ಪುಟ:AAHVANA.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರೂಪಕ : ಕೊಡ ಬಾಲ್ವಿಗಳ ಜಗಳದಲ್ಲಿ ನೀರು ಸುರಿದುಹೋಯ್ತು, ಹೆಂಗಸರ ಲೆಕ್ಕಾ ಚಾರ' ಅ೦ತೀರೇನು ? ಅವರನ್ನು ನಾಚಿಸಬಲ್ಲರು, ಗಂಡಸರು! [ಕೆಳಗಿನ వూశైు గళు ಅಧಿಕಾರವಾಣಿಯಲ್ಲಿ] ఒ్చ: ನಮ್ಮ ರಾಜ್ಯದಲ್ಲಿ ಹುಟ್ಟಿ సైనేుల్లిగే ಹರಿಯೋ ಈ ನದಿಗೆ అణేళట ಕಟ್ಟೋದಕ್ಕೆ ನಿಮ್ಮ ರಾಜ್ಯಕ್ಕೆ ಹಕ್ಕಿಲ್ಲ! ಕೆಲಸ ನಿಲ್ಲಿಸಿ! - ಈ ಜಲಾಶಯದ ನೀರಿನ ಹೆಚ್ಚು ಪಾಲು তত:১f art3ং ত১ ! వెుతేన్చి : ನಮಗೆ ಸಲ್ಲಬೇಕಾದ ನೀರಿಗಾಗಿ ಹೋರಾಟ ಹೂಡೋದಕ್ಕೂ నౌవు నిరుదిపోణి : ధ్విరెరు ! నేంలేయువిల్ల, ట్విరే నేనే్యుగళిల్లదేఁ ಹೋದಾಗ ನೀರಿಗೋಸ್ಕರ ವಾದರೂ ಹೋರಾಟ ಬೇಡವೇ? ಕೆಲಸವಿಲ್ಲದ ಬಡಗಿ ಅದನ್ನೇನೋ ಮಾಡಿದನಲ್ಲ-ಹಾಗೆ!.. ಜಾತಿ ಮುಖ್ಯ ಅದಾದಮೇಲೆ ಮತ, ಮುಂದೆ ತಮ್ಮ ಪ್ರದೇಶ. ..ಮೊದಲು, ಹಿತ್ತಲಗೋಡೆಯೊಳಗೆ ನಮ್ಮ ರಾಜ್ಯ ಬಳಿಕ, నేన్ము ಮನೆ ಇದ್ದ రేస్తేయు నేుమిండేళ్చె. ಅದಾದಮೇಲೆ, ಮೊಹ ಲಾದ ಧುರೀಣತ್ವ ! ಇಂಥ ಸಣ್ಣ ಮನಸ್ಸಿಗೆ, ಗಾದೆಯೂ ಒಂದು ಊರು ಗೋಲು : ಜಗಲಿ ಹಾರದವ ಗಗನ ಹಾರಿಯಾನೆ ? ಮಲೆನಾಡಿನವರು ನಾವು: ನಾವು ಬಯಲುಸೀಮೆಯವರು ; ನಮ್ಮದು ಕಣಿವೆ ಪ್ರದೇಶ: ಕಡಲುತೀರ ನಮ್ಮದು. ಅದಾದ ಬಳಿಕ, ದಕ್ಷಿಣದವರು-ಉತ್ತರದವರು! ಉತ್ತರದವರು ಅಹಂಕಾರಿಗಳು, ಸೋಮಾರಿಗಳು, ಹಿಂದೂಸ್ಥಾನವೆಂದರೆ ૩૦:3 છ૦૩ ತಿಳಕೊಂಡಿದ್ದಾರೆ. బుద్ధి ಕಲಿಸಬೇಕು ಅವರಿಗೆ ! ծ: g