ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ MAAAMAANAAMAAnn/vvvv/s/\r\n\r\n೧೧ ೧೧nnnnn nounn೧೧ntv ಹಾಗೆಯೇ ನಡೆಯಿಸುತ್ತಿದ್ದನುತದನಂತರ ಅತ್ತಿತ ಸಂಶಯಾಕುಲ ನಾದವನತ ನೆಡಲಾರಂಭಿಸಿದನು. ಹಠಾತ್ತಾಗಿ, “ ಇನ್ನೇನು ಗತಿ ! ಅಯ್ಯೋ ? ಕೆಟ್ಟೆವು ' ! ಹಾಳಾದೆವು ? ಎಂದು ಕೂಗುತ್ತ ನದಿಯಲ್ಲಿ ಅಂಬಿ ಗನೆ ಹಾರಿಬಿಟ್ಟ ಮ ; ತಕ್ಷಣವೆ ದೆಣಿಯು ಮಗುಚಿಕೊಂಡಿತು ! ಪ್ರಯಾ ಣಿಕ 1 ನದಿಯ ಖಾತಾದತ. ! ನದಿಯು ಒಂದೇ ರೀತಿಯಲ್ಲಿ ಹರಿಯುತ್ತಲೇ - ೩ ' ಇದ್ದಿತು. ತೃತೀಯ ಗುಚ್ಛ. - ೧ " ಯ 9) ರ: ಅತಿಪ್ರೀತಿಯಿಂದ ಪ್ರವೇಶಿಸಲೆಳಸುತ್ತಿದ್ದರೋ ಅಂತ ಹವರೇ ಜುಗುಪ್ಪಾನ್ಸಿತವಾದ ಭಯದಿಂದ ಹಿಂಜರಿಯು ವಂತೆ ಆಗಿಸುತ್ತಿದ್ದ ಜನವಾಸರಹಿತವಾದ ಆ ಗೃಹದ-ಆ ಶಂಭದತ್ತನ ಗೃಹದ ಸಮೀಪದಲ್ಲಿ ಒಂದು ವ್ಯಕ್ತಿಯು ತಿರುಗಾಡುತ್ತಿತ್ತು. ಆ ವ್ಯಕ್ತಿಯು ಮನೆಯ ಪ್ರತಿಯೊಂದು ಬಾಗಿಲು ಕಿಟಕಿಯನ್ನೂ ತದೇ ಕಾವ ಚಿತ್ರದಿಂದ ನೋಡುತ್ತ ಹಠಾತ್ತಾಗಿ ಗೃಹವನ್ನು ಪ್ರವೇಶಿ ಸಿತು, ಒಳಗೆ ಪ್ರತಿಯೊಂದು ಸ್ಥಳವನ್ನೂ ಆ ಮೂಲಾಗ್ರವಾಗಿ ಪರೀಕ್ಷಿ ಸಿದ ಮೇಲೆ ಏನೋ ಒಂದು ಹೆಜ್ಜೆಯನ್ನನುಸರಿಸಿ ಮುಂದುವರಿಯುತ್ತಿ ದ್ದಂತೆ ಬೋಧೆಯಾಗುತ್ತಿತ್ತು. ಹಾಗೆಯೇ ಹೋಗುತ್ತ ಮನೆಯ ಮತ್ತೊಂದು ದ್ವಾರದ ಮಾರ್ಗವಾಗಿ ಆ ವ್ಯಕ್ತಿಯು ಹೊರಹೊರಟಿತು. ಆ ವ್ಯಕ್ತಿಯು ತದೇಕಚ್ಚಷ್ಟಿಯಿಂದ ನೋಡುತ್ತ ಹೋಗುತ್ತಿರಲು, ಆ ಬಾಗಿಲಿಗೆ ಹತ್ತಾರು ವಾರುಗಳ ದೂರದಲ್ಲಿ ಆರೋ ಕೆಲವು ಜನರು ತಿರುಗಾಡಿದ್ದುದರಿಂದುಂಟಾದ ಗುರುತುಗಳು ದೃಷ್ಟಿಗೋಚರವಾದುವು. ಇನ್ನು ಸ್ವಲ್ಪ ದೂರ ಹೋಗಿ ನೋಡಲಾಗಿ ಆ ಗುರುತುಗಳು ಸಾಧ್ಯ ವಾಗಿಯ, ಎತ್ತರವಾಗಿಯೂ ಬೆಳೆದಿದ್ದ ಹುಲ್ಲಿನಲ್ಲಿ ಅದೃಶ್ಯವಾಗಿಹೋಗಿ ದ್ದವು. ಆದರೂ ಆವ್ಯಕ್ತಿಯು ಅಷ್ಟಕ್ಕೇ ಬಿಟ್ಟು ಹಿಂದಿರುಗದೆ ಆ ಪ್ರದೇಶ ವನ್ನೆಲ್ಲಾ ಬಹು ಜಾಗರೂಕತೆಯಿಂದ ಪರೀಕ್ಷಿಸಲು ಆ ಹುಲ್ಲಿನ ಮಧ್ಯದಲ್ಲಿ ಶ್ರೀ ಕಟ