ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ವಿ ಶಾ ನಿ ನಿ. ಪರ್ತಗುಚ್ಛ

- - - - - Adh ೫ --ವk • ಳ ಸಂಜೆ 5 R , * 1 1 > 1 |

A (A

  • ಸ) | ಭಾತದ ಆಗಮನವನ್ನು ಸೂಚಿಸುತ್ತ ತಂಗಾಳಿಯು ಕ wಲ್ಲಿ ಎಲ್ಲೆಲ್ಲಿಯ ಸುಳಿಯಲಾರಂಭಿಸಿತು; ಆಖಿಯ

27 ದಿನ ಮಾನವಾದ ಆ ಮಂದಮಾರುತದ ಮೃದುಸ್ಸರ್ಕ ದಿಂದ ಪೂರ್ವದಿಗ್ವನಿತೆಯು ಹರ್ಷಿತಳಾದಳು. ಆವಳ ಆನಂದವನ್ನು ನೋಡಿ ಸಹಿಸಲಾರದೆ ನಿಕೆಯು ಮೆಲ್ಲ ಮೆಲ್ಲನೆ ಹಿಂಜರಿಯಲಾರಂಭಿಸಿದಳು ! ಪಕ್ಷಿ ಸಂಕುಲಗಳ ಕಲಕಲ ರವವು ದಿಕ್ಟಗಳಲ್ಲಿ ಪ್ರತಿಧ್ವನಿತವಾಗಲಾರಂ ಭಿಸಿತು ! ಸಭಾತದ ಈ ಸಮಾರಂಭವನ್ನು ಕಂಡು ನಿದಾಲತಾಂಗಿಯು ಭಗವಿಹ್ವಲಳಾದಳು ! ತನಗಿನ್ನು ಜಯಕಾಲವು ದುರ್ಲಭವೆಂದಂದು ಜೋಂಗಳು ! ಕ್ಷಣ ಕ್ಷಣಕ್ಕೂ ಕಳೆಗುಂದಿ ಕಣ್ಮರೆಯಾಗುತ್ತಿದ್ದ ನಕ್ಷತ್ರ ಗಳ ಸ್ಥಿತಿಯನ್ನು ನೋಡಿದಳು ಆ ತೇಜೋಹೀನನಾದ ತಾರಾಕಾಂತಕ ಸ್ಥಿತಿಯನ್ನು ನೋಡಿ ಬೆರಗಾದಳು ! ತಾವಿನ್ನಿರುವುದು ಅಯುಕ್ತವೆಂದು Kಂಡು ತನ್ನ ಆಲಿಂಗನದಿಂದ ಸುಖಿಸುತ್ತಿದ್ದವರನ್ನು ನಿಧಾನವಾಗಿ ತ್ಯಜಿಸ ಲಾರಂಭಿಸಿ ಸ್ವಲ್ಪ ಕಾಲದಲ್ಲಿಯೇ ಮರೆಯಾದಳು, ನಿದಾಲತಾಂಗಿಯ ತಮ್ಮನ್ನು ದೂರೀಕರಿಸಿದ ಮೇಲೆ ಹಾಸುಗೆಗಳಿಂದೇನು ಪ್ರಯೋಜನ ವೆಂದುಕೊಂಡು ಸರ್ವರೂ ಏಳಲಾರಂಭಿಸಿದರು. ಎದ್ದು ತತ್ಕಾಲ ರ್ಕ ತುಕರಾಗುತ್ತಿದ್ದರು. ಆಗ ಕರಿಕಲ್ ಪಟ್ಟಣದ ಇ-ಸೈಕಲ್ ತಾಂದೊ ರಾಯರು ಶಾತರ್ವಿಧಿಗಳನ್ನು ಪೂರ್ತಿಗೊಳಿಸಿ, ಉಡುಪುಗಳನ್ನು ಧರಿಸಿ ಹೊರಗೆ ಹೊರಡಲುದ್ಯುಕ್ಯರಾದರು ಅಷ್ಟರಲ್ಲಿಯೇ, “ ಸ್ವಾಮಿ ! ಶಮಿ !! ಸರ್ವನಾಶವಾಗಿ ಹೋಗಿದೆ !!! ಅಯ್ಯೋ! ಬನ್ನಿ !! ಬೇಗದಯಮಾಡಿ !!! » ಎಂದು ಕಾತರದಿಂದ ಕೂಗುತ್ತ ಬಹು ಆತುರದಿಂದ ಓಡಿಯೋಡಿಬಂದು h,