ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

83 ಇದಂಬರಿ ಸಂಗ್ರಹ

y / try'vvvvv vv # * * * \ 1 * J\/ \ \• • • • • • • • • • • • • • • • 4\r\/\// \\/Y\/\ \nಗಿ, 1/*/ \/ \/ \\jYV 1/4 \ // YW ಗಳು ನೋಯುವದಕ್ಕೆ, ಹೋಗುವಗಾಡಿ ಹೋಗುತ್ತ, ಮುಂದುಗಡೆಯಲ್ಲಿ ಹg ” ಎಂದು ಬದಲುಪಿತು. ಇಲ್ಲ. ನೀವುಹೊರಡಿ ಎಂದನು, ತುನೆಯೊಳಗೆಬಂದು “ ಗುರುವಾ ” ಎಂದು ಕೂಗಿದನು. “ ಸಾ ಮಿ " * ರುಜಪ್ಪನ್ನ ಈಗಲೇ ಕರೆದುಕೊಂಡುಬು, ಓಡು ” ಇಂಚಹೊತ್ತಿಗೆ, ಗುರುವನೂ, ರಾಜನೂ ಬಂದಿರು, “ ಇದೇನುಮರ್ತಿ, ಸಂಗಸುಮಾಡಿ Kಳ್ಳುವ, “ ಗುಡಿಗೆಹೋಗೋಣ, ಆಗಲೇ mಡಿಯು ಹೊರಟು ಹೆಯಿತು ಗಾಡಿಯನ್ನು ಹಿಡಿಯಬೇಕು. ” ತರಿತದಿಂದ ಇಬ್ಬರೂ ನಡೆದರು ಗಡಿದಂ ವೆಂಕಟರಮಣಸ್ವಾಮಿಯ ದೇವಸನವು ಬಾಗೇಪಲ್ಲಿಗೆ ೧i 1 ಮೈಲಿಯದೂರದಲ್ಲಿದೆ ಪುರಾತನ ಕಾಲದಲ್ಲಿ ಕಟ್ಟಿದ ದೇವಸ್ಥಾನ, ಬಹಳ ವರುಷಗಳಿಂದ ಪೂಜೆ ಪು-ಸುರ ಗಳಿಲ್ಲದೆ, ದೇವರನ್ನು ಕೇಳುವವರೇ ಇರಲಿಲ್ಲ. ಹಿಂದಿನ ಸುಬೇದಾರರಾ ಗಿಟ್ಟಿಗರು, ಸತ್ಕಾರದವರಿಗೆ ಬರೆದು, ಶಿಥಿಲವಾಗಿದ್ದ ಭಾಗಗಳನ್ನು ಸರಿ ಪಡಿಸಿ, ವಾಹನಗಳಲ್ಲವನ್ನೂ ಪುನಃ ಹೊಸದಾಗಿಮಾಡಿಸಿ, ವರ್ಷವರ್ಧಕ ಒಂದು ಜಾತ್ರೆಯನ್ನು ಏರ್ಪಡಿಸಿದರು, ಈಗ ನಿತ್ಯ ಕಟ್ಟಳ ಪೂಜೆಯ ವಿಶೇಪದಿನಗಳಲ್ಲಿ ಮೆರವಣಿಗೆಯ ಬರುತ್ತದೆ. ಒಬ್ಬ ಪೂಜಾರಿಯು ಪಕ್ಕದಲ್ಲಿನ ಹಳ್ಳಿಯಲ್ಲಿಯೇ ವಾಸಮಾಡುವನು. ಉತ್ಸವಾದಿ ದಿವಸಗಳಲ್ಲಿ, ಬಾಗೇಪಲ್ಲಿಯಿಂದ, ಮತ್ತು ಇತರ ಕಡೆಗಳಿಂದಲೂ, ವೈದಿಕ ಬ್ರಾಹ್ಮ ಎರು ಬಂದು ಸೇರುವರು. ಆಗಿನ ಕೋಲಾಹಲವು ವರ್ಣಿಸಲಸದಳವು. ಈಗಲೂ ಪ್ರತಿಸಂವತ್ಸರದಲ್ಲೂ ಚಿತ್ರದಲ್ಲಿ ದನಗಳ ಮಾರಾಟವಾಗು ವುದು, ಆಗ ಸುಮಾರು ೩೦-೪೦ ಸಾವಿರ ಆ೦ಡಗಳು, ಸೇರುವದುಂಟು. ಕುಂಬಳೆ ಸೀಮೆಗಳಿಂದಲೂ, ವರ್ತಕರೂ, ಭಕ್ತಾದಿಗಳ ತಂಡೋಪ ತಂಡವಾಗಿ ಕರೆಯುವರು. ಗುಡಿಗೆ ಹೆಬ್ಬಾಗಿಲು ಉತ್ತರಮುಖವಾಗಿದೆ. ಒಳಗಿನಕರದಲ್ಲಿ, ಎದುರಿಗೆ ಕಲ್ಯಾಣಮಂಟಪವಿರುವದು. ಕಲ್ಯಾಣಮಂಟಪದ ಕಲ್ಲುಕಂಭ ಗಳಲ್ಲಿ, ಸಿಂಹಗಳನ್ನೂ, ಕುದುರೆಗಳನ್ನೂ, ಆನೆಗಳನ್ನೂ ಕೆಲವು ಖುಷಿ