ಪುಟ:ಸತ್ಯವತೀ ಚರಿತ್ರೆ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿಮೂರನೆಯ ಪ್ರಕರಣ

  1. + ನ * - * * * * 13 •

ಸ > ದ್ದರೆ ತಮ್ಮ ಹತ್ತಿರ ಇದ್ದ ರೂಪಾಯಿಗಳನ್ನೂ ಸಹ ಕೊಡುವೆನೆಂದೂ ಬಹು ವಿಧ ವಾಗಿ ಬೇಡಿಕೊಂಡರು. ಆದರೆ ಸತ್ಯವತಿ ಯು ಒಳ್ಳೆ ಮಾತುಗಳಿಂದ ಅವರನ್ನು ಸಮಾಧಾನಪಡಿಸಿ ಕಣ್ಣುಗಳಲ್ಲಿ ನೀರು ಸುರಿ” ೨ ಎಷ್ಟೋ ಕಷ್ಟದಿಂದ ಅವರ ನ್ನು ಸಂತೈಸಿ ಕೆಲವು ದಿನ ಮತ್ತೊಂದು ಸ್ಪ'ದಲ್ಲಿರುವುದಕ್ಕೆ ಅವರನ್ನು ಒಡಂಬಡಿಸಿ ದಳು. ಅವರು ತಾವೆಲ್ಲಿದ್ದರೂ ಬಂದು ನಿತ್ಯವೂ ದಂಪತಿಗಳಿಗೆ ಉಪ ಚಾರವನ್ನು ಮಾಡಿ ಹೋಗುವುದಕ್ಕೆ ಮೂತ್ರ ಅಪ್ಪಣೆ ಕೊಜಬೇಕೆಂದು ಆಕೆಯನ್ನು ಬೇಡಿ ಕೊಂಡು ಅವಳ ಅನುಮತಿಯನ್ನು ತಡೆದು ಮನಸ್ಸನ್ನು ಸಾಧ ನಪಡಿಸಿಕೊಂಡು ಎಳೆಮಕ್ಕಳು ತಂದೆತಾಯಿಗಳನ್ನು ಬಿಡುವ ಗೆ ದುಃಖಪಡುವೆದುಃಖಪಡುತ್ತಾ - ಡೆಗೆ ಹೋದರು, ಆ ಬಳಿಕ 'ಎಸಿ ಒಬ್ಬರಾದಮೆ :ಿಬ್ಬರಲತೆ ಪರಿ:ತ) ಚಾರಕರನ್ನೆಲ್ಲಾ ತಪ್ಪಿಸಿದಳು, ಆದರೆ ನಿಧಿ ವರೆಗೆ ಆಕೆ ದಲ್ಲಿ ಮಾತೃಸ್ತೆ ಸ ವಳ್ಳವರಾಗಿ ಪ್ರತಿದಿನವೂ ಎರಡು ಮರ., " ಓ Gದ ಹೊತ್ತು ಕುಳಿತಿದ್ದು ತಾವು ಮಾಡಬೇಕಾದ ಕೆಲಸವೇನದ ಇಯ ಎಂ. ಈ ೪ ರೋಗುತ್ತಿದ್ದರು. ಆಮೇಲೆ ಸ್ಥಳವನ್ನು ಬದಲಾಯಿಸಬೇಕೆಂದು ನಿಶ್ಚಯಿಸಿ ಸತ್ಯ ವತಿಯು ಆ ಬೀದಿ ಯಲ್ಲಿಯೇ ಚಿಕ್ಕು ದಾಗಿದ್ದರೂ ಒಳ್ಳೆಯ ಗಾಳಿ ಬರುವುದಕ್ಕೆ ಅನುಕೂಲವಾಗಿಲ್ಪ ಬೇರೊಂದು ಮನೆ ಬೆನ್ನು , ಡ: ರೂ ನX Tಳ ಬಾಡಿಗೆಗೆ ತೆಗೆದುಕೊಂಡು ಅಲ್ಲಿಗೆ ಕುಟುಂಬ ಸಮೇತವಗಿ ಹೊರಟು ). ಹೊಸಮನೆಯಲ್ಲಿ ಈಗ ಆ ಮನೆಯಲ್ಲಿರುವ ಬೆಂಚುಗಳನ್ನೂ ಕುರ್ಚಿ ಗಳನ್ನೂ ಇಟ್ಟು ಕೊಳ್ಳುವುದಕ್ಕೆ ಸ್ಥಳವಿಲ್ಲವಾದುದರಿಂದ ಮುಖ್ಯ ನಿಗಿ ಬೇ: ತಾದ ವಃ ಳನ್ನು ಇಟ್ಟು ಕೊಂಡು ಎ ಕ ವುಗಳನ್ನೆಲ್ಲಾ ನೂರು ರೂಪಾಯಿ.ಗಳಿಗೆ ಬಿಟ್ಟಳು, ಒಂದೇ ಸಮಯ ಇಲ್ಲ ಸೂರಮ್ಮನು ಮುಟ್ಟಾದಳು. ಸ ತ್ಯವತಿ ಯು ಎನಟ ಸಲ್ಲಗೆ ನಡೆ ಬೇ ಕಾದ ಕಾರಗಳನ್ನು ನಡೆಸಿದರೂ ಸರಮ್ಮನ ತಾಯಿಯು ತನ್ನ ಮಗಳಿಗೆ ಯಾವ ಭಾಗದಲ್ಲಿ ಸರಿಯಾಗಿ ನಡೆಯಲಿಲ್ಲವೆಂದೂ ಆಸ್ಥೆ ಅಕ್ಕರೆ ವಿನೋದಗಳು ಒಂದೂ ಇಲ್ಲವೆಂದೂ ಬೀದಿಬೀದಿಯಲ್ಲಿ ಎಲ್ಲರ ಸಂಗಡಲೂ ಹೇಳಲಾರಂಭಿಸಿದಳು. ಮಡರು ತಮ್ಮ ವಿನೋದಗಳನ್ನೂ ತಮ್ಮ ಕ: ರ್ಯಗಳನ್ನೂ ನೋಡಿಕೊಳ್ಳುವರೇ ಹೊರತು ಹೆರರ ಅನುಕೂಲವನ್ನೂ ಸಾಧಕ ಬಾಧಕಗಳನ್ನೂ ಸ್ವಲ್ಪವಾದರೂ ವಿಚಾರಿಸರು. ಅ೦ತಹ ಕಷ್ಟ ಕಾಲದಲ್ಲಿಯ ಈ ದಂಪತಿಗಳು ತಮ್ಮ ಕಷ್ಟವನ್ನು ಒಂದು ಮೂಲೆಯಲ್ಲಿಟ್ಟು ಸA Vಮ್ಮನ ತಾಯಿಸು ಸಿಒ.೧೦ಭದಿಂ ಬಗ»೧' ಆLIು ಈರುವ್ಯವಾದುದರಿಂದ ಸುಬ್ರಹ್ಮಣ್ಯನ ಗರ್ಭ ಧಾನಮಹೋತ್ಸವವನ್ನೂ ನೆರವೇರಿಸಿ