ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwwwwwwwwwwwwwwwwwwwwY ಸಾವಿತ್ರಿ, mv.mon ಗಳ ಚಿತ್ರಗಳನ್ನೂ ಇವು ದೇವರಗಳ ಜತಗಳನ್ನೂ ಕಟ್ಟಿರುವರು. ಶಂಕರದಲ್ಲಿ ಪ್ರವೇಶಿಸುತ್ತಲA, ಎಡ ಬಲಭಾಗಗಳಲ್ಲಿ ಕಣ್ಣು ಕಂಭ ಗಳನ್ನೂ ನಿಲ್ಲಿಸಿರುವರು ಈ ಕಂಭಗಳ ಮೇಲೆ, ಬಿದಿರುಬೊಂಬು, ಚಾಪೆ ಗಳಿ೦ದ ಉತ್ಸವಕಾಲಗಳಲ್ಲಿ ಚಪ್ಪರಹಾಕಲ್ಪಟ್ಟ, ಬ್ರಾಹ್ಮಣರಿಗೆ ಸಂತರ್ಪ Nಯು ನಡೆಯುವದು. ಎಡಭಾಗದಲ್ಲಿ, ಇನ್ನೂ ಮುಂದಕ್ಕೆ ಹೋದಲ್ಲಿ, ಎರಡು ಕೊಠಡಿಗಳು ಮತ್ತು ಕೈಸಾಳೆಗಳಿರುವವು, ಜತೆಯಾಗುವಾಗ, ಈ ಪ್ರದೇಶವು ಸುಬೇದಾರರ ಮತ್ತು ತಾಕಿನ ಉದ್ಯೋಗಸ್ಥರ ಬಿಡಾರ ವಾಗುವುದು ಒಂದು ಪದಕ್ಷಿಣೆಯನ್ನು ಬರುವಾಗ ಸುತ್ತಲಿನ ಕಟ್ಟಡವನ್ನು ನೋಡಬಹುದು. ಕೆಲವು ಹಳೆಯ. ವಾಹನಗಳನ್ನೂ, ಮತ್ತು ಸಣ್ಣ ತೆ' ರನ್ನೂ ಪಕ್ಕದಲ್ಲಿ ಬಿಟ್ಟಿರುವರು ಪೂಜಾರಿಗೆ ಅನುಕೂಲವಾದ ಮನ ಯೋಂದು ಈ ಶುಕ್ರದಲ್ಲಿ ಇದೆ. ಈದಿನ ಗುಡಿಯಲ್ಲಿ ತೋರಣಗಳನ್ನು ಕಟ್ಟಿ, ಆಳಗೆ ಕಲವೆಡೆಗಳಲ್ಲಿ ರಂಗವಲ್ಲಿಯನ್ನಿಟ್ಟಿರುವರು ಹಳ್ಳಿಯ ವೋಲಗವೂ ನಡೆಯುತ್ತಿತ್ತು. ಬಾಗೇಪಲ್ಲಿಯಿಂದ ಜನಗಳ ಮೆಆಲಪುಳು ಹೆಂಗಸರು ಮತ್ತು ಮಕ್ಕಳು, ಬರುತ್ತಿದ್ದರು ಎಂದ ಬಂದವರು, ಗುಡಿಯೊಳಗೆ ಹೋಗಿ, ಮಂಗಳಾರತಿಯನ್ನು ಮೂಡಿಸಿ, ಕಾಯಿ ಹೋಳುಗಳನ್ನು ಹಿಡಿದುಕೊಂಡು ಕಲ್ಯಾಣಮಂಟಪಕ್ಕೆ ಬರುತ್ತಿದ್ದರು ಕಲವರು ಪ್ರಶ್ನೆಗಳನ್ನು ತಮ್ಮ ಹಟ್ಟಿನಲ್ಲಿ ಸಿಕ್ಕಿಸಿಕೊಂಡು, ವಿನೋದವಾಗಿ ಮಾತನಾಡುತ್ತಿರುವರು. ಬಾಗಿಲಬಳಿಯಲ್ಲಿ ಇಟ್ಟಿದ್ದ ಬಿಂದಿಗೆಯಲ್ಲಿ ತಮ್ಮ ಕಾನುಸಾರ ಕನಸುಗಳನ್ನು ಹಾಕುತ್ತಿದ್ದವರು ಗುಡಿಯಿಂದ ಹೊರಗೆಎರವಾಗ, ಪಂಚಗಳಿಂದ ಮುಖದಲ್ಲಿನ ಬೆವರನ್ನು ಒರಸಿಕೊಳ್ಳುತ್ತ, ಬೀಸಿಕೊಳ್ಳುತ್ತ ಉಳಿಯುವವರು, ದೇವರ ಪ್ರಸಾದವನ್ನು ತಿನ್ನಬೇಕಂದು, ಕಲ್ಲಿನ ಮೇಲೆ, ಕಾಯಿ ಹೋಳುಗಳನ್ನು ಒಡೆಯುತ್ತಿದ್ದವರು. ಇವರಲ್ಲಿ ಕಲ್ಯಾಣ ಮಂಟಪದಲ್ಲೆಲ್ಲಾ ಚಿಪ್ಪಿನ ಚೂರುಗಳು; ಕೆಲವರು ಜಾಣೆಯರಾದ ಹೆಂಗಸರು, “ ಕಾಯಿಗಳನ್ನು ಹಾಗೆಯೇ ಇಡಿ, ನಾಳ ಪಟ್ಟಿ ಮಾಡಲಿ ಆಗುವದು” ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದರು, ೩ ೧.