ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಕಾದಂಬರೀ ಸಂಗ್ರಹ, Pvv vv , * * * * *

  • * * * * * * * / + V

W/\ \/ \/\ { vv vv vvvvyYYY YY Y , 3, p VYAw ಅವಳು;- “ ಆಡಿ ! ಅದಕ್ಕಡ್ಡಿಯೇನು ? ತಾವು ಸರಸ್ವತಂತ್ರ ರಂದು ಮೊದಲೇ ಹೇಳಿದೆನಲ್ಲ ! ) ವ್ಯಕ್ತಿ:- ಈ ದಿವಸ ಕಾ೪ಚರಣನು ಇಲ್ಲಿಗೆ ಬರುವಸಂಭವ ವಿದೆಯೆಂದೂ ಹಾಗೆ ಬಂದರೆ ಅವನನ್ನು ಹಿಡಿದು ನಿರ್ನಾಮ ಮಾಡಲು ಪ್ರಯತ್ನಗಳು ಏರ್ಪಟ್ಟಿರುವುವೆಂದೂ ಕೇಳಿದೆನು. ದಿಟವೇ ? " ಅವಳು:- ಹೌದು ! ಎಲ್ಲವೂ ಸಿದ್ದವಾಗಿದೆ ! ಅವನು ಮಾತ್ರ ಬರಲಿಲ್ಲ !!” ವ್ಯಕ್ತಿ;- ನಮ್ಮವರಾರಾದರೂ ಬಂದಿರುವರೋ ? ೨೨ ವೇತೈ;-“ಹೌದು ! ನಿಮ್ಮ ನನ್ನ ಮತ್ತು ಖ ದ್ವುಸ್, ಇಬ್ಬರೂ ಬಂದಿರುತ್ತಾರೆ ! ೨೨ ವ್ಯಕ್ತಿ; ಅವರಲ್ಲಿರುವರು ? " ವೇತೈ;- ಇಲ್ಲೇ ಇರುವರು. ತಾವೇನಾದರೂ ಅವರನ್ನು ಕಾಣ ಬೇಕಾಗಿರುವುದೆ ? ” ವ್ಯಕ್ತಿ:- ಹೌದು ! ” ಮುಂದೆ ಒದಗಬಹುದಾಗಿರುವ ಗಲಭೆಗೆ ಮುಂಚೆಯೇ ನಾನು ಅವರೊಂದಿಗೆ ಮಾತನಾಡಿದರೆ ಚೆನ್ನಾಗಿತ್ತು ! ವೇಶೈ ;-ಆಗತ್ಯವಾಗಿ ಆಗಲಿ ! "ಎಂದಂದು ಅವರಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಲು ಪ್ರಯತ್ನಿಸಲು, “ ಓಹೋ ! ಏನಾವನೆಯ ಶ್ರೀ ಅವರಿರುವದು ? ನಾನೇ ಮಾತನಾಡಿಕೊಂಡು ಬರುತ್ತೇನೆ. ಆ ಏಕಾಜೆ ಈಗ ಬಂದರೂ ಬರಬಹುದು. ” ಎಂದು ಹೇಳಿದನು. ವೇಶೈಯು “ ಸರಿ ! ಹಾಗಾದರೆ ನಾನು ಆ ಕಲಸವನ್ನು ನಾನು ನೋಡಿಕೊಳ್ಳುತ್ತೇನೆ !” ಎಂದು ಹೇಳಿ, ಅವನನ್ನು ಅಲ್ಲಿಯೇಬಿಟ್ಟು, ಬೀದಿಯ ಕಡೆ ಒ೦ದಳು. ಆ ವೇಳಗೆ ಆರೋ ತನ್ನ ಮನೆಯ ಕಡೆ ಬರುತ್ತಿರುವದನ್ನು ಕಂಡು, ಕಾ೪ ಚರನೇ ಇರಬಹುದೆಂದು ಆ ವೇಶೈಯು ಅತಿ ಸಂಭ್ರಮದಿಂದಿರಲು, ಅವಳನ್ನು ಸಮೀಪಿಸಿದ ವ್ಯಕ್ತಿಯ ಠಾಣೆಯಜಮಾನನಾಗಿದ್ದನು ! ವೇಶೈಯು ಅವನನ್ನು ಕಂಡು ಭೀತಳಾದಳು. ಒಳಗೆ ಹೋಗಬೇಕೆಂದು ಆಲೋ ಆಸಿದಳು. ಆದರೂ ಸ್ವಲ್ಪ ಧೈರ್ಯಗೊಂಡು ಅವನನ್ನು ವಿಸ್ಮಯದಿಂದ ಮಾತನಾಡಿಸಿದಳು. ಜಮಾದಾರನು ಅರಳದ ಕಣ್ಣುಳ್ಳವನಾಗಿ ಸ್ವಲ್ಪ 2 .