ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ (iii) ಸಂಬಂಧವು ಬಹಳ ನಿಕಟವಾಗಕೂಡದು, -ಜೆಡಿಟ ಮಾತ್ರ) ದಿಂದ ಇತರ ಸಂಘಗಳಿಗೆ ಪರಿಷತ್ತಿನ ಅಗಳಿತದ ವಿಪ ವದಲ್ಲಿಯ ಪರಿಷತ್ತಿಗೆ ಇತರ ಸಂಘಗಳ ಆಡಳಿತದ ವಿಷಯದಲ್ಲಿಯೆ ಮಿತಿ ಏಾಗಿ ಕೈಹಾ ?೪) ೬೬ಗುವಂತಿರಬಾರದು. ಹೀಗೆ ಜೋಡಿ ಸಲ್ಪಟ್ಟ ಸಂಘಗಳ ಎ Tಕಿಕವೇ ಮುಂತಾದ ವ್ಯವಹಾರಗಳ) ಈಗಿ ದರ ಏ ಸರಿಪತ್ತಿಗೆ ಅದರಿಂದ ಯಾವ ಬಾಧಕವೂ ಉತ್ತರವಾದಿತ್ವವೂ ಇ ಮುವುದಿಲ್ಲ. ಇದಲ್ಲದೆ ಕರ್ಣಟದೆ ಕದ ಹಲವು ಭಾಗಗಳಲ್ಲಿ ಹರಡಿ೪೦ಡಿರುವ ಯಾವತ್ತು ಸದುಗಳ ಮೇಲ್ವಿಚಾರವನ್ನು ನೋಡಲು ಪರಿಷತ್ತಿಗೆ ಸಾಧ್ಯವೂ ಆಗಲಾರದು. (iv) ಜೋಡಣೆಯ ದೆಸೆಯಿಂದ ಇತರ ಸಂಘಗಳ ಗೌರವಕ್ಕೆ ಚ್ಯುತಿಯಾಗ ತಕದಲ್ಲಿ, ಮುಖ್ಯವಾಗಿ ಇಳದ ಸುಮಾರು ೧೫ ವರ್ಷಗಳಿಂದ ನಡೆಯು ಉತ್ತರ ಕರ್ಣಾಟದಲ್ಲಿ ವಿಶೇಷವಾದ ಗಿರವದೊಡನೆ ಕಾಣ ಲ್ಪಡುತ್ತಿರುವ ಧಾರವಾಡದ ಕರ್ಣಾಟಕ ವಿದ್ಯಾವರ್ಧಕ ಸಂಘವನ್ನು ಅನುಲಕ್ಷಿಸಿ ಹೀಗೆ ಹೇಳುವೆನು. ಜೋಡಣೆಯ ದೆಸೆಯಿಂದ ಪರಿ ಪತ್ತಿನ ಉಪಸಂಸ ದಂತಾಗಿ ಅದರ ಪ್ರತಿಷ್ಟೆಗೆ ಲೋಪಬರುವ ಹಾಗಿ ದ್ದರೆ ಆ ಸಂಫವು ಪರಿಷತ್ತಿನೊಂದಿಗೆ ಜೋಡಿಸಲ್ಪಡಲು ಸರ್ವಥಾ ಸಮ್ಮತಿಸಲಾರದು. ಈ ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಆಲೋಚಿಸುವಲ್ಲಿ, ಈ ಕಳಗಿನಂತ ನಿಬಂಧನೆಯನ್ನು ಏರ್ಪಡಿಸಿಕೊಂಡರೆ ಜೋಡಣೆಯ ಕಾರವು ಬಹುಸುಲಭವಾಗಿ ನೆರವೇರುವುದೆಂದು ನನಗೆ ತೋರುತ್ತಿದೆ:- “ () ಸಾಮಾನ್ಯವಾಗಿ ಯಾರೊಬ್ಬರು ಯಾವ ಉಪಾಧಿ (91xliticn} ಗಳಿಗೆ ಒಳಪಟ್ಟು ಪರಿಷತ್ತಿನ ಯಾವ ಯಾವ ವರ್ಗಗಳ ಸದಸ್ಯ ರಾಗಬಹುದೋ, ಆ ಯಾವತ್ತು ವರ್ಗಗಳ ಸದಸ್ಯರಾಗಿ, ಅವೆ: ಉಪಾಧಿಗಳಿಗೊಳಪಟ್ಟು, ಪರಿಷತ್ತಿನ ಉದ್ದೇಶಗಳನ್ನು ಆನು ಮೋದಿಸತಕ್ಕೆ ಸಮಸ್ತ ವಾಚನಾಲಯಗಳೂ, ಪುಸ್ತಕ ಭಂಡಾರ