ಪುಟ:AAHVANA.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ఆ53, నో ಪ್ರೊಫೆಸರ್ : ಅದು ಅಸಾಮಾನ್ಯವಾಗಿ ಉರಿದ ಜ್ಯೋತಿ, ಸಾಟಿಯಿಲ್ಲದ ಪ್ರಖರತೆ. ಬೇಗನೆ ನಂದಿತು, ಯಾರಿಗೂ ಸೋಲದ ಅಲೆಗ್ಸಾಂಡರ್, వాృత్యెవినిందో ಸರಾಜಿತನಾದ. శాసెసాeరి : ಆಕ್ರಮಣಕಾರನಾದರೂ, గౌరవిణి(Fు ఆసైుత్తే. ಪ್ರೊಫೆಸರ್ : అదోు భారత్రి(యు ಗುಣ, ಸರಿ. ಮುಂದಕ್ಕೆ ಹೊಗೋಣ. ಕೌಟಿಲ್ಯನ ನೆರವಿನಿಂದ ಚಂದ್ರಗುಪ್ತ ಮಗಧಾಧಿಪನಾದ. ಅಷ್ಟೇ ಅಲ್ಲ, ಬಲಿಷ್ಟ ಸಾಮ್ರಾಜ್ಯವನ್ನೂ ಕಟ್ಟಿದ. ෂද්ද ಮೌಠ್ಯ ವಂಶದ ಅಶೋಕ, ಭಾರತದ ಧರ್ಮಸಾಮಾಟನಾದ. శాఖ సాలరి : &ురివేుంు ಪರಾಕಾಷ್ಟೆ. ఆల్టో నేరా ? r{oryosd 556 : ಆದರೂ ಅಶೋಕನ ಅನಂತರ ದೇಶ ದುರ್ಬಲವಾಯ್ತು. ಪ್ರೊಫೆಸರ್ : . • ಬಲಾಢ್ಯ ಅರಸನ ಅವಸಾನವಾದ ಮೇಲೆ ಪ್ರತಿ ಸಲವೂ ಹಾಗೆಯೇ, ಇತಿ ಹಾಸದುದ್ದಕ್ಕೂ ಇದನ್ನು ನಾವು ಕಾಣ್ಣೆವೆ. ಮೌಠ್ಯರ ಬಳಿಕ ಸುಂಗರು ಬಂದರು, ಅವರಲ್ಲಿ ಅರಸು నేుమిత్రే, శిలావిలాసియూగిద్ద, ఒన్మే, ನಾಟಕ ನೋಡುತ್ತಲಿದ್ದ ಅವನನ್ನು, ಮಂತ್ರಿಗಳಲ್ಲೊ ಬ್ಬ-ಮಿತ್ರದೇವ-ತಲೆ ಕಡಿದು ಕೊಲೆ ಮಾಡಿದ, ಮುಂದೆ ದೇವಭೂತಿಯನ್ನು, ವಸುದೇವ ಕಣ್ವ ఎంబ వాసింత్రి, సౌనెజీయుందో చేణల్లిషిదా. ಕಣ್ವವಂಶ ಪಟ್ಟವನ್ನೇರಿತು. ಆಂಧ್ರರು ದಕ್ಷಿಣದಿಂದ ದಂಡೆತ್ತಿ ಬಂದು, ಪಾಟಲೀಪುತ್ರವನ್ನು నాలిస్ధి చేగొండెు, ಕಣ್ವವಂಶವನ್ನು ನಿರ್ಮೂಲ ಮಾಡಿದರು, ಭಾರತದ ಈ ಅಂತರ್ ಯುದ್ಧಗಳಾಗುತ್ತಿದಾಗ ಪರಕೀಯರು ಮತ್ತೆ ಬಂದರು. ಶಕರು, ಕುಶಾಣರು, ಹೊಣರು. S?