ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಭಿಃ ಪಿನಿ. ೩ ೫ Y Y Y - Y Y Y Y Y Y Y Y Y 4 1 1

  1. # # V ++ b/\\/ \

\ , , , , #

  • *
  • *

ವ್ಯ ೫ ಅ ಅ ಎ ಜಿ ) .

- ದೇವೇಶಸಿಂದ ಪ್ರತ್ಯುತ್ತರವು ಹೊರಡಲಿಲ್ಲ ! ಕಾಳಿಚರಣನ ತೀಕ್ಷ್ಯ ದೃಷ್ಟಿಯು ದೇವೇಶನ ಸರ್ವಾಂಗಗಳನ್ನೂ ಪರಿಶೋಧಿಸಿತು !! ಕಾಳಿ; ಸವಿ, ಒಂದುವೇಳೆ, ಈಗ ಮೃತನಾಗಿರುವವರು ಶಂಭುದತ್ಯಾದಿಗಳೆ ಆಗಿದ್ದರೆ ಅವರ ಮರಣದಿಂದ ಅನುಕೂಲ ಪ್ರತಿ ಕೂ೦ಗಳಾರಿಗು ವಾಗಬಹುದು ? ದೇವೇ; ಆತನ ಮರಣದಿಂದ ಆತನ ಮುಖೇನ ನಡೆಯಿಸುತ್ತಿದ್ದವರಿಗೂ, ಆತನನ್ನೇ ನಂಬಿಕೊಂಡಿದ್ದ ನಮಗೂ, ಸ್ವಲ್ಪ ತೊಂದರೆಯಾಗುತ್ತದೆ ತೆವೂ ಆ ಹುಡುಗಿಯರ ಮಲಿಗೆ ಹೋಗುತ್ತೆ. ಒಂದುವೇಳೆ, ವಿಜಯಿನಿಯು ಅನಾಯಾದುದರಿಂದ ಅವಳ ಬಂಧುವಾಗ ಭಜಂಗನನ್ನು ರಕ್ಷಕನನ್ನಾಗಿ ಮಾಡಿಕೊಂಡರೆ ಶರಚ್ಚಂದರ ಆಸ್ತಿಯು ಅವನ ಅಧೀನಕ್ಕೆ ಹೋಗುವುದು. ಶಂಭು ದತ್ತನ ಆಸ್ತಿಯ ವಿಲಾಸಿನಿಯ ಸಾಲಾಗಿ ತದನಂತರ ಅವಳ ಪತಿಯ ಪಾಲಿಗೆ ಹೋಗುವುದು, ಅಂದರೆ, ವಿಲಾಸಿನಿಯು ಪ್ರೇಮಚಂದ್ರನನ್ನು ಮದುವೆಯಾದರೆ ಅವಳ ಆಸ್ತಿಯಲ್ಲವೂ ಅವನ ವಶಕ್ಕೆ ಒಳಗಾಗುವುದು ಕಾ೪-ಅವರೂ ವ್ಯತರಾಗಿದ್ದರೆ ? ದೇವೇ;-ಅವರೂ ಮೃತರಾಗಿದ್ದರೆ, ಶರಚ್ಚಂದರ ಆಸ್ತಿಗೆ ದೌಹಿತ್ಯ ಸಂತತಿಯವನಾದ ಭಗನ ಬಾಧ್ಯನಾಗುವನು. ಶಂಭುದತ್ತ ಆಸ್ತಿಗೆ ಇನ್ನಾರೂ ಬಾಧ್ಯರಿಲ್ಲ. ಸಿಕ್ಕಿದವರಪಾಲಾಗಿ ಸರ್ಕಾರಕ್ಕೆ ಸ ಸೇರಿಸೋ *ಒ ಹುದು, ಕಾ೪ ಚರನು ಸ್ವಲ್ಪ ಆಲೋಚಿಸಿ ವಿಜಯಿನಿ, ವಿಲಾಸಿ ಶಂಭುದು ಇವರೆಲ್ಲರೂ ಮೃತರಾಗಿದ್ದರೆ ಭುಜಂಗನಿಗೆ ಸರಿಸಿ ಸಿಗಬಹುದು. ಕಂಭದತ್ತ ಗೃಹಕೃತ್ಯಕ್ಕೆ ಅಧಿಕಾರಿಗಳಾದ ತಮಗೆ ಸ್ವಲ್ಪ ನಿಗಬಹುದಲ್ಲವೇ ? ಎಂದು ಕೇಳಿದನು ದೇವೇಶನು ಚಕಿ ನಾದನು ! ಭಾ ತನಾಗಿ ಕಾಳಿಚರಣ ತನ್ನೆ ನೋಡುತ್ತಾ ನಿರುತ್ತ ನಾಗಿ, ಕುಳಿತುಕಂಡು ಬಿಟ್ಟನು !! ಆತನ ಸ್ಥಿತಿಯನ್ನು ನೋಡಿ ಕಾಳಿಚರಣನು ಸಮಾಧಾನ ವಾಕ್ಯಗಳನ್ನು ಹೇಳಿ, ತಾವೇನೂ ಭ ") ಇws