ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸಂಗ್ರಹ

  • #
  1. #hhh

f\ \ A /*/1

n/ ( ft • ೧ /೨ C Q ಕ M ಗಾಡಿಯು ನದಿಯ ಸಮೀಪದಲ್ಲಿ ಬಂದು ನಿಂತಿತು. ಗಾಡಿ ಯಿಂದೊಬ್ಬ ತರುಣನು ಆಳಿದನು. “ ಆಚೇ ದಡಕ್ಕೆ ಹೋಗಲು ದೋಣಿ ಗಳುಂಟೆ ? “ ಎಂದು ವಿಚಾರಿಸಿ ಸಮೀಪದಲ್ಲಿದ್ದ ಒಂದು ದೋಣಿಯನ್ನು ಗೊತ್ತು ಮಾಡಿ ಅದರಲ್ಲಿ ಕುಳಿತುಕೊಂಡನು. ಅವನ ಆಗಮನವನ್ನೇ ನಿರೀಕ್ಷಿಸುತ್ತಿದ್ದ ಆ ಪ್ರಯಾಣಿಕರು ಅವನಿಗೆ ಸವಿನಯವಾಗಿ ವಂದನೆ ಯನ್ನು ಮಾಡಿ “ ನಮ್ಮನ್ನೂ ಕೂಡ ದೋಣಿಯಲ್ಲಿ ಕೂಡಿಸಿಕೊಂಡ, ಹೋಗಬೇಕು ! ನಮ್ಮಲ್ಲಿ ದುಡ ಕಮ್ಮಿಯಾಗಿದೆಯಾದದರಿಂದ ಬಹಳ ಹೊತ್ತಿನಿಂದಲೂ ತಮ್ಮಂತಹ ಉದಾರಿಗಳಾದ ಪ್ರಯಾಣಿಕರ ಆಗಮನವನ್ನೆ ಎದುರು ನೋಡುತ್ತಿದ್ದೆವು. ಅನುಗ್ರಹಿಸ ದೆಕು ! “ ಎಂದು ನವ ಭಾವ ದಿಂದ ಹೇಳಿದರು, ಉದಾರ ಹೃದಯನಾದ ಆ ತರ. ೧೯ನ. ಇವರ ವಿನಯ ಸಂತೋಪಿಸಿ ಅವರನ್ನು ದೆಳೆಯ ಕ ಇಡಿ ಲಡನು. ದೋಳೆಯು ಹೊರಟಿತು. ಎರಟರು, ಪ್ರವಾಹದ ವೇಗವು ಅಧಿಕವಾಯಿತು. ಪ್ರವಾಹದ ಮಧ್ಯಭಾಗವನ್ನು ಸೇರುತ್ತಿರಲು, ತರಂಗಗಳ ತಾಚನದಿಂದಲೂ ಪ್ರವಾಹದ ಪ್ರಾಬಲ್ಯದಿಂದಲೂ ವಹಿತ್ಯವು ಬಹಳವಾಗಿ ಅಲ್ಲಾಡಲಾರಂಭಿಸಿತು ದೆಳೆಯು ಸ್ವಲ್ಪ ಹಳೆಯದಾಗಿದ್ದಿತು, ಸೀರು ಪ್ರವೇಶಿಸುವುದೇನೋ ಎಂದು ಎಲ್ಲರೂ ಭಯ, ದಡಲಾರಂಭಿಸಿದರು ವಸ್ತುತಃ ನೀರು ಪ್ರವೇಶಿಸಲಾರಂಭಿಸಿಯೇ ಬಿಟ್ಟಿತು. ದೋಣಿಯ ವಿಶೇಷ ವಾದ ಅಲುಗಾಟದಿಂದಲೂ, ಸ್ವಲ್ಪ ವಾಗಿ ನೀರು ದೋಣಿಯಲ್ಲಿ ಪ್ರವೇಶಿ ಸುತ್ತಿದ್ದುದರಿಂದ, ಅಪಾಯವು ಸಂಭವಿಸಬಹುದೆಂದು ಪ್ರಯಾಣಿಕರು ಮತ್ತಷ್ಟು ಭಯಗೊಂಡರು. ಭಯಾರ್ತರಾಗಿ ನದಿಯಲ್ಲಿ ಹಾರಿ ಸಾಹಸ ದಿಂದ ಈಜಿಕೊಂಡಾದರೂ ಇಡಿಯನ್ನು ಸೇರಬೇಕೆಂದು ಯತ್ನಿಸ. ತಿದ್ದರು, ಅಂಬಿಗನು ಇವರನ್ನು ನೋಡಿ, “ ಭಯಪಡಬೇಡಿ, ಭಯಪಡ. ವುದರಿಂದೇನು ಫಲ ? ಇದಕ್ಕಿಂತಲೂ ಅತಿಶಯವಾಗಿ, ಮಹಾವೇಗದಿಂದ ಹರಿಯುತ್ತಿರುವ ಪೂರ್ಣಪ್ರವಾಹದಲ್ಲಿ ಯ ಕೂಡ ಲೇಶವಾತ್ರವಾದರೂ ಭಯವಿಲ್ಲದೆ ದೋಣಿಗಳನ್ನು ಸುರಕ್ಷಿತವಾಗಿ ಸಾಗಿಸುತ್ತೇವೆ' ಇದೆ ನಿಂದತಿ ಶಯವೆ ? ಸುಮ್ಮನೆ ಅಲುಗಾಡದೆ ಕುಳಿತುಕೊಳ್ಳಿರಿ ! “ ಎಂದು ಧೈರ್ಯ ವನ್ನು ಹೇಳುತ್ತ ದೋಣಿಯನ್ನು ನಡೆಸುತ್ತಿದ್ದನು. ಈ ಕಾಲ ವಿವ