ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಲಿನ ಸಿಸಿ. !} ೭ YA YYY Y \/\/\h\\/\/ \/ \ / 4 + 14 * * / +\/YYYY #vvvv \ / A 1 +

  • * * * / 14

| | 1 4 . . 4 4 view 1 • * ಸರ್ವತಂತ್ರ ಸ್ವತಂತ್ರ !! ಹಾಗಿರುವಲ್ಲಿ ಪೋಲೀಸಿನವರು ತನ್ನನ್ನು ಹುಡುಕಿಕೊಂಡು ಬಂದರೆ ಹೆದರದಿರುವನೇ ? ಕಾಳೀಚರನು " ಸ್ವಲ್ಪ ವಿ ! ತಾವು ಈರೀತಿ ಭಯಪಟ್ಟರೆ ಪ್ರಯೋಜನವೇನೂ ಇಲ್ಲ ! ನಡೆದಿರುವ ಸಂಗತಿಗಳು ಎಂದಿಗಾದರೂ ಹೊರಬೀಳಲೇಬೇಕು !! ಇದುವರೆಗೂ ನಡೆದಿರುವ ಸಂಘಟನೆಗಳಲ್ಲಿ ನಿಮಗೆ ತಿಳಿದಿರುವುದೆಲ್ಲವನ್ನೂ ಮರೆಮಾಚದೆ ಹೇಳುವುದು ನಿಮ್ಮ ಕರ್ತವ್ಯ ! ಶಂಭುದತ್ತನು ಈಕಾರದಲ್ಲಿ ಸೇರಿರುವನೆಂದು ಹೇಳುವುದಕ್ಕೆ ಸಾಕ್ಷಿಗಳು ದೊರಕಿರುತ್ತದೆ. ಆತನ ಮನೆಯಲ್ಲಿ ನೀವು ಸರ್ವಾಧಿ ಕಾರಿಗಳು ! ನಿಮ್ಮ ತಿಳುವಳಕಗೆ ಬರದೆ ಆವಕಲಸವೂ ನಡೆಯ. ವಂತಿಲ್ಲ ಸತ್ಯಕ್ಕೆ ಎಂದಿಗೂ ಮೋಸವಿಲ್ಲವಾದುದರಿಂದ ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಕೂಡಿ ” ಎಂದು ಹೇಳಿದನು. ಈ ಮಾತುಗಳನ್ನು ಕೇಳದ ದೇವೇಶನಿಗೆ ಬಹು ಭೀತಿಯುಂಟಾಯಿತು ! ಈYಚರನು ಅವನನ್ನು ಮೇಲಿದ ಮೇಲೆ ಸಮಾಧಾನದಿಂದ ಪ್ರಶ್ನಿಸಿದನು. ಆ ಪ್ರಶ್ನೆಗೂ ಉತ್ತರವೇ ಬರಲಿಲ್ಲ : ಕಾಳಚರನು, “ ಸಾಮೀ ! ತಾವು ಹೇಳಿದ ರಂತೂ ಸರಿಯೇ ! ನಾವು ಹೇಳಿಸುವವಿಧದಲ್ಲಿ ಹೇಳಿಸುವೆವು. ಹೇ ದರೂ ಕೊಲೆಪಾತಕರನ್ನು ಶಿಕ್ಷೆಗೆ ಗುರಿಮಾಡದೆ ಖಂಡಿತವಾಗಿಯೂ ಬಿಡುವದಿಲ್ಲ : ಇನ್ನು ನಿಮ್ಮ ಪರಿಣಾಮವು ನೆಟ್ಟಗಾಗುವುದಿಲ್ಲ ! ” ಎಂದು ಹೇಳಿ, ಸ್ವಲ್ಪ ಕೋಪವುಳ್ಳವನಂತೆ ನಟಿಸಿದನು. ದೇವೇಕನಿಗೆ ಬಹುಕಷ್ಟವಾಯಿತು ! ನನ್ನನ್ನೇನು ಕೇಳುವನೋ ! ನಾನೇನು ಹೇಳಲಿ ? ನನ್ನ ಹೇಳಿಕೆಯಿಂದ ಶಂಭುದನಮೇಲಿನ ಅಪವಾದವು ಯಾವಸ್ಥಿತಿಗೆ ಬರುವದೋ ! ನನಗೇನು ತೊಂದರೆಯುಂಟಾಗುವದೊ ! ಅಲ್ಲದೆ ನನ್ನ ಮಾತುಗಳನ್ನು ಪರಿಶೀಲಿಸುವವರಾರು ? ನಾನು ಶಂಭು ದತ್ತನ ಪಕ್ಷಪಾತಿಯೆಂದೇ ಹೇಳುವರಲ್ಲದೆ ನನ್ನ ಮಾತಿಗೆ ಬೆಲೆಯನ್ನು ಕಟ್ಟುವರೇ ? ಪ್ರಪಂಚದಲ್ಲಿ ಚಂಚಲಳಿದ ಲಕ್ಷ್ಮಿಯ ಸಹವಾಸ ಕಟ್ಟದು. ಧನವೆಲ್ಲವೂ ನನ್ನ ಅಧೀನದಲ್ಲಿ ಇದ್ದುದರಿಂದ ನನಗೇನಾಗುವುದೆ ? ಏಕೆಂದರೆ ಅದು ನನ್ನಧೀನದಲ್ಲಿದ್ದುದನ್ನು ಎಲ್ಲರೂ ಎಲ್ಲರು ! ಅಲ್ಲದೆ ಈಗಿನ ಕಾಲದಲ್ಲಿ ಅಪರಾಧಿಯು ಸಿಗದಿದ್ದರೆ ನಿರಪರಾಧಿಯನ್ನಾದರೂ ಇಬ