ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S ಕಾದಂಬರಿ ಸಂಗ್ರಹ,

  • :
  • * *
  • *
  • *

1 4 + 1 + 4 +*

  • *

\ +++ \/ \ / + 4* 13 1 1 1 1 1 1 / n ” * * *

  • *
  • *
  • * *

ಓಣಿ -

ಭಜಂಗ:- ಸ್ವಾಮಿ ! ಹೇಗೆ ಹೇಳುವುದ ಕ್ಯಾಗ. ಇದು ? ಶಂಭು ದತ್ತನೇನೋ ಸಾತ್ವಿಕನೇ ! ಆದರೆ ಕರಳ೦ದರೆ ಆಸ್ತಿಯೊಂದು ಸಿಕ್ಕಿದ್ದ ರಿಂದತಾನೆ ಆತನು ಶಿಮಂತನಾದುದು ? ಆ ಹುಡುಗಿ-ವಿಜಯಿನಿಯನ್ನು ಮನೆಯಲ್ಲಿಟ್ಟುಕೊಂಡು ಕಾಪಾಡುವ ನೆವದಿಂದಲೇ ಅವಳಿಗೆ ಬರತಕ್ಕೆ ಆದಾಯದಲ್ಲಿ ಎಷ್ಟು ಮರೆಮಾಚಿರನೊ ಕಂಡವರಾರು ? ದಿವ್ಯಾ ಕೆಯು ಕಟ್ಟಿದ್ದು : ಈಗ ತಾವೇ ಆಲೋಚಿಸೋಣವಾಗಲಿ ? ಆತನ ಮನೆಯಲ್ಲಿದ್ದವರನ್ನು ಇತರರು ಕೊಲ್ಲುವುದೇನು ಸುಲಭಸಾಧ್ಯವೇ ? ಒಂದುವೇಳೆ ಎಲ್ಲರೂ ಭೂನಾಗಿದ್ದರೆ ಮನೆಯವರಿಗೆಲ್ಲಾ ಒಂದೇ ಗತಿ ಬಂತೆಂದು ಹೇಳ ಬಹುದಾಗಿದ್ದಿತು. ಅವರಾರೂ ಸತ್ತ ಕುರುಹೂ ಕಾಣು ವುದಿಲ್ಲ ? ಬದುಕಿರುವುದೂ ಗೊತ್ತಿಲ್ಲ! ಮುಖ್ಯವಾಗಿ ಆ ವಿಜಯಿನಿಯು ನನಗೆ ಬಂಧುವು. ಅವಳ ಒಳಿಂದ ಕರಚ೦ದರ ವಂಶವು ಬೆಳೆಯ ಬೇಕಾಗಿರುತ್ತ, ಅವಳ ಪಾಡೇನಾಗಿರುವುದೋ ಎಂಬುಗೆ ನನಗೆ ವ್ಯಸನ ಸಾಮಿ !! - ಇ- ಸೈಕ್ಷರು :-" ನನಗೂ ತ೦ವಾಸಂದೇಹ ! ಆದರೆ ನಮ್ಮ ಕಾಳಿಚರಣಸು ಈ ವಿಚಾರದಲ್ಲಿ ತನ್ನಭಿಪ್ರಾಯವನ್ನು ಸ್ವಲ್ಪವೂ ಹೊರತಂದಿಲ್ಲ ! ಏನೇನೋ ಕಲಸಗಳನ್ನು ಮಾಡುತ್ತಿರುವನು; ಇದರ ಒಳಸಂಗತಿಯನ್ನು ಕೆಂಡ ಹಿಡಿಯಬೇಕಾದರೆ ವಸ್ತುಶಃ ಅವನೊಬ್ಬನೇ ಸಮರ್ಥನಲ್ಲದೆ ಇನ್ಯಾರಿಂದಲೂ ಆಗಲಾರದು ! ನನಗಂತೂ ಕೇವಲ ಭಾ೦ತಿಯಾಗಿದೆ ? ಏವಂತ ಇದರ ರೂಢ ಮಲವನ್ನು ಕಂಡುಹಿಡಿದು ಮಾಡಬೇಕಾದುದನ್ನು ಅವನೇಮಾಡಿಕೊಳ್ಳಲಿ ! ಸರ್ವಭಾರವನ್ನು ಅವ ನಿಗೇ ವಹಿಸಿ ಬಿಟ್ಟಿರುತ್ತೇನೆ !! ಆತನ ಎದ್ದಿ, ಶಕ್ತಿ, ಸಾಹಸ, ಚವು ತಾರಗಳು ಸಾಮಾನ್ಯವೇ ? ಇದುವರೆವಿಗೂ ಅವನು ಪ್ರವೇಶಿಸಿದ ಕೇಸುಗಳ ನಿಜಸ್ಥಿತಿಯನ್ನು ಇ ತಂದು ಅಪರಾಧಿ ಳ ನೆಲೆಯನ್ನರಿತು ಶಿಕ್ಷಿಸದೆ ಬಿಟ್ಟಿಲ್ಲ?! » ಎಂದು ಮೊದಲಾಗಿ ಹೇಳುತ್ತಿರಲು ಭುಜಂ ಗನು “ ಸರಿ ! ನಿಸ್ಸಿವು !! ಗಟ್ಟಿಗ !!! ಅವನೆಂದಿಗೂ ಈ ಘೋರಕೃತ್ಯದ ಗುಟ್ಟನ್ನು ಬಹಿರಂಗಕ್ಕೆ ತರದೇ ಬಿಡುವುದಿಲ್ಲ" ಎಂದನು. ಕಾಳಿ ಚ ಗಣನು ಬಹುಕಾಲ ಅಲ್ಲಿ ನಿಲ್ಲಲಿಲ್ಲ. ಎಲ್ಲಿಗೋ ಹೊರಟುಹೋದನು. & ಟ - ಈ