ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸ೦ಗ್ರ • ....... .. 4#* *

  • *
  • * * * 11 }

rurs?

  1. # # # * 1 * \ /

F* * 1,421 \/\ # # # # #s , hrs \r\/\/\/\hhhh h ಎಂತಹವರೂ ಎಂದ ನಾಗಮ್ಮನಿಗೆ ಭಾವನೆಯುಂಟಾಯಿತು, ನಿಂಬೆಳೆಯಾ ಜಿ.7), ೬ ಡಿಸeು ಸಂಕೋಚವiಯ ತು. ಆದರೂ ಯತ್ನವಿಲ್ಲದೆ ಉಾಹಗ ಇಲ್ಲವನ್ನೂ ತಗದು ಕ೦ಡು ಒಡಿಸಿದಳು ಒಡಿಸುವಾಗ ಒಂದೆರಡ ತಡವ ಅ ೪ಯ ನಾಗುವವನನ್ನು ನೋಡಿದಳು. ನಾಗಮ್ಮನಹಟ್ಟಿಯಲ್ಲಿ ಬೆಂಕಿ ಬಿತ್ತು. ಊಟವಾದ ನಂತರ ರಾವ. ಚಂದ್ರನು ಕೊಠಡಿಯಲ್ಲಿ ಸ್ವಲ್ಪ ಮುಗಿದನು. ಕೊನೇ ರಯ್ಯನಾದರೆ ತಾನು ಬಟ್ಟೆ ಇಪ್ಪಳ ವನ್ನೂ ಒ೦ತಾಯಿಗೆ ವಿವರಿಸುತ್ತಿದ್ದನು. ಎಲ್ಲೆಲ್ಲಿಯ ಹುಡುಕಿದುದಾಯಿತಿ, ಕೆಲವರಿಗೆ ಆಸ್ತಿಯಿಲ್ಲ. ಇವರಿಗೆ ವಿದ್ಯೆಯಲ್ಲಿ ಕೆಲವರಿಗೆ ತಾತ ದೆ ಗಳಿಲ್ಲ, ಮತ್ತು ತಮ್ಮವರಾಗಿರವವರಲ್ಲಿ ಗಂಡಂ ವನೊಬ್ಬನೂಯಿಲ್ಲ. ಈಚೆಗೆ ಈ ರಾವ.ಚಂದ್ರಯ್ಯನನ್ನು ಎಷೆ ವಿಧವಾಗಿ ಬೇಡಿಕೊಂಡು, ನಮ್ಮ ಮನೆಯನ್ನು ಉದ್ಧಾರಮಾಡಬೇಕೆಂದು ಕೇಳಿಕೊಂಡ.ಬಕ್ಕೆ ಒಪ್ಪಿರುವನು. ಮತ್ತು ರಾಮಚಂದಯ್ಯನಿಗೂ, ತನ್ನ ಚಿಕ್ಕಪ್ಪಂದಿರಿಗೂ ವ್ಯವಹಾರಗಳೂ ಚೆನ್ನಾಗಿಲ್ಲ. ತಾವು ಏನೊಂದು ಸಹಾಯವನ್ನು ಮಾಡ ದಿದ್ದರೂ ಇದಕ್ಕೆ ಆಕ್ಷೇಪಣೆ ಮಾಡುವುದರಲ್ಲಿ ನಿಸ್ಸಿಮರು ಎಂಬ ಆಭಿರಹದಿಂದಲೇ ತನ್ನ ಇನ್ನೊಬ್ಬ ಚಿಕ್ಕಪ್ಪನಿಗೂ ಈ ಸಮಾಚಾರ ವನ್ನು ತಿಳಿಸಲು ಇಷ್ಟವಿಲ್ಲ. ಈಗ ಈ ವರನನ್ನು ಹೇಗಾದರೂ 2 ಸಿ ದರ ಮುಂದಕ್ಕೆ ಬಹಳ ಅಭಿವೃದ್ಧಿಯನ್ನು ಹೊಂದಓಹುದು. ಎಂಬಿವೇ ಮುಂತಾದ ಮಾತುಗಳನ್ನು ಹೇಳಿದನು. ನಾ" ಅಪ್ಪ, ವರನಿಗೆ ವಯಸ್ಸು ಮೀರಿರುವುದಲ್ಲ ! ನಮ್ಮ ಸಾವಿತ್ರಿ ಯನ್ನು ಇವನಿಗೆ ಕೊಡಲು ಮನಸ್ಸೇ ಇಲ್ಲ.” ಕೋ-ಆಹ.ದು ನಿಜ, ಆದರೆ ಏನು? ಮತ್ತು ಅಥವಾ ಮೂವತ್ತೈದು ವರುಷದವನಂತ ಕಣವನು ! ಒಹಳ ಆಸ್ತಿ ಉಂಟು ! ಹಿಂದೂಪು ರಕ್ಕೆ ಸಮೀಪದಲ್ಲಿನ ನಾಗೋಡಿಯಲ್ಲಿರುವನು. ಮೊದಲನೆಯ ಕಂದ ತಿ:' ಮಕ್ಕಳಾರೂ ಇಲ್ಲ. ಅವಳ ಇಲ್ಲ. ಇದಕ್ಕಿಂತ ಮೇಲಾದ ವರನನ್ನು ಹುಡುಕುವುದು ಸಾಧ್ಯವಿಲ್ಲ, ”