ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Je ಕಾದಂಬರಿ ಸಂಗ್ರಹ

  • * * *
  • * *
  • * L +
  • *
  • *
  • *
  • \

\f hi , , # 171 , # # ለተሊላ እለለላrላ M ಕೊಂಡು ಅವನ ಕೈಕಾಲುಗಳನ್ನು ಕಟ್ಟಿ ಮರಗಳ ಮೊರೆಯಲ್ಲಿ ಮಾತ್ರ ನಾಡುತ್ತ ಕುಳಿತಿದ್ದವರನ್ನು ಹಿಡಿಯಲು ಹೊರಟನು. ಹೋಗಿ ನೋಡು ಎಲ್ಲಿ ಅಲ್ಲಾರೂ ಇರಲಿಲ್ಲ! ಸ್ವಲ್ಪ ಕಾಲ ಅಲ್ಲೆಲ್ಲಾ ಹುಡುಕಿ, ಪುನಃ ತಾನು ಮೊದಲೊಬ್ಬನನ್ನು ಕಟ್ಟಿಹಾಕಿದ ಸ್ಥಳಕ್ಕೆ ಬಂದು ನೋಡಿದನು, ಅಲ್ಲಿ ಅವನೂ ಇರಲಿಲ್ಲ !! ಸ್ಥಳ ವ್ಯತ್ಯಾಸವೇನಾದರೂ ಆಗಿರಬಹುದೆಂದು ಲೋಚಿಸಿ ಆ ಕಡೆಯಲ್ಲಿ ಹುಡುಕುತ್ತಿರಲು, ಮರಗಳ ಸಂದಿನಲ್ಲಿ ಒಬ್ಬನು ಓಡಿ ಹೋಗುತ್ತಿದ್ದುದನ್ನು ಕಂಡು ತಾನೂ ಆ ಕಡೆಯೇ ಓಡಾರಂಭಿಸಿ ದನು. ಇಬ್ಬರೂ ಈ ರೀತಿಯಲ್ಲಿ ಓಡುತ್ತ ಕಾಡಿನ ಮಧ್ಯದಲ್ಲಿ ದೊಂದು ಜಲಾಶಯವನ್ನು ಸವಿಾಪಿಸಿದರು. ಮುಂದುಗಡೆಯಿಡುತ್ತಿದ್ದವನು ಕಳಿಸದಂತಾದನು ! ಕೂಡಲೆ ಧಡೀರ್ ” ಎಂಬ ಶಬ್ದವು ಕೇಳಬಂದಿತು ! * ಮುಂದೆ ಹೋಗುತ್ತಿದ್ದವನು ನೀರಿನಲ್ಲಿ ಬಿದ್ದು ಬಿಟ್ಟನು. ಅವರೀತಿಯ ಲ್ಲಾದರೂ ಅವನನ್ನು ಹಿಡಿಯಲೇಬೇಕು ” ಎಂದಂದುಕೊಂಡು ಹುಚ್ಚ ನು ಕೆರೆಯ ಸಮೀಪಕ್ಕೆ ಬಂದು, “ ಅವನು ಒಂದು ತಡವ ಮೇಲಕ್ಕೆದ್ದುದನ್ನು ಕಂಡ ಕೂಡಲೆ ಹಿಡಿಯಬೇಕು. ” ಎಂದು ಆಲೋಚಿಸಿಕೊಂಡು, ಈಜು ವುದಕ್ಕೆ ಸಿದ್ಧನಾಗಿ ನೀರಿನಲ್ಲಿ ಸ್ವಲ್ಪ ದೂರ ಇಳಿದು, ನೀರಿನ ಕಡೆಯ ನೋಡುತ್ತಾ ನಿಂತಿದ್ದನು. ಸ್ವಲ್ಪ ದೂರದಲ್ಲಿ “ ಅಯ್ಯೋ ! ಹುಚ್ಚ ! ! ನಿನ್ನಂತಹ ಜಹುಚ್ಚರಿಗೆ ಔಷಧವು ನಮ್ಮಲ್ಲಿಲ್ಲದಿದ್ದರೆ ಪ್ರೇಮಚಂದ್ರನ ಶಿಷ್ಯರಾಗುತ್ತಿದ್ದೆವೇ ? ನಿನ್ನ ಹುಜಿಸ ಪರಿಣಾಮವು ಈ ದುರ್ವರಣದಲ್ಲಿ ಪರಿಯವಸಾನವಾಗಬೇಕೆ ? ಹುಚ್ಚಾ ! ನೀಸಾಯೆ ! ” ಎಂದು ಹೇಳುತ್ತ ಆರೋ ಬಂದೂಕನ್ನು ಹಾರಿಸಿದರು. ಬಂದೂಕದ " ಢ ” ಎಂಬ ಶಬ್ದ ವನ್ನೂ, ಹುಚ್ಚನು ನೀರಿನಲ್ಲಿ ಬಿದ್ದುದರಿಂದುಂಟಾದ ' ಧಡೀರ ” ಎಂಬ ಶಬ್ದವು ಅನುಸರಿಸಿತು. ಹುಚ್ಚನು ನೀರಿನಲ್ಲಿ ಬಿದ್ದುದರಿಂದುಂಟಾದ ಶಬ್ದವನ್ನು ಕೇಳಿದ ಕೂಡಲೆ ( ಬಿದ್ದಾ ಸೂಳೆಮಗ ” ಎಂದು ಹೇಳುತ್ತ ನಾಲ್ಕು ಜನರೋಡಿ ಬಂದರು. ಅಲ್ಲೆಲ್ಲಾ ಹುಡುಕಿ, “ ಗುಂಡಿನೇಟಿನಿಂದುಂಟಾದ ಸಂಕಟದಿಂದ ಒದ್ದಾಡುತ್ತಿದ್ದ ಈ ತಾಯಿಗ್ಗಂಡನ ಶವವು ಕಳಗೆ ಬದಿಯಲ್ಲೆಲ್ಲೂ ಸೇರಿಕೊಂಡಿರಬಹುದು ” ಎಂದಂದುಕೊಂಡು ತಮ್ಮ ಒಟ್ಟೆ ಬರೆಗಳನ್ನು S