ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

tv ಆರಿಸ ತಕ್ಕ ಅಯಿದು ಮಂದಿ ನನ್ನ ಎ.ರ್ಮಿಕ ಸಭ7. 3 : * * ರಿಸೆ ಬೆ*ಬಂತಿಲ್ಲ; ಹಿಂದಿನಿಂದ ಆರಿಸಿ. *ಹದು ಆದರೆ ಕಾ. ಸಿ. ಸ ಸೃತಿರ ಎ.ದರೆ ಯಾರು ಯಾರು ಈಗ ಹಿಂಸಿ: ಡ ವರ ಲವರೆಲ್ಲರ * ಟಿ ಬಿ ಜಿ.: ತರಿಸಿ.೧ ಡು 65 * ಇಳೆ ಇಬೇ ಆಗದು ಯ: ವು. ದಿ ಇ ಮ೪ ೧೦ ನಯ, ನಿ«cಧನೆಯಲ್ಲಿ ಈ ಆಳ °ನತೆ ತಿದ್ದುಪಡಿಯನ್ನು ಸವೆದ್ದೆನು:- * 10 ನೇ ನಿಬ : ಧನೆ..... ಇದರಲ್ಲಿ ಆಯಾ ಕಾಲದಲ್ಲಿ ನೆಲೆದ ಕಾ. ನಿ, ಸಭಿಕರ ಬಹುಮತ ಬಂತೆ ವತಿ೯ಸತಕ್ಕದೆಂದು ಮಾತ್ರ ಹೇಳಿದೆ, ಆದರೆ ಮುಖ್ಯವಾದ ಕೆಲವು ವಿಷಯಗಳಲ್ಲಿ ಯಾವ * ಸಿರ್ವಾಹಕರ ಮತಗಳನ್ನು ಪಡೆಯುವಂತ, ಉದಾಹರಣೆಯಾಗಿ, (a) ತೆರವಾದ ಕಾ ಸಿ ಸದಸ್ಯರ ಸ್ಥಳಗಳನ್ನು ತಾತ್ಕಾಲಿಕವಾಗಿ ತುಂಬಿಕೊಳ್ಳುವ ಸಂದರ್ಭದಲ್ಲಿ , (b) ಯಾವುದೊಂದು ನಿಬಂಧನೆಯ ಅರ್ಥದ ಬಸಯದಲ್ಲಿ ಮತಭೇದವುಂಟಾದಾಗ, (C) ವಾರ್ಷಿಕ ಮಹಾಸಭೆಗಾಗಿ ಯಾರಾದರೂ ಸೂಚನೆಗಳನ್ನು ಕಳುಹಿಸಿರುಅವನ್ನು ಆ ಮಹಾಸಭೆಗೆ ತರಬೇಕೇ, ಬೇಡವೇ ? ಎಂಬುದನ್ನು ನಿರ್ಣಯಿಸುವಾಗ...ಕಾರ್ ನಿರ್ವಾಹಕಸಭ್ಯರೆಲ್ಲರ ಅಭಿಪ್ರಾಯವನ್ನು ಪಡೆಯುವುದು ಉವವೆಂದು ನನಗೆ ತೋರುತ್ತಿದೆ. ಮೊದಲಲ್ಲಿ, ಕಾರನಿರ್ವಾಹಕರ ಬಳಿಗೆ ಕಳುಹಿಸಿದ ಪ್ರತಿ ಸwಚನೆಯನ್ನೂ ಅವರು ಅಗತ್ಯವಾಗಿ ಮಹಸಭೆಗೆ ತರಬೇಕೇ? ಅಥವಾ ತಮ್ಮ ವಿವೇಕ ಬುದ್ದಿಯನ್ನು ಪಯೋಗಿಸಿ ಹಾಗೆ ತಾರದೆ ಬಹುಮತದಿಂದ ತಮ್ಮ ಸಭೆಯಲ್ಲಿಯೇ ತಳ್ಳಿಬಿಡಬಹುದೇ ?-ಎಂಬ ವಿಷ ಯವನ್ನು ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸುವುದು ಅಗತ್ಯವಾಗಿದೆ ? ಈ ಮೂಲ ನಿಂಧನೆಗೂ ಹೊಸ ೧೦ನೇ ನಿಬಂಧನೆಗೂ ಭೇದವಿಲ್ಲ. ಆದರೆ ಮೇಲೆ ಸೂಜೆಸಿದಂತೆ " ಮುಖ್ಯವಾದ ಕೆಲಕಲವು ವಿಷಯಗಳಲ್ಲಿ ಯಾವತ್ತು ಕಾ, ನಿ, ಸದಸ್ಯರ ಮತಗಳನ್ನು ಪಡೆಯುವುದು ಉತ್ತಮ. " ಎಂಬುದನ್ನು ಅಂಗೀಕರಿಸುವುದಕ್ಕೆ ಬದಲಾಗಿ ಹೊಸ ೧೧ ನೇ ನಿಬಂಧನೆ ಬೆ.“ ವರ್ಷವಧ್ಯದ (IIalf yearly)ಸಭೆ ” ಎಂಬ ಒಂದು ನೂತನ ಎ: ರ ಏವ ಚ ವಡಿ, ಆ ವರ್ಷವಧ್ಯದ ಸಭೆಯು “ ಸಾಧ್ಯವಾಗುವ 5 47 ನವರಾತ್ರಿ.) ರಜದಲ್ಲಿ ನಡೆಯಬೇಕು ” ಎಂದು ನಿರ್ಣಯಿಸಿದೆ. ಇದಲ್ಲದೆ, ಇತರ (ಕಾ, ಸಿ) ಸಭೆಗಳ ಕಾಲ್ಯ ವಿವರದಪಟ್ಟಿಯಲ್ಲಿ ಕಾಣಬರುವ ಪ ಯಗಳಲ್ಲಿ ಯಾವುದನ್ನಾದರೂ ವರ್ಷಮಧ್ಯದ ಸಭೆಯ ಪದ್ಯಾಲೋಚನೆಗೆ ವೆಂಬರುಗಳು ಇಡಿಸಿಕೊಳ್ಳಬಹುದು ” ಎಂದು ೧೦ನೆಯ ನೂತನ ನಿಧ ನೆಯಲ್ಲಿ ಹೇಳಿದೆ, 1