ವಿಷಯಕ್ಕೆ ಹೋಗು

ಪುಟ:Abhaya.pdf/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೯೮
ಅಭಯ

"ನಿನ್ನ ಅವರು.

"ಥೂ ! ಹಾಗನ್ಬಾರದು ಲಲಿತಾ.”

"ತಪ್ಪಾಯ್ತು.”

ತುಂಗಮ್ಮ, ' ಹಾಗನ್ಬಾರದು' ಎಂದು ಹೇಳಲು ಕಾರಣ, ಹಾಗೆ ಆಗಲಾರದು ಎಂಬ ಭಯ.

ತಡವಾದ ದಿನ ಸೋಮಶೇಖರ ಕ್ಷಮಾಯಾಚನೆಯ ನಗೆಯೊಡನೆ ಬರುತಿದ್ದ. ಸೇಬು, ಕಿತ್ತಳೆ, ಇತ್ಯಾದಿಗಳನ್ನು ಅವನು ತರುತಿದ್ದ.

“ನನ್ನ ತುಂಗಕ್ಕನಿಂದಾಗಿ ಇಷ್ಟೆಲ್ಲಾ___'
ಎಂದುಕೊಂಡಳು ಲಲಿತಾ.