ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಬರಿ" * - ಗತ್. Annnnnnnn Ark r• # 1 # n n f * * * httr\nhfv/ Pvn /4 1 1

  1. #
  2. \

\/ \ + ದರು !! “ ಈಗ ಆ ಭಯಂಕರ, ರಜ್ಞ ಪ್ರವಾಹವು ಇರುವ ಕೋಣೆ ಯಲ್ಲಿ ಮಲಗುತ್ತಿದ್ದವರು ಮಾರ್ವಾಡಿಗಳು, ಅದೇ ಸ್ಥಳದಲ್ಲಿ ಈ ಘೋರ ದೃಶ್ಯ ! ಆದುದರಿಂದ ಮೃತರು ಅವರೇ ಎಂದೂಹಿಸಲು ಅಡ್ಡಿಯೇನು ? ಆಗಲಿ, ಅವರು ಮೃತರಾಗಿರುವರು. ಶಂಭುದತ್ಯಾದಿಗಳೆಲ್ಲಿ ? ಒಂದುವೇಳೆ ಆವರಿವರೆಲ್ಲರೂ ಒಪ್ಪಿಗೆ ಭೂನಾಗಿರಬಹುದೇ ? ಅದೆಲ್ಲಿಯ ಮಾತು ? ಆವರು ಮಲಗಿದ್ದ ಸ್ಥಳದಲ್ಲಿ ಆವವಿಧವಾದ ಅನು ಮಾನಾಸ್ಪದವಾದ ಕುರುಹುಗಳA ತೋರುವುದಿಲ್ಲ. ಆದುದರಿಂದ ಕೊಲೆ ಗಾರರು ಅವರೆಲ್ಲರನ್ನೂ ಈ ಕೋಣೆಯಲ್ಲಿಯೇ ಸೇರಿಸಿ ಕತ್ತರಿಸಿರಬಹು ದೆಂದು ಯೋಚಿಸೋಣವ ? ಛೇ! ಛೇ !! ಅದು ಕೇವಲ ಅಸಂಭವವೆ, ಕೊಲ್ಲಲು ಬಂದವರು ಎಲ್ಲಿದ್ದವರನ್ನು ಅಲ್ಲಿಯೇ ಕಂದು ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಹೋಗುವುದನ್ನು ಬಿಟ್ಟು ಅಂತಹ ವಿಪರೀತ ವನ್ನು ಆಚರಿಸುವರೆಂದು ಸ್ವಲ್ಪ ವಿವೇಕವಾದರೂ ಇದ್ದವನು ಎಂದಿಗೂ ಆಲೋಚಿಸಲಾರ ! ಕಂಭದತ್ಯಾದಿಗಳನ್ನು ಅವರಿದ್ದಲ್ಲಿ ಹೊಂದಿಲ್ಲ ಅಲ್ಲಿಂದಿಲ್ಲಿಗೆ ತಂದಿಲ್ಲ ! ಮನೆಯಲ್ಲಿದ್ದವರ ಸುಳಿವಿಲ್ಲ ! ಏನಾದರೊಂದು ಯೋಚಿಸಲು ಸಾಧ್ಯವಲ್ಲ ! ಆದುದರಿಂದ ಇದರ ಪರಿಣಾಮವೇನಾಗು ವುದೋ ದೇವರೇ ಬಲ್ಲನಲ್ಲದೆ ನನ್ನಿಂದ ಯೋಚಿಸಿಲು ಸಾಧ್ಯವ ಅದಂತಿರಲಿ ! ಈಗ ಮೃತರು ಮಾರ್ವಾಡಿಗಳೇ ಸರಿಯೆಂದು ಹೇಳುವು ದಾದರೆ ಪರಸ ೪ಕರಾದ ಇವರನ್ನು ಕೊಲ್ಲಲು ಬಂದವರಾರು ? ಸಾಮಾ ನ್ಯವಾಗಿ ಇಂತಹ ಖನಿಗಳಿಗೆ ಪೂರ್ವದ್ವೇಷ, ದಾಯಾದಿಮತ್ಸರ, ದ್ರವ್ಯಾ ಪೇಕ್ಷೆ, ಅಥವ ಸುಂದರಿಯರ ಸೆ”ಂದರವಾದರೂ ಆ ದಣವಾಗಿರ ಬೇಕು. ಒಂದುವೇಳೆ ಮೃತನ ಶಂಭುದತ್ತನಾಗಿದ್ದ ಪಕ್ಷದಲ್ಲಿ ಮೇಲಿನ ಮರಣದ ಕಾರಣಗಳಲ್ಲಿ ಎರಡು ಮೂರು ಅವನಲ್ಲಿ ಇತ್ತು. ಪಾಪ ? ಈ ಬಡಪಾಯಿಗಳಾದ ಮಾರ್ವಾಡಿಗಳು ಅನ್ಯದೇಶೀಯರು ! ಇವರು ಇಲ್ಲಿಗೆ ಹೊಸದಾಗಿ ಬಂದಿದ್ದುದರಿಂದ ಇವರಿಗೆ ಇಲ್ಲಿ ಪೂರ್ವದ್ವೇಷಗಳಿರಲು ಕಾರಣವಿಲ್ಲ. ದಾಯಾದಿಗಳಿದ್ದರೆ ಇಲ್ಲಿಗೆ ಬಂದು ಅವರನ್ನು ಕೊಲ್ಲುವ ಅವಶ್ಯಕತೆಯು ಏನು ? ಸ್ತ್ರೀಯರ ತಂಟೆಯಂತೂ ಇಲ್ಲವೇ ಇಲ್ಲ ! ಬಾಕಿ ಉಳಿದುದು ದುವ್ಯವೊಂದು, ಅದೂ ಕೂಡ ಶಂಭುದತ್ತನ ಉತ್ತಮ

ದಿ| .