ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ. MN

      • \r\

n - - ೧ - ... Wು ೪. ದಿ ವನ್ನು ಹಿಡಿದು ಸಮೀಪದ ಮರಗಳ ಗುಂಪಿನಲ್ಲಿ ಬೇರೇಳು ತೆಗೆದು ಕೊಂಡು ಹೋಗಿ ಉರುಳಿಸಿ ಇನ್ನೊಬ್ಬನನ್ನು ಹಿಡಿಯಲು ಹೋಗ ಬೇಕೆಂದಿರುವಷ್ಟರಲ್ಲಿ ಆ ಕಡೆ ವುಣರೆ ಬರುತ್ತಿದ್ದಂತೆ ಕಂಡುಬರಲು, ನಿಬಿಡವಾಗಿದ್ದ ಪೊದೆಗಳ ಮರೆಯಲ್ಲಿ ಅವಿತು೦ಡನು. ಆ ಶಡೆ ಎರಡು ವ್ಯಕ್ತಿಗಳು ಬರುತ್ತಿದ್ದುವು. ಆ ವ್ಯಕ್ತಿಗಳು ಅಲ್ಲಿದೆ. ಪ್ರಜ್ಞೆ ತಪ್ಪಿ ಬಿದ್ದು ಮನಸ್ಸಿಲರಾಗಿ ಮಾತನಾಡಿಕೊಳ್ತಿ ದ್ದ ಮನ್ನು ನನ್ನ ಕೌ೦ಡು, ಭಯಚಕಿತರಾದರು. ಆ ಮನು ಮಾತನಾಡುವದನ್ನು ನಿಲ್ಲಿಸಬೇಕೆಂದು ಪ್ರಯತ್ನ ಪಟ್ಟರು, ಪ್ರಯತ್ನವು 'ವಿಲನವಾಯ್ತು. ಅವನನ್ನು ಹಾಗೆಯೇ ಬಿಟ್ಟು ಹೋಗುವುದಾದರೆ ಜೈನನ್ಯವಾದುದ ರಿಂದ ಏನೇನು ಮಾತನಾಡುವನೋ ! ಆದುದರಿಂದ ಅವನನ್ನು ಅಲ್ಲಿಂದ ಸಾಗಿಸಿಕೊಂಡು ಹೋಗುವುದೇ ಮೇಲೆಂದು ಆಲೋಚಿಸಿ ಸಿಬ್ಬರೂ ಅವನನ್ನು ಸಂಹಸದಿಂದ ಎತ್ತಿಕೊಂಡು ಹೊಸ ಟರು. ಪೊದೆಗಳ ಮರೆಯಲ್ಲಿದ್ದ ವ್ಯಕ್ತಿಯು ಅವರನ್ನೇ ಹಿಂಬಾಲಿಸಿತು. ಹತ್ರ ಹತ್ತಿರ ಎರಡು ಮೈಲಿಗಳಷ್ಟು ದೂರ ಹೋಗಿ ಸಾರದಲ್ಲಿ ನೋಟಕರ ದೃಷ್ಟಿಗೆ ಭಯಂಕರ ಆಸನವೆಂದು ವ್ಯಕ್ತವಾಗುತ್ತಿದ್ದ ಗಿರ ಮರ ಪೊದೆಗಳ ಮಧ್ಯದಲ್ಲಿದ್ದ ಒಂದು ಮುರುಕು ಮನೆಯನ್ನು ಪ್ರವೇ ಶಿಸಿ ಮುನ್ನುವನ್ನು ಒಂದು ಕಡೆ ಮಲಗಿಸಿದರು.

  • ಆವರಿಬ್ಬನು, “ ಸಾಕಪ್ಪಾ ! ಈ ಕಣಚಾಕರಿ : ಧೈರ್ಯವಾಗಿ ಕಣ್ಣೆಳಕಿನ ಹೊತ್ತಿನಲ್ಲಿ ಸ್ವಲ್ಪ ದೂರ ತಿರುಗಾಡಿಕೊಂಡು ಬರೋ ವೆಂದರೂ ಮಾರ್ಗವಿಲ್ಲ ! ! ಬೆಣ್ಣೆ ಹಣ್ಣಿಗೂ ಭಯ ! ! ! ಸಾಲದುದಕ್ಕೆ ಇದೊಂದವಸ್ಥೆ ! ಸಕಬ್ !ನಮ್ಮಪ್ಪನಾಣೆಗೂ, ಭಗವತ್ಪಾಕ್ಷಿಯಾ ಗಿಯೂ, ಈ ವೇಳೆಗೆ ಈ ತೊಂದರೆಯಿಂದ ಕಳೆದು ಉಳಿದರೆ ಈ ಕಟ್ಟಿ ಕೆಲಸಕ್ಕಿಂತಲೂ ಕಷ್ಟಪಟ್ಟು ಕಲಿಯಿಂದ ಹೊಟ್ಟೆಪಾಡು ನೋಡಿಕೊಳ್ಳು ವುದು ಸಹಸ್ರಪಾಲ ಮೇಲಪ್ಪ ! ” ಎಂದಂದು :

ಎರಡನೆಯವನು :- ಅಹಹ ! ನ ಒ ದ ! ! ಏನು ವಿವೇಚನಾ ಶಕ್ತಿ ! ನಿನ್ನಂತಹ ಕೆಲವರನ್ನು ಇಟ್ಟಳೆ ಇ೦ಡು ನಿ ೧೮ ರಂಭ ಮಾಡಿ ದರೆ ಸಮಯದಲ್ಲಿ ಒಳ್ಳೆ ಸವಾರು ಮಾಡುತ್ತಿಲ್ಲ ” ಎಂದಂದನು. 23 | (Yು ದಿ. |