನ್ನು ಕುರಿತು ಒಂದು ದೊಡ್ಡ ಗ್ರಂಧವನ್ನು ಬರೆದು ತಂದು ಅದನ್ನು ಸಮರ್ಥರ ಮುಂದೆ ಹಿಯು ತೋರಿಸಿದನು, ಅದನ್ನು ಸಮರ್ಥರು ಓದಿ ನೋಡಿ-69ಾವು ವಿದ್ವಾಂಸರಿದ್ದೀರಿ. ಈ ಗ್ರ೦ಧವು ತಮ್ಮ ವಿದ್ವತ್ತಿಗೂ ಯೋಗ್ಯತಗೂ ಒಪ್ಪವಂಥದ್ದಿರುತ್ತದೆ, ಆದ ರಲ್ಲಿ ಹೇಳಿರುವ ನಿಧಿಗಳಂತ ಆಚರಜತಿ ಮಾಡಲಿಕ್ಕ ತಮ್ಮಂಥ ದೊಡ್ಡ ಮನುಷ್ಯರೇ ಯೋಗ್ಯರು, ಆದ್ದರಿಂದ ಇದನ್ನು ಇಲ್ಲಿಂದ ಮೊದಲು ತೆಗೆದುಕೊಂಡು ಹೋಗಿರಿ ನಮ್ಮ ಗ್ರಂಥಗಳ ಸಂಗಡ ಇದು ಇರತಕ್ಕದ್ದಲ್ಲ' ಎಂದು ಹೇಳಿದರು, ಆಗ ಸುದೇವ ಗೋಸಾವಿಯು ತನ್ನ ಗ್ರಂಥವನ್ನು ಅಲ್ಲಿಂದ ಎತ್ತಿಕೊಂಡು ಒಳಗೆ ಒಯ್ಯ ನು, ಅಷ್ಟರಲ್ಲಿ ಅವನ ಬಾಯಿಯೇ ಹೋಯಿತು ಅವನಿಗೆ ಮಾತಾಡಲಿಕ್ಕೆ ಬರೆ ಲೊಲ್ಲದಾಯಿತು! ಆಗ ಅವನು ದೊಡ್ಡ ಧ್ವನಿಯಿಂದ ಅತ್ತು ಸಮರ್ಥರ ಪಾದದ ಮೇಲೆ ತಲೆಯನ್ನಿಟ್ಟು ಉರುಳಾಡೆ ಹತ್ತಿದನು, ಆದರೆ ಅದನ್ನು ನೋಡಿ ಸಮರ್ಥ ರು ಏನೂ ಮಾತಾಡದೆ ಸುಮ್ಮನೆ ಕುಳಿತು ಬಿಟ್ಟರು. ಆಗ ಕಲ್ಯಾಣಕ್ಕಾವಿತ ಮೊದ ೮ಂದ ಶಿಷ್ಯರು ವಾಸುದೇವ ಗೋಸಾವಿಯ ಆಪರಾಧವನ್ನು ಕ್ಷಮಿಸಬೇಕೆಂದು ಸ ಮರ್ಥರಿಗೆ ಬೇಡಿಕೊಂಡರು, ಅದಕ್ಕೆ ಸಮರ್ಥ ರು ಕಲ್ಯಾಣನಿಗೆ ಉತ್ತರ ಕೊಟ್ಟ ದ್ದೇನಂದರೆ-ಕಲ್ಯಾಣ', ಇವನು ಕೊಡುಹಗಲೇ ದೀವಟಿಗೆಯನ್ನು ಹಿಡಿಸಿಕತೆ ಡು ಅಡಡವ ಶಾಸ್ತ್ರೀಯ.! ಶಾಸ್ತ್ರದಂತೆ ವ್ಯವಹಾರ ಮಾಡುವಲ್ಲಿ ಇವನು ಬಹಳ ಚತುರನ! ನಾವೇನು, ಮೂಢರಾದ ಹೆಂಗಸರಿಗೂ ಹುಡುಗರಿಗೂ ಕಥೆಗಳನ್ನು ಹೇ ಇುತ್ತ ಅಡ್ಡಾಡುವ ಒಡ ಗೋಸಾವಿಗಳ{ ಸಮಗೂ ಅವರಿಗೂ ಕೂಡುವ ಬಗೆ - ಲ್ಲಿ?ಈ ಮೇರೆಗೆ ಸಮರ್ಥರು ಉತ್ತರ ಕೊಟ್ಟ ತರುವಾಯ ಅವರೆಲ್ಲ ಶಿಷ್ಯರು ಅಪ ರಿಗೆ ಬಹಳ ನನ್ನಪೂರ್ವಕವಾಗಿ ಪ್ರಾರ್ಥಿಸಿದ್ದರಿಂದ ಅವರು ಎನಿಸುದೇವ ಗೋಳು
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೮೯
ಗೋಚರ