ಪುಟ:AAHVANA.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹಾನ ಪ್ರೊಫೆಸರ್ : ಕ್ಲ, (ಖಿನ್ನ ರಾಗಿ] ಸಂಯುಕ್ಸಾ-ಪೃಥ್ವಿಸ್ವೀರಾಜರ ಪ್ರಣಯ ಅದೆಂಥ ದುರಂತ ದಲ್ಲಿ ಮುಕ್ತಾಯವಾಯಿತು! rio no Bõ55° : ఆ రేథి ననగ గణత్తిదే. ಪ್ರೊಫೆಸರ್ : ಹಲವು ಭಾವನೆಗಳನ್ನು ಕೆರಳಿಸುವ ಕಥೆ. ಕಥನಕಾರ: [ನಿಧಾನವಾಗಿ] ಕರುಳು ಕತ್ತರಿಸುವ ಕಥಾನಕ, ದಿಲ್ಲಿಯ ಪೃಥ್ವಿರಾಜ ಮತ್ತು ಕನೋಜದ జoుజందా దానియూదిగళు. జయునేందోస్ నెుయోలె సెుందోరి నెుగోళు, ಸಂಯುಕ್ತಾ, ಆಕೆಯೂ ಪೃಥ್ವಿರಾಜನೂ ಪರಸ್ಪರ ಅನುರಕ್ತರು, ಆದರೇನು? తానేు ದ್ವೇಷಿಸುವವನಿಗೆ ಜಯಚಂದ ಮಗಳನ್ನು ಕೊಡುವುದುಂಟೆ? ృశ్చి రాజసైగే బుద్ధి ಕಲಿಸಬೇಕೆಂದು ಜಯಚಂದ, ರಾಜಸೂಯ ಯಾಗವನ್ನೂ ಮಗಳ ಮದುವೆಯನ್ನೂ ಜತೆಯಾಗಿ ಏರ್ಪಡಿಸಿದ. ಯಾಗಕ್ಕೆ ಪೃಥ್ವಿ ರಾಜನು ಬಂದರೆ ಜಯಚಂದನ నౌవెFభౌనెుళ్పెనన్ను ಒಪ್ಪಿಕೊಂಡಂತೆ. ಆಮಂತ್ರಣವನ್ನು ದಿಲ್ಲೀಶ್ವರ ನಿರಾಕರಿಸಿದ. - ಯಾಗ ಮುಗಿಯಿತು. ಇನ್ನು ಸ್ವಯಂವರ, ಸರ್ವಾಲಂಕೃತ ವಧು, ಕೋಟೆಯು ಹೊರಗಡೆ ರಚಿತವಾಗಿದ್ದ ಮಹಾ వుంటవెళ్నే ಬಂದಳು. ಕೈಗಳಲ್ಲಿ ಹೂಮಾಲೆ ಹಿಡಿದು, ಅನೇಕ ರಾಜರನ್ನು ದಾಟಿಹೋದಳು. ತೀರಾ ಕೊನೆಯಲ್ಲಿ, ృ్మరాజనేన్నే అవీవెనోూసైస్టిందోు :Oుబడేcదే సైనిJFసి ಇರಿಸಿದ್ದ ಪೃಥ್ವಿರಾಜನ ಪ್ರತಿಮೆಯೊಂದಿತ್ತು ಸಂಯುಕ್ಸಾ ಅದಕ್ಕೆ ಹಾರ ಹಾಕಿದಳು. ಸಭಾಮಂಟಪ ದಿಗ್ಧ ಮೆಗೊಂಡಂತೆ, “ ಜಯ್! ಪೃಥ್ವಿ ರಾಜ್ಕಿ ಜಯ !” ಘೋಷ ಕೇಳಿಸಿತು. ಮರೆಯಲ್ಲಿ ವೇಷ ಪಲ್ಲಟಿಸಿ ನಿಂತಿದ್ದ ವೀರರ ಗುಂಪೊಂದು ನಿಜ ವೇಷದಲ್ಲಿ ಹೊರಬಂತು, ಅವರ ನಾಯಕನಾಗಿದ್ದ