ಪುಟ:AAHVANA.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹಾನ r{orrè8ö55° : ಶಿವಾಜಿಯ ಅನಂತರ ಪ್ರೊಫೆಸರ್ : ಅವನಷ್ಟೇ ಸಾಮಥಣ್ಯದ ಅಂಥದೇ ವ್ಯಕ್ತಿತ್ವದ ಉತ್ತರಾಧಿಕಾರಿಗಳು ಪಟ್ಟಿ ವನ್ನೇರಲಿಲ್ಲವಾದರೂ ಮರಾಠಾ ಸಾಮ್ರಾಜ್ಯ ವಿಸ್ತಾರಗೊಂಡಿತು. ಔರಂಗ ಜೇಬನ ಮರಣಾನಂತರದ ಗೊಂದಲಮಯ ಪರಿಸ್ತಿತಿಯಲ್ಲಿ ಪರ್ಸಿಯದ q റ ನಾದಿರ್ ಷಾ ಬಂದು, ದಿಲ್ಲಿಯ ಮಯೂರೆ ಸಿಂಹಾಸನವನ್ನೇ ತನ್ನ ದೇಶಕ್ಕೆ ಒಯ್ದು! ಮಿತ್ರರಾದ ಜತ್ತರು ಹಿಂತೆಗೆದ ಮೇಲೂ ಮರಾಠರು ಪೇಲ್ವೆ ಸದಾ ಶಿವರಾಯನ ನಾಯಕತ್ವದಲ್ಲಿ దిల్లియన్నే ಆಕ್ರಮಿಸಿದರು, ಆದರೆ, ಅಹ್ಮದ್ ಷಾ ದುರಾನಿಯ ದಂಡಿನೊಡನೆ ಅನಂತರ ನಡದ ಪಾಣಿಪತ್ತಿನ ಯುದ್ಧದಲ್ಲಿ ಅವರಿಗೆ ಸೋಲಾಗಿ ದಿಲ್ಲಿ ಕೈ ಬಿಟ್ಟಿತು. ಅದಕ್ಕೆ ಸ್ವಲ್ಪ ಮುನ್ನ ಈ ದೇಶದಲ್ಲಿದ್ದ ಇಟಾಲಿಯನ್ ವೈದ್ಯನೊಬ್ಬ ಏನು ಬರೆದಿದ್ದ ಗೊತ್ತೆ? roomedd55* : তেত, ಮಾನುಚ್ಚಿ. ಪ್ರೊಫೆಸರ್ : ಕ್ಲ, “ಇಲ್ಲಿರುವುದನ್ನೆಲ್ಲಾ ಪೂರ್ತಿಯಾಗಿ ಝಾಡಿಸಿ ಇಡಿಯ ಸಾಮ್ರಾಜ್ಯ ವನ್ನೇ ಆಕ್ರಮಿಸಿಕೊಳ್ಳಲು ಮೂವತ್ತು ಸಾವಿರ ನಂಬುಗೆಯ ಐರೋಪ್ಯ ಸೈನಿಕರಿದ್ದರೆ ಸಾಕು.”.ಒಂದೇ ಸಲ ಅಲ್ಲದೇ ಹೋದರೂ ಕ್ರಮಕ್ರಮ ವಾಗಿ ಇಂಗ್ಲಿಷರು ಅದನ್ನು ಸಾಧಿಸಿದರು. ವಿಾರ್ ಜಾಫರ್ ಎನ್ನುವ ಪದ ಕೇಳಿದ್ದೀರೇನು? శాసాలరి : ದ್ರೋಹಕ್ಕೆ ಮನೆ ಮಾತು. ಪ್ರೊಫೆಸರ್ : ಅವುಧದ ಸಿರಾಜುದ್ಾಲನನ್ನು છ0C 32) છ૦3ફ ಪಟ್ಟವೇರಬೇಕೆಂದು ಮಿಾರ್ ಜಾಫರ್ ಆಶಿಸಿದ, ಕಲಕತ್ತೆಯಲ್ಲಿ ಈಸ್ಟ್ ఇండియనూ లేం:సిరిను ●"と