ಪುಟ:AAHVANA.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹಾನ శా సాలరి : [ವಿಷಾದದಿಂ 3) ಅಟ್ಟಮೇಲೆ ಒಲೆ ಉರಿಯಿತು. roorse Sd5so : [ತಾನೂ ವಿಷಾದದ ಧ್ವನಿಯಲ್ಲಿ] ಕೆಟ್ಟಮೇಲೆ ಬುದ್ದಿ బంలేు. 警 ಪ್ರೊಫೆಸರ್ s యూరిగే ? జయదేందనే గిబ్బనిగే ತಾನೆ ? ಅವನಂತೂ ಸತ್ತೆ ಹೋದ. ఆదారే, ఎందాూ ಬುದ್ಧಿ ಕಲಿಯದ ದಡ್ಡ ರು ಇನ್ನೆಷ್ಟೋ ಜನ ಇದ್ದರೆನ್ನುವು ದಕ್ಕೆ ಮುಂದಿನ ಘಟನೆಗಳು ಸಾಕ್ಷಿ. [ನಿಟ್ಟುಸಿರು ಬಿಟ್ಟು] ಸರಿ, ಕ್ರಮೇಣ ಬಂಗಾಳ ಬಿಹಾರ್'ಗಳ ಸ್ವತಂತ್ರ ರಾಜ್ಯಗಳು ಪರಾಧೀನವಾದುವು. ದಕ್ಷಿಣದ ದಂಡಯಾತ್ರೆಯನಾರಂಭಿಸಿದವನು ಅಲಾವುದ್ದೀನ್ ಖಿಲ್ಟಿ, ಹದಿನಾಲ್ಕನೆಯ ಶತಮಾನದಲ್ಲಿ ಅವನ ಸೇನಾನಿ ಮಲ್ಲಿಕ್ ಕಾಫರ್, ಎಂದೂ ఒందానిగలు ఒగ్గ్చేదిడ్గా ತೆಲಂಗಾಣದ ಕಾಕತೀಯರನ್ನು, ద్వేవాగిరియు ಅರಸರನ್ನು ದಾರಸಮುದ್ರದ ಹೊಯ್ಸಳರನ್ನು ಅನುಕ್ರಮವಾಗಿ ಸದೆಬಡಿದ. ಕಾವೇರಿ : ಅಲ್ಲಿಂದ ಆತನ ಸೇನೆ ತಮಿಳು ನಾಡನ್ನು ಹೊಕ್ಕಿತು. ಪ್ರೊಫೆಸರ್ : ಹೌದು, ಮಿಸ್ ಕಾವೇರಿ. ಆಗ ಮಧುರೆಯ ಪಾಂಡ್ಯರದೇ ಪ್ರಾಬಲ್ಯ, ಆದರೆ, ಆ ಪ್ರಬಲ ರಾಷ್ಟ್ರಕ್ಕೆ ಅವಸಾನ ಸನ್ನಿಹಿತವಾಗಿತ್ತು ಅಂತಃಕಲಹವೇ ಕಾಹಿಲೆ, ಅಧಿಕಾರಕ್ಕಾಗಿ ಇಬ್ಬರು ಸೋದರರೊಳಗೆ ಕಚ್ಚಾಟ నేడేదిశేు. ১ংG ಪಾಂಡ್ಯ ಹಾಗೂ ಸುಂದರ ಪಾಂಡ್ಯ ಮಲ್ಲಿಕ್ ಕಾಫರ್ నిరెనౌండ్యేసిగే బెట్ట చేగిడిసి దిల్లిగే ಅವನನ್ನು ಆಧೀನನಾಗಿ ಮಾಡಿದ.--ಕಲುಬುರ್ಗಿ ಯಲ್ಲಿ ಬಹಮನಿ ರಾಜ್ಯವೊಂದು ತಲೆ ಎತ್ತಿತು. ಆದರೆ ಬೇಗನೆ ಐದು ಭಾಗಗಳಾಗಿ ಒಡೆಯಿತು. 铲3