ಪುಟ:ಸೀತಾ ಚರಿತ್ರೆ.djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ತೇಳನೆಯ ಅಧ್ಯಾಯ. 3:25 ಆರಘುಭೂವರನು ಕೂಡೆ | ಗಳನಡೆದುದು ನಲಾದಿಗಳಿಗಾವಾನರೇಂ ದ್ರರಿಗೆ || ಹಲವುಜೋಧರು ಮಡಿದರಿರ್ಕಡೆ | ಯೊಳಗೆ ಹನ್ನ ರಡುವದು ಮಂಗಳ | ಬಲವಿನಾಶನವಾದುದು ನಲಾದಿಗಳ ಸೈನ್ಯದಲಿ inol ನೊಂದು ಕೊಳದೆ ಬಹುಪರಾಕ್ರವು | ದಿಂದೆ ಜಗಳವನೆಸಗಿವರು | ನ್ನೊಂದು ತಿಂಗಳ ಮೇಲೆ ಹನ್ನೊಂದುದಿನಗಳ ತನಕ | ಕುಂದಿಕೊರಗುತ್ತಿ ವಿಪಾ ದವ 1 ನೊಂದಿ ರಣರಂಗದೊಳುನಿಲ್ಲದೆ | ಬೆಂದುಪೋದರು ಶತುಗಳು ಕುಶನಸ್ಯಘಾತದಲಿ | ೧೧ | ಅಳಿದಸೈನ್ಯವನೆಲ್ಲ ಕಂಡಾ ! ನಳನುಮೋದ ಲಾದ ಚಿರಜೀವಿಗ ಳಳುಕದಾ ರಣರಂಗಕೈತಂದೊಡನೆ ಗರ್ಜಿಸುತ | ಹಲವುಟಗೆ ಕೂರಂಬುಗಳ ನಿದಿ | ರೊಳು ಕುಶಲವರಮೇಲಿಡುತ ಧುರ | ದೊಳಗೆ ಪೊದ್ದಾಡಿದರು ವೀರಾಲಾಪವನುಗೈದು || ೧೨ || ನಳನುಮೋ ದಲಾದವರು ಬಿಟ್ಟಸ | ಕಲವಿಧದ ಶಸ್ತುಗಳನೆಡೆ | ಬೊಳುಕುಶ ನು ಖಂಡಿಸಿಮಪಾವನೆಚ್ಚು ಶೀಘು ದಲಿ | ಬಳಕಲಾಬ್ರಹ್ಮಾಸ್ತವ ನುಕ್ಕೆ / ಯೋಳುಪಿಡಿದು ಸಂಧಿಸುತ ಕಾರು ಕ | ದೊಳುರೆ ಗರ್ಜಿಸಿ ಶತು ಗಳ ಮೇಲೆಜ್ಞಅನುವಾದ | ೧೩ | ವನಜಸಂಭವನಸ್ಮರೊಳಗಾ | ಜನಕಜಾತೆಯ ಸುತನಹತ್ತಿರ | ಕನುನಯದೆ ಬಂದೀಕ್ಷಿಸಿ ಬ್ರಹ್ಮಾಸ್ತ್ರ) ವನುಕಡೆ | ತನಯಕೇಳಿ ಪಾಣನಾಶಕ | ಮೆನಿಸುವ ಬ್ರಹ್ಮಾಸ್ತ್ರ ವನುನೀ ನನುವರದೆ ಶತ್ರುಗಳ ಮೇಲ್ವಿಡ ದಿರೆನುತಡಗಿಸೆ | ೧೪ ! ಸರಸಿಕೊಧ್ಯವನೆಂದ ನುಡಿಗು | ಡ್ರರವನೀಯದೆ ಹೋಗೆನುತಧಿ | ಕೈ ರಿಸಲಾ ಕುಶನಬ್ಬಸಂಭವನತಿ ವಿಷಾದವನು \ ಧರಿಸಿರಾಘುವನೆಡೆಗೆ ನಡೆ ತಂ | ದೆರಗಿ ಬಿನ್ನಿ ಸಿದನು ರಘುಭೂ | ವರನಪೇಳು ಕುಶಂಗೆ ಬಿಡ ದಂತಸ್ಮವನೆನುತ್ತ 11 ೧೫{ || ಅವನು ನನ್ನ ವಚನಗಳನು ಕೇ ! ಳುವ ವನಲ್ಲೆನುತಾಸರಸಿಜೋ 1 ದೃವನನೊಪ್ಪಿಸಿ ರಾಘವನು ವಾಲ್ಮೀಕಿಮು ನಿಬಳಿಗೆ 11 ತವಕದಿಂದಲೆ ಕಳುಹಲತಿ ಹ | ರ್<ವನುತಾಳಾ ಮುನಿಕು ಲೇಂದನ | ಸುವಿಮಲಾವಕಾಗಿ ಬಂದನು ಮನದೆಯೋಚಿಸುತ 11 ೧೬ || ಬಂದುಮುನಿ ವಾಲ್ಮೀಕಿಗಾರಘು | ನಂದನನು ಪೇಳ್ತಾ ನುಡಿ ಯನೋಲ | ವಿಂದೆ ಕಮಲಾಸನನು ಬಿನ್ನವಿಸಲತಿಶೀಘು ದಲಿ 11 ಅಂದದ ನುಕೇಳುತ್ತ ಧರಣೀ : ನಂದನೆ ನುಡಿದೊಡಾಲಿಸುವನದ | ರಿಂದೆತೆಗೆ ಪೇಳೆನುತ ವಾಲ್ಮೀಕಿಕಳುಹಿದನು || ೧೭ 11 ನಳನುಮೊದಲಾದವರಹೆಂ ಡತಿ | ಗಳನುಬೇಗನೆ ಸೀತೆಯವಳಿಗೆ | ಕಳುಹಿಕಟ್ಟಾ ಕಮಂಸಂಭ ವನಾವಹಿಸುತೆಯು || ಬಳಿಗೆಬಂ ದಿಂತೆಂದು ಹೇಳಿದ | ನೆಲೆ ಜನಸಿಕೆ