ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಕದಂಬ' ಸಂಗ್ರಹ • .., .. . . . . . . . . . , , , , , , , , , , , , ಇನ - J ವ ವ ಸೊಬಗಿನ ಬಳ್ಳಿಯ ಗದ್ಯಾನುವಾದ, ವ \೪) ಶ್ರೀ ಕೃಷ್ಣನು ದ್ವಾರಕಾಪಟ್ಟಣದಲ್ಲಿ ಸುಖದಿಂದಿರುವಾಗ ಒಂದುದಿವಸ ಪಟ್ಟದರಸಿಯ ರಾದ 0ಕ್ಕಣಿಗೆ ಏನೋ ಮನೆ ಖೇದವಿದೆ ಎಂದು ಗೊತ್ತಾಗಲು ಕೂಡಲೆ ಆ ರಾಣಿವಾಸಕ್ಕೆ ಹೋಗಿ ವಿಚಾರಿಸಲು ಮಕ್ಕಳಿಲ್ಲದ ದೆಖನೆಂದು ಗೊತ್ತಾಯಿತು. “ ಶಂಬರನೆಂಬ ರಕ್ಕಸನು ಲೋಕವನ್ನು ಪೀಡಿಸುತ್ತಿದ್ದಾನೆ, ನಿನ್ನ ಮಗನೇ ಅವನನ್ನು ಕೊಲ್ಲಬೇಕೆಂದು ಮಹೇಶ್ವರನ ವಿಧಿ, ಆದಕಾರಣ ನಿನಗೆ ಬೇಗನೆ ಪುತ್ರ 4 ರ ತತಿಯಾಗುವುದು “ದು ಶ್ರೀಕೃಷ್ಣನು ರುಕ್ಕಣಿಯನ್ನು ಸಮಾಧಾನಪಡಿಸಿದನು, ಮುಗು) ೧ ಅನ - ೨ ಮಣಿಪಟ್ಟಣದ ಅತಿಭನಾದ ಶಂಬರನು ಜಿ: ಟಿ. ಪೋದನು, ಆ ಮರದಲ್ಲಿ ಅಸ್ಪಷ್ಟವಾಗಿ ಕಾಣುವ ಒಂದು ವ್ಯಕ್ತಿಯನ್ನು ಮೃಗವೆಂದಣಿ ಸಿ, ಬಾಣವೆಸಗಲಕ್ಕೆ ಸಿದ್ಧನಾಗಲು ಆ ಅನ್ಸಿದ್ದ ವ್ಯಕ್ತಿಯಾದ ಸ್ತ್ರೀಯು, ಬೆದ ಪ್ರಯಸದಿಂದ ಎದ್ದು ಬಂದು ಶಂಬರನಿಗೆ ನಮಸ್ಕರಿಸಿ 4 ಬಾಲ್ಯ ಮೊದಲ್ಗೊಂಡು ತಾಯಿ ತಂದೆಗಳನ್ನು ಅರಿಯೆನು, ಗಂಡನು ಕೆಟ್ಟ ಚ್ಚಿಗೆ ಆಹುತಿಯಾ ಬೆನ್ನು, ನಾನು ಕಾಡುಪಾಳ ದೆನು, ಕೆಪಡಬೇಕು,” ಎಂದು ಬೇಡಿಕೊಂಡಳು, ಆ ದುಷ್ಟ ಶ; ಬಲನು ಕನಿಕರ ದಿಂದ ಒಪ್ಪಿ ಕಂಕೊಂಡು ಹೋಗಿ ಅವಳನ್ನು ಅಡಿಗೆ ಕೆಲಸಕ್ಕೆ ನೇಮಿಸಿದನು, ಮುಗುಳು ೩ ಆ ಮೇಲೆ ಒಂದುದಿನ ಒಝಲಗದಲ್ಲಿರುವ ಶಂಬರನಲ್ಲಿಗೆ ನಾರದಯಷಿಯು ಬಂದು ಅವನ ಆಳಿಕಯ ರಿ?ತಿಯನ್ನೂ ಕುಶಲವನ್ನೂ ವಿಚಾರಿಸಿದನು, ಆ ಶಬರನ, “ ನನಗೆ ಯಾವ ಒಗೆಯಲ್ಲೂ ಕಡಿಮೆ.. ಕೃಷ್ಣನ ಮಗನಿ೦ದ ನಿನಗೆ ಮರಣವೆಂದು ಹೇಳಿದ ಬ್ರಹ್ಮನ ಮೊತಿಗಾಗಿ ಮಾತ್ರ ಎಳ್ಳಷ್ಟು ವಿಚಿಸಬೇಕಾಗಿವೆ. ಆದರೆ ಮಹೆಶ್ವರನ - ಸಿನ್ನ ಶಿಷ್ಯನಾದ ಕೃಷ್ಣ ಪುತ್ರನು ನಿನ್ನನ್ನು ವಧಿಸಬೇಕಲ್ಲದೆ ಬೇರಾರಿಗೂ ಅಸಾಧ್ಯ ” ಎಂದು ವರವಿತ್ತ ಕಾರಣ ಇನ್ನು ಯಾವ ಹೆದರಿಕೆಯೂ ಇಲ್ಲ ! ಎ೦ದನು ಮಹಾ ದೇವನ ದಯದಿಂದ ಶ್ರೀಕೃಷ್ಣನಿಗೆ ಈಗ ಪುತ್ಪತ್ತಿಯಾಗಿದೆ, ಆದ ಕಾರಣ ಈಗಲೇ ಆ ವೈರಿಯ ಸಂಗತಿಯನ್ನು ವಿಚಾರಿಸಿಕೊ ಎಂದು ಹೇಳಿ ನಾರದನು ಹೊಂಟು KS ದನು, ಹಗೆಯ ಬಿತ್ತನ್ನೆ ಹುರಿದು ಬಿಡುತ್ತೇನೆಂದೆಣಿಸಿ ಶಂಬರನು ಆ ರಾತ್ರಿಯೇ ದರಕಿಗೆ ಹೂ ದನು, ಮಾಯದಿಂದ ಯಾರಿಗೂ ತಿಳಿಯದಂತ ಮಾಳಿಗೆಗೆ ಹ ಶ್ರೀ ಕೃಷ್ಣನ ಮಗುವನ್ನ ತಂದು ಸಮುದ್ರಕ್ಕೆ ಬಿಸಾಡಿ ನಿಶ್ಚಿಂತನಾಗಿ ಗೃಹಭಿಮುಖನಾದನು. ಮಗಳು ೪ ಶಿವನ ಉರಿಗಣ್ಣಿಂದ ಉರಿದು ಕಾಮನು ಮುಡಿದು ಹೋಗಲು ಅನಥಳಿಗಿ ಇಾಡಿನಲ್ಲಿ ಕೊಳ ಲುತ್ತಾ ಇದ್ದ ರತಿದೇವಿಯೇ ದೈವವಶಾತ್ ಮೊದಲು ಹೇಳಿದಂತೆ ಶಂಬರನ ಅಧೀನಳಾಗಿದ್ದಳು, ಬೆಂಬಿ ಸಿಗಳಾಗಿದ್ದ ಆ ಸಾದ್ವೀಮಣಿ ತನ್ನ ಹಿಂದಿನ ಮಹತ್ವವನ್ನೂ, ಅಂದಿನ ಅವಸ್ಥೆಯನ್ನೂ ನೆನೆನೆನೆದು ಕೊರಗುತ್ತಿದ್ದಳು, ಆಗ “ ಅಲ್ಪ ಕಾಲದಲ್ಲಿ ನೀನು ಎಲ್ಲ ಭನನ್ನು ಹೊಂದುವೆ ” ಎಂದು ಆಕಾಶ ವಾಣಿಯಾಯಿತು ಕಾಶ