ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ, +Y Y Y • • • • • • • • • • • • • • • • • •* ***

        • # 4#*\\/4 byp°1 *)

241\ \\\/*

  • *
  • *
  • * *
  • * * * *
  • * * 4 4 # # , \\/\h

ಅವರೆಲ್ಲರೂ ಹೋದ ಮೇಲೆ ಕಾಳೀಚರನ್ನು ತಾನು ಕಟ್ಟನ್ನು ಕೀಳಲು ಪ್ರಯತ್ನ ಪಟ್ಟು ನೋಡಿದನು. ಸಾಧ್ಯವಾಗಲಿಲ್ಲ ! ಕಾಲವಿಳಂಬಕ್ಕೆ ಅವಕಾಶವಿಲ್ಲ ! ! ತನ್ನಿಂದಾಗಬೇಕಾದ ಕೆಲಸಕ್ಕಾದರೂ ಮಿತಿಯಿಲ್ಲ !! ಆಗೇನು ಮಾಡುವುದು ? ಮೇಲಿಂದ ಮೇಲೆ ಸಹಸವಾಗಿ ನೋಡಿದನು ! ಸಾಹಸವೆಲ್ಲವೂ ಕೇವಲ ನಿರರ್ಥಕ ! ನಿಪ್ಪಲ್ !! ಕಾಳಿಚರನು ತಾನೆಂತು ಬಿಡಿಸಿಕೊಳ್ಳುವುದು ? ತನ್ನ ಮುಂದಿನ ಪರಿಣಾಮವೇನು ? ಎಂದು ಮೊದ ಲಾಗಿ ಆಲೋಚಿಸುತ್ತಿರಲು, " ಅವನು ಸಹಾಯ ರಹಿತನಾಗಿ ಬಿದ್ದುಕೊಂಡು ಏನು ಮಾಡುತ್ತಿರುವನು ? ಈ ಬಂಧನದಿಂದ ಹೇಗೆ ಮುಕ್ತನಾಗುವನು ? ” ಎಂದಂದುಕೊಂಡು ನೋಡಲು ಕುತೂಹಂಯುಕ್ತನಾಗಿರುವನೋ ಎಂಬಂತೆ ಕುಮುದಬಾಂಧವನು ಪೂರ್ವಾದಿ)ಯನ್ನರರಿಸುತ್ತಲೂ ನೋಡತೊಡಗಿ ದನು ! ಚಂದನ ಅಂದವಾದ ಮುಖದಿಂದ ಹೊರಸೂಸುತ್ತಿದ್ದ ಸಚ ತರ ಮರೀಚೆಗಳು ಅವನಿಯನ್ನು ಅಂದವಾಗಿ ಅಲಂಕರಿಸುತ್ತಿದ್ದುವು. ಆನಂದ ದಾಯಕವಾದ ಆ ಅಮೃತಕಿರಣಗಳು ಆ ಮುರುಕು ಮನೆಯನ್ನಾವರಿಸಿ ಅಲ್ಲಿದ್ದ ಸಂದುಗಳ ಮಾರ್ಗವಾಗಿ ಮನೆಯೊಳಗೂ ಪ್ರವೇಶಿಸಿದುವ. ರಾರಾಜಿಸುತ್ತಿರುವ ರಜನೀಪತಿಯನ್ನು ಕಂಡು, ಕಾಳಿಚರಣಸಿಗೆ ಮನಸ್ಸಿನಲ್ಲಿ ಒಂದು ವಿಧವಾದ ಅನಿರ್ವಚನೀಯವಾದ ಆನಂದವು ಅಂಕುರಿಸಿ ಶ್ರನಃ ಆ ಬಂಧನದಿಂದ ವಿಮುಕ್ತನಾಗಲು ಪ್ರಯತ್ನಿಸಿದನು ! ಸಮೀಪ ದಲ್ಲಿಯ ಗತಪಾಣನಾಗಿ ಬಿದ್ದಿದ್ದ ಮನುವನ್ನು ಕಂಡನು. ಆಗ ಒಂದು ಉdಾಯವು ತಲೆದೋರಿತು ! ಸಹಸಾ ಆ ಶವದ ಕಡೆಗೆ ಉರುಳಿಕೊಂಡು ಹೋದನು ! ! ಶವದ ಮೇಲೆ ಮುಖವನ್ನಿಟ್ಟು ಹುಡುಕಿದನು ! ! ! ಅವನ ನಂದಕ್ಕೆ ಮಿತಿಯಿಲ್ಲದಂತಾಯಿತು ! ಅದೇಕೆ ? ವನ್ನು ವಿನ ಹೃದಯದಲ್ಲಿ ನಾಟಿಕೊಂಡಿದ್ದ ಚೂರಿಯು ಹಾಗೆಯೇ ಇದ್ದಿತು ! ! ಅವನಿಗೆ ಬೇಕಾಗಿ ದ್ದುದೂ, ಅದೆ ! ! ! ಅದನ್ನು ಹಲ್ಲುಗಳಿಂದ ಕಜ್ಜಿ, ಸೆಳೆದುಕೊಂಡು ಕಾಲಿಗೆ ಕಟ್ಟಿದ್ದ ಹಗ್ಗವನ್ನು ಕತ್ತರಿಸಲುಪಕ್ರಮಿಸಿದನು ! ಸ್ವಲ್ಪ ಕಾಲದಲ್ಲಿಯೇ ಕತ್ತರಿಸಿದನು. ಕಾಲುಗಳ ಬಂಧನವು ನಿವೃತ್ತಿಯಾಯಿತು ! ! ! ಕೈಯಲ್ಲಿ ದ್ದುವು ಕಬ್ಬಿಣದ ಕೊಳಗಳು ! ಅವುಗಳ ಮೇಲೆ ಚೂರಿಯ ಸಾಹಸವೆ? : ಕೊರಿಯನ್ನು ಬಗೆದನು. ಅದಕ್ಕೂ ಒಂದುಪಾಯವು ತಲೆದೋರಲು