ಪುಟ:AAHVANA.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ఆశ్మానే ಸಂವೇದನಾ ಜೀವಿಗಳಿಗಂತೂ ಭ್ರಮೆನಿರಸನವೇ ಆಗಿದೆ ಎನ್ನಬೇಕು. ಇಂತಹ ಅನುಭವದಿಂದ ಮನಸ್ಸು ಕಹಿಯಾಗುತ್ತದೆ; ಭಾವನೆಗಳು ఒరెటాలిగుత్పైనే. ಶಂಕೆ ಸಂದೇಹಗಳು ಅವರೆದುರು ದಟ್ಟೆಸಿದ ಕಾರ್ಮೊಡಗಳಾಗುತ್ತವೆ. ಕಪ್ಪ ಇಬ್ಬನಿಯ ಪರದೆಯಾಚೆ ಇನ್ನೊಂದು ಜಗತ್ತನ್ನು ಕಾಣಲು అనారు అస్వానుడ్గాణా ರಾಗುತ್ತಾರೆ. ಅಂಥದೊಂದು ಜಗತ್ತಿದೆ ಎಂದು ನಂಬಲು ಅವರು ನಿರಾಕರಿ నేుల్బెరే. ಈ ಬಗೆಯ ಮನೋವೃತ್ತಿ ಬಲಗೊಂಡು ಸರ್ವವಾಪಿಯಾದರೆ ಮುಂದೆ ಏನಾಗಬಹುದು? ಇತಿಹಾಸ ಕಲಿಸುವ ಪಾಠವನ್ನು ಗಮನಿಸದೆ, ಛಿದ್ರ ಪ್ರವೃತ್ತಿಗಳ ವಿಕಟ ನರ್ತನವನ್ನು ತಡೆಯಲೆತ್ನಿಸದೆ, “ನಾನು ಮಾಡು ವಂಥದೇನೂ ಇಲ್ಲ” ಎಂದು ಪ್ರತಿಯೊಬ್ಬನೂ ನಿಷ್ಠಿಯನಾದರೆ ಈ ದೇಶದಲ್ಲಿ విను సంభనిస్బయేుడా) ? 언 ಚಿತ್ರ ಕಲ್ಪನೆಗೆ ನಿಲುಕದ್ದಲ್ಲ. -ಜಾತಿ ಮತಗಳ ತಿಕಾಟ ಮುಂದುವರಿದರೆ ರಕ್ತದ ಕಾಲುವೆ ಗಳು ಹರಿಯುವುವು. - - -ಯುವ ಜನಾಂಗದಲ್ಲಿ ಕಂಡುಬರುವ ಅಶಾಂತಿ, ಅಶಿಸ್ತು ప్రైబ్స బెరిస్థితియన్నే లుంటువూడేువువు. -ಭಾಷೆಯ ಮೇಲಣ ಅಂಧ ಪ್ರೇಮದಿಂದ ರಾಜ್ಯರಾಜ್ಯಗಳ ನಡುವೆ ಘರ್ಷಣೆಗಳಾಗುವುವು. ". -ನೀರಿನ ವ್ಯಾಜ್ಯ ಜಲಾಶಯಗಳ ನಾಶದಲ್ಲಿ ಪಠ್ಯವಸಾನವಾಗುವುದು. 疊 –'ದಕ್ಷಿಣಸ್ಸಾ ನ' ಬೇಕೆನ್ನುವ ಪ್ರತ್ಯೇಕತೆಯ ಆಗ್ರಹಕ್ಕೆ ல்ல ಕೈಯಾದರೆ, ರಾಷ್ಟ್ರದಲ್ಲಿ ಔತ್ತರೇಯರು ಮತ್ತು ದಾಕ್ಷಿಣಾತ್ಯರ ನಡುವೆ ಯಾದವೀ ಕಲಹವೇರ್ಪಡುವುದು. - -ಈ ಗೊಂದಲಮಯ ಸನ್ನಿವೇಶದಲ್ಲಿ విద్వేల్వియ ಆಕ್ರಮಣ ಕಾರರ ಆಗಮನವಾಗುವುದು ; ಭಾರತ ಮತ್ತೊಮ್ಮೆ ದಾಸಕೂಪಕೆ ತಳ್ಳಲ್ಪಡುವುದು. - - o