ಪುಟ:ಸುವರ್ಣಸುಂದರಿ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಳಿಯಿತೆ? ಎಲ್ಲಿ, ಈಗ ಮನಃಪೂರ್ವಕವಾಗಿ ಹೇಳು ಈ ಸುವರ್ಣ ಸ್ಪರ್ಶವು ಹೋದರೆ ಸಾಕೆಂದು ನಿನಗೆ ಅಭಿಪ್ರಾಯವಿದೆಯೆ? ಎಂದು ಕೇಳಿದನು ಅದಕ್ಕೆ ಸುವರ್ಣಶೇಖರನು, ಸುವರ್ಣ ಸ್ಪರ್ಶವಂಬ ಮಾತ ಕೇಳಿದರೆ ನನಗೆ ಸಹಿಸದಂತಾಗಿದೆ, ಎಂದನು ಅಷ್ಟು ಹೊತ್ತಿಗೆ ಸುವರ್ಣಶೇಖರನ ನುಗಿನ ಮೇಲೆ ಒಂದು ನೊಣವು ಬಂದು ಕುಳಿತುಕೊಂಡು ಕೂಡಲೆ ಆಭಕ್ಕಜಿದ್ದಿತು. ಅದೂ ಚಿನ್ನ ವಾಗಿ ಬದಲಾಯಿಸಿದ್ದು ದರಿಂದ ಸುವರ್ಣಶೇಖರನಿಗ ಮೈನಡುಕ ಹತ್ತಿತು ಇದನ್ನು ನೋಡಿ ಸ್ಪಿನ್ ಮಹ ೨ನು ಭಾವನು, - ಎಲೈ ಸುವರ್ಣಶೇಖರನ, ನಗ ಈ ಸುವರ್ಣಸ್ಪರ್ತವು ಬೇಡ ದಿದ್ದರೆ ನಿನ್ನ ತೋಟದ ಮಗ್ಗುಲಲ್ಲಿ ಹರಿಯುವ ನದಿಯಲ್ಲಿ ಹೋಗಿ ಮುಳುಗು ಸ್ನಾ ನವಾದ ತರು ವಾಯ - ಜಲವನ್ನು ಒಂದು ಪಾತ್ರೆಯಲ್ಲಿ ಮನೆಗೆ ತಂದು ಸಿನಗ ಯಾವ ಯಾ ದ ಸದಾರ್ಧ ಗಳು ಪುನಃ ಪೂರ್ವದ ಸ್ಪಿತಿಗೆ ಬರಬೇಕಂದು 3 ತ್ವವಾಗುತ್ತದೆ ಯೋ ಅವುಗಳ ಮೇಲೆ ಸೀರನ್ನು ಪ್ರೋಕ್ಷಿಸು ಇದನ್ನು ನೀನು ಭಕ್ತಿ ಪುರಸ್ಸರವಾ \ ಮಾಡಿದೆಯಾದರೂ ನಿನ್ನ ದುರಾಸೆಯಿಂದುಂ ಟಾದ ಸಂಸ್ಥಳಕ್ಕೆ ಪ್ರತೀಕಾರವಾಗಬಹುದು, ' ...ಂದು ಹೇಳಿ ದನು ಸುವರ್ಣಶೇಖರನು ನಾಚಿಕೆಯಿಂದ ತಲೆಯನ್ನು ತಗ್ಗಿಸಿ ಪುನಃ ಮೇಲಕ್ಕೆ ಎತ್ತಿ ನೋಡಲಾಗಿ ಆ ಸೂ ರ್ಯ ಸದೃಶನಾಗೆ ಅಪರಿಚಯಸ್ಥನು ಅದೃಶ್ಯನಾಗಿದ್ದನು ಏಳನೆಯ ಪ್ರಕರಣ. ಸುವ ೧೯ ಶೇಖರನು ಕೂಡಲೆ ಗಡಬಡಿಸಿಕೊ೦ಡು ಎದ್ದು ಒಂದು ಮಣ್ಣಿನ ಹೂಜೆಯನ್ನು ಕೈಯಲ್ಲಿ ಹಿಡಿದು ನದಿಯ ಬಳಿಗೆ ಹೊರಟನು ಆ ಹೂಜಿಯೂ ಸಹ ಚಿನ್ನದ ಹೂ:ತಿಯಾಯಿತು. ದಾರಿಯಲ್ಲಿ ಅವನ ಕೈಕಾಲಿಗೆ ತಗಲಿದ ಗಿಡಮರಗಳಲ್ಲವೂ ಚಿನ್ನ